# https://nudijenu.in ## Posts - [ANKOLA|ಸಾಹಿತಿ ಕೃಷ್ಣ ನಾಯ್ಕರಿಗೆ ಕನ್ನಡ ಕವಿರತ್ನ ಪ್ರಶಸ್ತಿ.](https://nudijenu.in/uttarakannada/2026/2629/): ಅಂಕೋಲಾ: ಕಳೆದ ನಾಲ್ಕು ದಶಕಗಳಿಂದ ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ,13 ನಾಟಕ ಕೃತಿಗಳನ್ನು ರಚಿಸಿ,ನಿರ್ದೇಶಿಸಿ,ಯಶಸ್ವಿಯಾಗಿ ಪ್ರದರ್ಶಿಸಿದ ಸಾಹಿತಿ ಕೃಷ್ಣ ಜಿ ನಾಯ್ಕ ಅವರಿಗೆ ರಾಜ್ಯಮಟ್ಟದ ಕನ್ನಡ ಕವಿರತ್ನ ಪ್ರಶಸ್ತಿ ಲಭಿಸಿದೆ. ಹೌದು…  ತನ್ನದೇಯಾದ ವಿಭಿನ್ನ ಶೈಲಿಯಲ್ಲಿ ಹತ್ತು ಹಲವಾರು ಕಥೆಗಳನ್ನು ರಚಿಸಿ, ತಳಮಟ್ಟದ ನಾಟಕ ಅಸಕ್ತರನ್ನು ಗುರುತಿಸಿ, ಅನೇಕ ಎಲೆಮರೆಯ ಕಲಾವಿದರನ್ನು ಹುಡುಕಿ ಅವರಿಗೆ ಅವರ ಸಾಮಾರ್ಥ್ಯಕ್ಕೆ ತಕ್ಕಂತೆ ಪಾತ್ರ ನೀಡಿ,ತಾಲೂಕಿನಾದ್ಯಂತ ನಾಟಕ ರಂಗದಲ್ಲಿ ಭಿನ್ನ,ವಿಭಿನ್ನವಾಗಿ ಸೇವೆ ಸಲ್ಲಿಸಿ,ಯಶಸ್ವಿ ನಾಟಕಗಳ ನಿರ್ದೇಶಕರಾಗಿ ಅಪಾರ ಜನ ಮೆಚ್ಚುಗೆಯನ್ನು ಗಳಿಸಿರುವ ಅಂಕೋಲಾ ತಾಲೂಕಿನ ಬೊಬ್ರುವಾಡದ ಕೃಷ್ಣ ಜಿ ನಾಯ್ಕ ಅವರಿಗೆ ರಂಗಮಿತ್ರ ನಾಟ್ಯ ಸಂಘ (ರಿ) ಕಲುಬುರ್ಗಿ ಹಾಗೂ ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘ (ರಿ) ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿ ಸಂಗಮ- 2026 ನಾಟಕೋತ್ಸವದಲ್ಲಿ ಪ ಪೂ ಪಂಪಯ್ಯ ಮಹಾ ಸ್ವಾಮಿಗಳು ಮಹಾತ್ಮಪೀಠ ಗದ್ದುಗೆ ಮಠ ಅಳ್ಳಳ್ಳಿ ಇವರ ಹೆಸರಿನಲ್ಲಿ ಕೊಡಮಾಡುವ ಕನ್ನಡ ಕವಿ ರತ್ನ ಪ್ರಶಸ್ತಿ ದೊರೆತಿರುವುದು […] - [ANKOLA|ಅಡುಗೆ ಸಿಲಿಂಡರ್ ಸ್ಪೋಟ! ಮೂವರು ಗಂಭೀರ.](https://nudijenu.in/uttarakannada/2026/2622/): ಅಂಕೋಲಾ: ಅಡುಗೆ ಸಿಲಿಂಡರ್ ದುರಸ್ಥಿಗೊಳಿಸುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡು ಐದು ವರ್ಷದ ಬಾಲಕ ಸಹಿತ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದ ಘಟನೆ ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಡೆದಿದೆ. Buy products online now“”ಹೌದು..ಕೇಣಿಯ ಗಾಂವ್ಕರವಾಡದ ನಿವಾಸಿ ಗೌರೀಶ ನಾಯಕ ಎನ್ನುವವರ ಮನೆಯಲ್ಲಿ ಬಾಡಿಗೆಯಿದ್ದ ಸುದರ್ಶನ ನಾಯ್ಕ ಎನ್ನುವವರು ಅಡುಗೆ ಅನಿಲ ತುಂಬಿದ್ದ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ದುರಸ್ಥಿಗೊಳಿಸಲು ಅನಿಲ ಸರಬರಾಜು ಕಂಪನಿಯ ಸಿಬ್ಬಂದಿ ಶ್ರವಣ ಬಂಟ್ ಎಂಬಾತಾನು ಕರೆತಂದಿದ್ದರು, ದುರಸ್ಥಿಗೊಳಿಸುತ್ತಿರುವ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದ್ದು ಬಾಡಿಗೆ ಮನೆಯಲ್ಲಿ ಆಟವಾಡುತ್ತಿದ್ದ ಗೌರೀಶ ನಾಯಕರ ಮೊಮ್ಮಗ ಕೃಷ್ಣ ನಾಯಕ(5) ಸಹಿತ, ಬಾಡಿಗೆದಾರ ಸುದರ್ಶನ ನಾಯ್ಕ ಹಾಗೂ ಸಿಲೆಂಡರ್ ದುರಸ್ಥಿಗೆಂದು ಬಂದಿದ್ದ ಶ್ರವಣ ಬಂಟ್ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಾಗೂ ಮನೆಯಲ್ಲಿದ್ದ  ನಾಲ್ವರಿಗೂ ಸಹ ಗಾಯಗಳಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೋಲಿಸ್ ಠಾಣೆಯ ಪಿಎಸೈಗಳಾದ ವಿಶ್ವಾನಾಥ್ ನಿಂಗೊಳ್ಳಿ, […] - [ಭಟ್ಕಳ ಶಹರ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ವಶಕ್ಕೆ!](https://nudijenu.in/uttarakannada/2026/2614/): ಭಟ್ಕಳ: ಲಕ್ಷಾಂತರ ಮೌಲ್ಯದ ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳ ಸಹಿತ ಓರ್ವನನ್ನು ಬಂಧಿಸುವಲ್ಲಿ ಭಟ್ಕಳ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. Buy products online now“”ಹೌದು… ಭಟ್ಕಳ ಶಹರದ ಹೂವಿನ ಚೌಕ ಹತ್ತಿರದ ದುಬೈ ಮಾರ್ಕೆಟಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ₹ 1,38,500 ರೂಪಾಯಿ ಮೌಲ್ಯದ  ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಭಟ್ಕಳ ಶಹರ ಠಾಣೆಯ ಪೊಲೀಸರು ಆರೋಪಿತನಾದ ಭಟ್ಕಳ ಕಾರಗದ್ದೆ ನಿವಾಸಿ ಸಿದ್ದಿಕ್ ಅಬ್ದುಲ್ ರೆಹಮಾನ್ ತಂದೆ ಸಿದ್ದಿಕ್ ಖಾದರ್ ಮೀರಾ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಠಾಣೆಯ ಸಿಪಿಐ ದಿವಾಕರ ಪಿ ಎಂ ಮಾರ್ಗದರ್ಶನದಲ್ಲಿ  ಪಿಎಸೈ ನವೀನಕುಮಾರ್ ನಾಯ್ಕ ಸಿಬ್ಬಂದಿಗಳಾದ ಉದಯ ನಾಯ್ಕ,ದೀಪಕ್ ನಾಯ್ಕ,ಮಹಾಂತೇಶ ಹಿರೇಮಠ,ಕಾಶಿನಾಥ್ ಕೋಟಗೋಣಸಿ,ಸುರೇಶ ಮರಾಠಿ,ಜಗದೀಶ ನಾಯ್ಕ,ರೇವಣಸಿದ್ದಪ್ಪ ಮಾಗಿ ಉಪಸ್ಥಿತರಿದ್ದರು. - [ಯಾಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬಸ್ ಪಲ್ಟಿ! ಹಲವು ವಿದ್ಯಾರ್ಥಿಗಳಿಗೆ ಗಾಯ!](https://nudijenu.in/uttarakannada/2025/2121/): ಶಿರಸಿ: ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ 19 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾದ ಘಟನೆ ಶಿರಸಿ ತಾಲೂಕಿನ ನುಜ್ಜಗಿ ಕ್ರಾಸ್ ಬಳಿ ನಡೆದಿದೆ. ಹೌದು…ದಾವಣಗೆರೆಯ ಜೈನ್ ಪಿಯು ಕಾಲೇಜಿನ  ಶಿಕ್ಷಕರು ಸೇರಿ 52 ವಿದ್ಯಾರ್ಥಿಗಳು ಡಿಸೆಂಬರ್ 28 ರಂದು ದಾಂಡೇಲಿ ಪ್ರವಾಸಕ್ಕೆಂದು KA 19 AE 6819 ನಂಬರಿನ ಖಾಸಗಿ ಬಸ್ಸಿನಲ್ಲಿ ಡಿಸೆಂಬರ್ 28 ರಂದು ಆಗಮಿಸಿದ್ದರು. ದಾಂಡೇಲಿ ಪ್ರವಾಸ ಮುಗಿಸಿ ಶಿರಸಿ ಮಾರ್ಗವಾಗಿ ಯಾಣಕ್ಕೆ ಪ್ರವಾಸಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ನುಜ್ಜಗಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು 19 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನ ಅಂಕೋಲ ಹಾಗೂ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ವರೂಪದ ಗಾಯಗೊಂಡ ವಿದ್ಯಾರ್ಥಿಗಳನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಶಿರಸಿ ಗ್ರಾಮಿಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ತಾಲೂಕಾಸ್ಪತ್ರೆಗೆ ಆಗಮಿಸಿದ ಅಂಕೋಲಾ ಬ್ಲಾಕ್ ಕಾಂಗ್ರೆಸ್ […] - [ಯುವ ಸಾಹಿತಿಗಳು ಸಾಹಿತ್ಯ ಕೃಷಿಗೆ ಒತ್ತನ್ನು ನೀಡಿ ಬಂಪರ್ ಬೆಳೆ ತೆರೆಯುವಂತಾಗಬೇಕು- ಜೀವನ್ ಕುಮಾರ್ ಗಾಂವ್ಕರ್](https://nudijenu.in/uttarakannada/2025/2112/): ಅಂಕೋಲಾ:ಉತ್ತರ ಕನ್ನಡ ಜಿಲ್ಲೆ ಸಕಲ ಸೌಂದರ್ಯದ ಬೀಡಾಗಿದ್ದು, ಇಲ್ಲಿಯ ಪ್ರತಿಯೊಂದು ಜನಾಂಗಕ್ಕೂ ಅದರದ್ದೆಯಾದ ಸಂಸ್ಕೃತಿ,ಸಂಪ್ರದಾಯವಿದೆ ಈ ಹಿನ್ನೆಲೆಯಲ್ಲಿ ಯುವ ಸಾಹಿತಿಗಳು ಸಾಹಿತ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಿ ಬಂಪರ್ ಬೆಳೆ ಬೆಳೆಯಬೇಕು ಎಂದು ನಿವೃತ್ತ ಎಡಿಜಿಪಿ ಜೀವನಕುಮಾರ್ ವಿ ಗಾಂವ್ಕರ್ಕಿವಿ ಮಾತು ಹೇಳಿದರು. ಅವರು ಕರ್ನಾಟಕ ಸಂಘ (ರಿ.)ಅಂಕೋಲಾ ಮತ್ತು ದೀನಬಂಧು ಸ.ಪ ಗಾಂವ್ಕರ್ ದತ್ತನಿಧಿ ಸಮಿತಿ,ಅಂಕೋಲಾ ವತಿಯಿಂದ ತಾಲೂಕಿನ ಶನಿವಾರ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಕರಾಗಿ ಆಗಮಿಸಿ ಮಾತನಾಡಿ ಸ ಪ ಗಾಂವ್ಕರ್ ರವರ ಕುಟುಂಬದ ಸದಸ್ಯನಾದ ನನಗೆ ಇಂತಹ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಬಹುಮುಖ ವ್ಯಕ್ತಿತ್ವದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ ಸ ಪ ಗಾಂವ್ಕರ್ ಶಿಕ್ಷಣ ಕ್ಷೇತ್ರದ ಹಾಗೂ ರಾಜಕೀಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಜನಪ್ರಿಯತೆಗಳಿಸಿದವರು. ಅವರ ಸೇವೆಯನ್ನು ಮನಗಂಡ ಕರ್ನಾಟಕ ಸಂಘ ಅವರ ಹೆಸರಿನಲ್ಲಿ ದತ್ತಿನಿಧಿಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ,ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ […] - [ಕನ್ನಡ ಶಾಲೆಗಳಿಗೆ ಹಳೆಯ ವಿದ್ಯಾರ್ಥಿಗಳೇ ಆಸ್ತಿ-ಗೋಪಾಲಕೃಷ್ಣ ನಾಯಕ](https://nudijenu.in/uttarakannada/2025/2101/): ಅಂಕೋಲಾ: ಇಂದಿನ ಕನ್ನಡ ಶಾಲೆಗಳಿಗೆ  ಹಳೆಯ ವಿದ್ಯಾರ್ಥಿಗಳೇ ಆಸ್ತಿಯಾಗಿದ್ದಾರೆ, ಆದ್ದರಿಂದ ಹಳೆಯ ವಿದ್ಯಾರ್ಥಿಗಳ ಸಂಘವಾಗಲಿ, ಆ ಸಂಘದ ವಾರ್ಷಿಕೋತ್ಸವವಾಗಲಿ ಯಾವ ಕಾನ್ವೆಂಟಿನಲ್ಲಿಯೂ ಕಾಣಲು ಸಾಧ್ಯವಿಲ್ಲ,ಅದು ನಮ್ಮ ಕನ್ನಡ ಶಾಲೆಯಲ್ಲಿ ಮಾತ್ರ ನೋಡಲು ಸಾಧ್ಯ,ಅದೇ ನಮ್ಮ ಕನ್ನಡ ಮಾಧ್ಯಮ ಶಾಲೆಗಳ ಶಕ್ತಿ, ಹೀಗಾಗಿ ನಾವೆಲ್ಲರೂ ಸರಕಾರಿ ಕನ್ನಡ ಶಾಲೆಯ ಅಭಿವೃದ್ಧಿಗೆ ಹೆಚ್ಚು ಗಮನ ಕೊಡಬೇಕಾಗಿದೆ ಎಂದು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೇಸ್ ಮುಖಂಡ ಗೋಪಾಲಕೃಷ್ಣ ನಾಯಕ ಹೇಳಿದರು. ಹಳೆಯ ವಿದ್ಯಾರ್ಥಿಗಳ ಸಂಘ  (ರಿ) ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಬೊಬ್ರುವಾಡದ ವತಿಯಿಂದ 8 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು ಹೆತ್ತಮಕ್ಕಳನ್ನು ದೇಶ ಸೇವೆಗೆ ಕಳುಹಿಸಿ ದೇಶಪ್ರೇಮ ಮೆರೆಯುವ ಪ್ರತಿಯೊಬ್ಬ ಯೋಧರ ತಂದೆ ತಾಯಿಯರು ಸನ್ಮಾನಕ್ಕೆ ಅರ್ಹರು, ಆದ್ದರಿಂದ ಯೋಧರ ಜೊತೆಗೆ ಅವರ ತಂದೆತಾಯಿಯರನ್ನು ಗೌರವಿಸಬೇಕು ಹಾಗೆಯೇ ವಿಶೇಷ ಚೇತನರ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಮಹತ್ಕಾರ್ಯಕ್ಕೆ ನಾನು ಧನಸಹಾಯದ ಮೂಲಕ ಚಾಲನೆ ನೀಡುತ್ತೇನೆ […] - [ಹುಟ್ಟುಹಬ್ಬದ ನಿಮಿತ್ತ ಶಾಸಕ ಸತೀಶ್ ಸೈಲ್ ಟೆಂಪಲ್ ರನ್! ಭಜನೆ ಹಾಡಿ ಭಕ್ತಿ ಪರವಶ!](https://nudijenu.in/uttarakannada/2025/2091/): ಅಂಕೋಲಾ: 58 ನೇ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಹಮ್ಮಿಕೊಂಡಿದ್ದ ಪೂಜೆಯಲ್ಲಿ ಶಾಸಕ ಸತೀಶ್ ಸೈಲ್ ಪತ್ನಿಯೊಂದಿಗೆ ಭಾಗವಹಿಸಿ ದೇವರ  ಆಶೀರ್ವಾದ ಪಡೆದರು. ಹೌದು… 58 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶಾಸಕ ಸತೀಶ್ ಸೈಲ್ ಹುಟ್ಟುಹಬ್ಬವನ್ನು  ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಲೂಕಿನ ಪ್ರಮುಖ ದೇಗುಲಗಳಾದ ಭೂಮ್ತಾಯಿ ಶಾಂತಾದುರ್ಗೆ,ವೆಂಕಟರಮಣ ದೇಗುಲ,ಮಹಾಮಾಯಾ,ಆರ್ಯಾದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೆಚ್ಚಿನ ನಾಯಕನ ಕುರಿತು ಪ್ರಾರ್ಥನೆ ಸಲ್ಲಿಸಿದರು.ಈ ಪೂಜಾ ಕೈಂಕರ್ಯಗಳಲ್ಲಿ ಶಾಸಕ ಸತೀಶ್ ಸೈಲ್ ದಂಪತಿಗಳು ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಭಜನೆಯಲ್ಲಿ ದ್ವನಿಗೂಡಿಸಿದ ಸೈಲ್! ಅಲಗೇರಿಯ ಶ್ರೀ ಗಜಾನನ ಭಜನಾ ಮಂಡಳಿಯ ವತಿಯಿಂದ ದೇಗುಲದಲ್ಲಿ ಭಜನಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,ಈ ಭಜನೆ ತಂಡದೊಂದಿಗೆ ದ್ವನಿಗೂಡಿಸಿದ ಸತೀಶ ಸೈಲ್ ಭಜನೆ ಗೀತೆಯನ್ನು ಹಾಡಿ ದೇವರ ಮೇಲಿನ ಭಕ್ತಿಯನ್ನು ತೋರ್ಪಡಿಸಿದರು. ಶಾಂತಾದುರ್ಗೆ ದೇವಸ್ಥಾನದಲ್ಲಿ ಸೈಲ್ ದಂಪತಿಗಳಿಗೆ ಸನ್ಮಾನ! ಹುಟ್ಟು ಹಬ್ಬದ ನಿಮಿತ್ತ ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತೆರಳಿದ ಸೈಲ್ ದಂಪತಿಗಳಿಗೆ […] - [ಬದುಕಿದ್ದಾಗ ಮಾಡುವ ಜನಸೇವೆಯೇ ಎಂದಿಗೂ ಚಿರಸ್ಥಾಯಿ-ರೂಪಾಲಿ ನಾಯ್ಕ](https://nudijenu.in/uttarakannada/2025/2079/): ಅಂಕೋಲಾ:  ಮಾನವ ಬದುಕಿದ್ದಾಗ ಮಾಡುವ ಮಾನವೀಯ ಸೇವೆ ಮರಣದ ನಂತರವೂ ಜನಮಾನಸದಲ್ಲಿ ಜೀವಂತವಾಗಿರಲು ಸಾಧ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಅವರು ಶ್ರೀ ರಣಮಾಸ್ತಿ,ಶ್ರೀ ನಾಗದೇವತಾ ಕ್ರಿಕೆಟರ್ಸ್ ಪೂಜಗೇರಿ ಇವರ ಆಶ್ರಯದಲ್ಲಿ ದಿವಂಗತ ರಮಾಕಾಂತ ಗಾಂವ್ಕರ್ ಸ್ಮರಣಾರ್ಥ ಪಡ್ತಿ ಸಮಾಜದ ಆರ್ ಜಿ ಕಪ್-2025 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಮಾಕಾಂತ ಗಾಂವ್ಕರ್ ರವರು ಜೀವಿತಾವಧಿಯಲ್ಲಿ ಮಾಡಿದ ಜನಸೇವೆ, ಜನರು ಇಂದಿಗೂ ಅವರನ್ನು ನೆನೆಯುವಂತೆ ಮಾಡಿದೆ. ಯುವಸಮೂಹ ಕ್ರೀಡೆಯೊಂದಿಗೆ ಶೈಕ್ಷಣಿಕವಾಗಿಯೂ ಸಾದನೆಗೈದು ಆರ್ಥಿಕವಾಗಿ ಸಬಲರಾಗಿ ಈ ನಾಡಿಗೆ ಹೆಮ್ಮೆತರುವಂತಾಗಲಿ ಎಂದರು. ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಘಟಾ ಮಾತನಾಡಿ ಪಡ್ತಿ ಸಮಾಜದಿಂದ ಎರಡು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಂತ ಕ್ರಿಕೆಟ್ ಪಂದ್ಯಾವಳಿ ಸಮಾಜದ ಸಂಘಟನೆಗೆ ಸಾಕ್ಷಿಯಾಗಿದೆ.ಈ ಪಂದ್ಯಾವಳಿ ಮುಂದಿನದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು. ಪಡ್ತಿ ಸಮಾಜದ ಪ್ರಮುಖರಾದ ನಾಗೇಶ ಗಾಂವ್ಕರ್, ಹಾಲಕ್ಕಿ ಸಮುದಾಯದ ಪ್ರಮುಖ ಮಹಾದೇವ […] - [ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಸತೀಶ್ ಸೈಲ್ ಹುಟ್ಟುಹಬ್ಬ ಆಚರಣೆ!](https://nudijenu.in/uttarakannada/2025/2069/): ಅಂಕೋಲಾ: ಅಂಕೋಲಾ ಕಾರವಾರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಕಾರ್ಪೊರೇಶನ್‌ ಅಧ್ಯಕ್ಷರಾದ ಸತೀಶ ಸೈಲ್ ಅವರ 58 ನೇ ಹುಟ್ಟುಹಬ್ಬವನ್ನು ತಾಲೂಕಿನ ದೊಡ್ಡ ದೇವರಾದ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ವೃದ್ದಾಶ್ರಮದಲ್ಲಿ ಕೇಕ್ ಕತ್ತರಿಸಿ,ಅಲ್ಲಿಯವರಿಗೆ ಊಟ ನೀಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹೌದು… ಶಾಸಕ ಸತೀಶ್ ಸೈಲ್ ಅವರ 58 ನೇ ಹುಟ್ಟುಹಬ್ಬವನ್ನು ಅಂಕೋಲಾ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೊಡ್ಡ ದೇವರಾದ ವೆಂಕಟರಮಣ ಸೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.ಹಾಗೂ  ಶ್ರೀ ಗಜಾನನ ಭಜನಾ ಮಂಡಳಿ ಅಲಗೇರಿಯವತಿಯಿಂದ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಭಜನಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ನಂತರ ತಾಲೂಕಿನ ಕಾರವಾರ ರಸ್ತೆಯಲ್ಲಿರುವ ವೃದ್ದಾಶ್ರಮಕ್ಕೆ ತೆರಳಿ ಅಲ್ಲಿಯ ಹಿರಿಯರ ಕೈಯ್ಯಿಂದ ಕೇಕ್ ಕತ್ತರಿಸುವ ಮೂಲಕ ಶಾಸಕ ಸತೀಶ್ ಸೈಲ್ ಅವರ ಜನ್ಮದಿನವನ್ನು ಅದ್ದೂರಿಯಿಂದ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಮಾತನಾಡಿ ಸದಾ ಜನಪರ ಕಾಳಜಿಯುಳ್ಳ ಶಾಸಕ  ಸತೀಶ್ ಸೈಲ್ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ, 58 ನೇ ವರ್ಷಕ್ಕೆ […] - [ಕೇಣಿ ವಾಣಿಜ್ಯ ಬಂದರು ವಿರೋಧಿ ಸಮಿತಿಯಿಂದ ಸಿಎಂ ಭೇಟಿ! ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಸಾಥ್!](https://nudijenu.in/uttarakannada/2025/2057/): ಬೆಳಗಾವಿ/ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಕೇಣಿಯಲ್ಲಿ ನಿರ್ಮಿಸಲಾಗುತ್ತದೆ ಎನ್ನಲಾಗುವ ವಾಣಿಜ್ಯ ಬಂದರು ವಿರೋಧ ಹೋರಾಟ ಸಮಿತಿ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜನ ವಿರೋಧಿ,ಕ್ಯಾನ್ಸರ್ ಕಾರಕ ವಾಣಿಜ್ಯ ಬಂದರನ್ನು ನಿರ್ಮಿಸಿದಂತೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಹೌದು… ಅಂಕೋಲಾ ತಾಲೂಕಿನ ಕೇಣಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಬಂದರು ಯೋಜನೆಯಿಂದ ಸ್ಥಳೀಯ ಜನಜೀವನಕ್ಕೆ ಮತ್ತು ಮೀನುಗಾರಿಕೆಗೆ ತೀವ್ರ ತೊಂದರೆ ಎದುರಾಗುವುದರಿಂದ ಈ ಬಂದರು ಕಾಮಗಾರಿಗೆ ಕರಾವಳಿಯಾದ್ಯಂತ ಬಾರಿ ವಿರೋಧ ಏರ್ಪಟ್ಟಿತ್ತು ಈ ಕುರಿತು ನಿರಂತರ ಹೋರಾಟವು ನಡೆಯುತ್ತಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ವಾಣಿಜ್ಯ ಬಂದರು ಹೋರಾಟ ಸಮಿತಿ ಸ್ಥಳೀಯ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಭೇಟಿಯಾಗಿ ವಾಸ್ತವತೆಯನ್ನು ತಿಳಿಸಿ ಮನವಿ ಸಲ್ಲಿಸಿದರು. ವಾಣಿಜ್ಯ ಬಂದರು ವಿರೋಧಿಸಿ ನಡೆದಿದ್ದ ಕರಾಳ ದಿನ ಹಾಗೂ ಅಂಕೋಲಾ ಬಂದ್ ನಲ್ಲಿ ಹೋರಾಟಗಾರರಿಗೆ ಮಾತು ಕೊಟ್ಟಿದ್ದ ಗೋಪಾಲಕೃಷ್ಣ ನಾಯಕ! ಕೇಣಿಯಲ್ಲಿ ನಿರ್ಮಾಣವಾಗುತ್ತದೆ ಎನ್ನಲಾಗುವ ಉದ್ದೇಶಿತ ಕೇಣಿ ವಾಣಿಜ್ಯ ಬಂದರನ್ನು ವಿರೋಧಿಸಲು ನವೆಂಬರ್ […] - [ಸಭಾಭವನವನ್ನು ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟ ರೂಪಾಲಿ ನಾಯ್ಕ! ಲೋಕಾಪರ್ಪಣೆ!](https://nudijenu.in/uttarakannada/2025/2048/): ಅಂಕೋಲಾ : ತಮ್ಮ ಸ್ವಂತ ಖರ್ಚಿನಿಂದಲೇ   ನೂತನವಾಗಿ ನಿರ್ಮಿಸಿರುವ ಶ್ರೀ ಕೃಷ್ಣ ಸಭಾಭವನವನ್ನು ಸೋಮವಾರ ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಸಂತೋಷ ನಾಯ್ಕ ತಮ್ಮ ಅಮೃತಹಸ್ತದಿಂದಲೇ ಲೋಕಾರ್ಪಣೆಗೊಳಿಸಿದರು. ಹೌದು..ತೆಂಕಣಕೇರಿಯ‌ ಶ್ರೀ ಕೃಷ್ಣ ಮಿತ್ರ ಮಂಡಳಿಗೆ ನೂತನವಾಗಿ ನಿರ್ಮಾಣಗೊಂಡ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಶಾಸಕರ ನಿಧಿಯಿಂದ ಈ ಭವನ ನಿರ್ಮಿಸಿಕೊಡಲು ಯೋಚಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣದಿಂದ ತಡೆ ಬಂದಿತ್ತು. ನಂತರ ಸರ್ಕಾರ ಬದಲಾದ ಕಾರಣ ಕೊಟ್ಟ ಮಾತು ತಪ್ಪಬಾರದು ಎಂಬ ಕಾರಣಕ್ಕಾಗಿ ನಾನೇ ನಿರ್ಮಿಸಿಕೊಟ್ಟಿದ್ದೇನೆ. ಈ ಭವನ ನಿರಂತರ ಚಟುವಟಿಕೆಯ ಕೇಂದ್ರವಾಗಲಿ. ಯುವಕರು, ಮಹಿಳೆಯರು ವಿಧಾಯಕ ಚಟುವಟಿಕೆಗೆ ಇದನ್ನು ಬಳಸಿಕೊಳ್ಳಬೇಕು ಎಂದರು. ಪತ್ರಕರ್ತ ವಿಠ್ಠಲದಾಸ ಕಾಮತ್ ಮಾತನಾಡಿ, ಸರ್ಕಾರದ ಅನುದಾನದಲ್ಲಿ ನಿರ್ಮಿಸಬೇಕಿದ್ದ ಈ ಸಭಾಭವನವನ್ನು ಸ್ವತ: ರೂಪಾಲಿ ನಾಯ್ಕ ಅವರೇ ಸುಂದರವಾಗಿ ಕಟ್ಟಿಕೊಟ್ಟು ಊರವರ ಮನಗೆದ್ದಿದ್ದಾರೆ. ಮಾಜಿ ಶಾಸಕರಾದರೂ ಸತತವಾಗಿ ಸಾರ್ವಜನಿಕರು, ಕಾರ್ಯಕರ್ತರೊಂದಿಗೆ  ಸಂಪರ್ಕ ಇರಿಸಿಕೊಂಡು ಜನರ ನೋವು ದುಮ್ಮಾನಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ […] - [ವಿಧಾತ್ರಿ ಅಕಾಡೆಮಿಯಿಂದ ಡಿ.14 ಕ್ಕೆ ಮಥನ ಮಂಜರಿ ಕಾರ್ಯಕ್ರಮ](https://nudijenu.in/uttarakannada/2025/2029/): ಅಂಕೋಲಾ:ವಿಧಾತ್ರಿ ಅಕಾಡೆಮಿ ಮಂಗಳೂರು ಸಂಸ್ಥೆಯಿಂದ ಡಿಸೆಂಬರ್ 14 ರಂದು ಸಂಜೆ 4 ಗಂಟೆಗೆ ಅಂಕೋಲೆಯ ಐತಿಹಾಸಿಕ,ಪ್ರಾಕೃತಿಕ, ಭೌಗೋಳಿಕ ವಿಶೇಷತೆ ಹೊಂದಿರುವ ವಿಡಿಯೋ ಅನಾವರಣ, ಅಂಕೋಲೆಯ ಅಂತರ್ಯದ ಅನಾವರಣ ‘ಅರಳು’ ಕಾರ್ಯಕ್ರಮ ಮತ್ತು ಖ್ಯಾತ ವಾಗ್ಮಿಗಳ ಮಥನ ಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ವಿಧಾತ್ರಿ ಅಕಾಡೆಮಿಯ ಸಂಸ್ಥಾಪಕ ಗುರುರಾಜ ಶೆಟ್ಟಿ ಹೇಳಿದರು. ಅವರು ಪಟ್ಟಣದ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇವೆ ಆರಂಭಿಸಿ ಯಶಸ್ವಿ ಐದು ವರ್ಷಗಳು ಪೂರೈಸಿದ್ದು ಜಿಲ್ಲೆಯ ಜನರ ಸಹಕಾರಕ್ಕೆ ಋಣಿಯಾಗಿ ಜಿಲ್ಲೆಗಾಗಿ ಏನಾದರೂ ಮಾಡಬೇಕು ಎಂಬ ಆಕಾಂಕ್ಷೆಯಿಂದ ಜನರು ಉತ್ತರ ಕನ್ನಡ ಜಿಲ್ಲೆಯತ್ತ ತಿರುಗಿ ನೋಡುವಂತಾಗಬೇಕು ಎಂದು ಜಿಲ್ಲೆಯ ವಿಶೇಷತೆಯನ್ನು ಪರಿಚಯಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಕಳೆದ ವರ್ಷ ಕುಮಟಾ, ಹೊನ್ನಾವರ ತಾಲೂಕುಗಳ ಮೇಲೆ ಬೆಳಕು ಚೆಲ್ಲಿರುವ ಸಂಸ್ಥೆ ಈ ವರ್ಷ ಅಂಕೋಲೆಯನ್ನು ಪರಿಚಯಿಸುವ ದಿಶೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಉತ್ತರ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡಿದರೂ ಜಿಲ್ಲೆಯ ವಿಶೇಷತೆಗಳ ಕುರಿತು […] - [ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ-ಗೋಪಾಲಕೃಷ್ಣ ನಾಯಕ](https://nudijenu.in/uttarakannada/2025/2019/): ಅಂಕೋಲಾ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಕಲಾವಿದರು ಎಲೆ ಮರೆಯ ಕಾಯಿಯಂತಿದ್ದು, ಇವರಿಗೆ ಪ್ರೋತ್ಸಾಹ ಸಿಕ್ಕರೆ ಮಾತ್ರ ಉನ್ನತ ಸಾಧನೆ ಸಾಧ್ಯವಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸ್ಪಂದನಾ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ  ಹೇಳಿದರು. ಅವರು ಶ್ರೀ ಮಹಾಗಣಪತಿ ಸಾಂಸ್ಕೃತಿಕ ಕಲಾ ಸಂಘದ ಆಶ್ರಯದಲ್ಲಿ ಶನಿವಾರ ತೆಂಕಣಕೇರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚಿನದಾಗಿ ಹಮ್ಮಿಕೊಂಡರೆ ಮಾತ್ರ ನನ್ನ ಪ್ರೋತ್ಸಾಹ ನಿರಂತರ ಇರಲಿದೆ.ಇದೇ ಸಂದರ್ಭದಲ್ಲಿ ಅವರು ಆಯ್ದ ಐದು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರು. ಪಾರಿತೋಷಕ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರತಾಪ ಎಲ್ ನಾಯ್ಕ,ಇಂತಹ ಕಾರ್ಯಕ್ರಮಗಳು ಕಲೆ, ಸಂಸ್ಕೃತಿಯನ್ನು ನಿರಂತರ ಜೀವಂತ ಇಡಲಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಂಟಿ ನಿರ್ದೇಶಕ ದೇವಾನಂದ ಗಾಂವಕರ್ ಮಾತನಾಡಿ, ಕಲೆ ಮನುಷ್ಯನ ಬೆಳವಣಿಗೆಗೆ ಪೂರಕ.ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಕಲೆ ಇದ್ದು ಇದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ […] - [ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ  ಕೇಣಿ ಪ್ರೌಢಶಾಲೆ ಆಯ್ಕೆ! ಅಭಿನಂದನೆ!](https://nudijenu.in/uttarakannada/2025/2011/): ಅಂಕೋಲಾ : ಪಟ್ಟಣದ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವೈಯಕ್ತಿಕ ವಿಭಾಗದಲ್ಲಿ  ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಯೂರ ವಿನೋದ ನಾಯ್ಕ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿಜ್ಞಾನ ಶಿಕ್ಷಕರಾದ ಸುಧೀರ ನಾಯಕ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸದ ಮಾದರಿ ಎಲ್ಲರ ಮಚ್ಚುಗೆ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಆಯ್ಕೆಯಾದ ವಿದ್ಯಾರ್ಥಿ ಮಯೂರ್ ನಾಯ್ಕ ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕ ಸುಧೀರ ನಾಯಕರನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ದಿನೇಶ ನಾಯ್ಕ ಸದಸ್ಯರು, ಪಾಲಕ-ಪೋಷಕರು ,ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. - [ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ-ಸಾಯಿ ಗಾಂವ್ಕರ್](https://nudijenu.in/uttarakannada/2025/2003/): ಅಂಕೋಲಾ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಬಾಗವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಾಯಿ ಗಾಂವ್ಕರ್ ಹೇಳಿದರು. ಅವರು ಪಟ್ಟಣದ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ಕಾರ್ಯಾಕಾರಿಣಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ ಪಧವಿದರ ಕ್ಷೇತ್ರದ ಚುನಾವಣೆಗಳನ್ನು ಎದುರಿಸಲು ಪೂರ್ವ ಸಿದ್ಧತೆಗಳನ್ನು ಮಾಡಬೇಕಾಗಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 14231 ನೋಂದಾಯಿತ ಮತದಾರರಿದ್ದು, ಸುಶಿಕ್ಷಿತರು ಹೆಚ್ಚಿರುವ ನಮ್ಮ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಕಡಿಮೆಯಿದೆ.ಆದ್ದರಿಂದ ಮುಂಬರುವ 6 ನೇ ತಾರಿಕಿನಿಂದ ಮತದಾರರರನ್ನು ನೋಂದಾವಣಿ ಪ್ರಕ್ರಿಯೆ ಆರಂಭವಾಗಲಿದ್ದು, ಪ್ರತಿಯೊಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಕುರಿತು ಗಂಭೀರವಾಗಿ ಪರಿಗಣಿಸಿ ಮತದಾರರ ನೋಂದಣಿ ಕಾರ್ಯದಲ್ಲಿ ತೊಡಗಬೇಕು ಎಂದರು ಹಾಗೆಯೇ ಜನಸಾಮಾನ್ಯರೊಂದಿಗೆ,ಅವರ ಕಷ್ಟ ಕಾರ್ಪಣ್ಯಗಳಿಗೆ ಯಾರು ಸ್ಪಂದಿಸುತ್ತಾರೋ ಅಂತವರಿಗೆ ಟಿಕೆಟ್ ನೀಡಲಾಗುವುದು, ಈ ಚುನಾವಣೆಯನ್ನು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉಸ್ತುವಾರಿಗಳನ್ನು ನೇಮಿಸಿದೆ. ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿ ಎಂದರು. ಮಾಜಿ ಎಂ […] - [ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಪೆಟ್ರೋಲ್ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!](https://nudijenu.in/uttarakannada/2025/1994/): ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಡಿಗಾರಗಲ್ಲಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಇಬ್ಬರು ಕಳ್ಳರು ಪೆಟ್ರೋಲ್ ಕದಿಯಲು ಯತ್ನಿಸಿದ್ದು, ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ  ಸೆರೆಯಾಗಿದ್ದು,ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಗುಡಿಗಾರಗಲ್ಲಿಯ ನಿವಾಸಿ ಚಂದ್ರಕಾಂತ ನಾಯ್ಕ ಎನ್ನುವವರಿಗೆ ಸೇರಿದ ಬೈಕಿನಲ್ಲಿ ಪೆಟ್ರೋಲ್ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.ಇಬ್ಬರು ಅಪರಿಚಿತ ಕಳ್ಳರು ಬಾನುವಾರ ಸಂಜೆ ಸುಮಾರು 7.30 ರ ಸುಮಾರಿಗೆ ಬಂದು, ಕೃಷ್ಣ ನಾಯ್ಕ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಅನ್ನು ಹೀರಿಕೊಳ್ಳುವ ಮೂಲಕ ಕದಿಯಲು ಪ್ರಯತ್ನಿಸಿದ್ದು,ಕಳ್ಳತನದ ಸಂಪೂರ್ಣ ದೃಶ್ಯ ಬೈಕ್ ಮಾಲಕರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನದ ಬಗ್ಗೆ ಅರಿತ ಬೈಕ್ ಮಾಲೀಕ ಚಂದ್ರಕಾಂತ ನಾಯ್ಕ ಅವರು ತಕ್ಷಣ ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳ್ಳತನದ ದೃಶ್ಯಾವಳಿಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ ಕಳ್ಳರನ್ನು ಪತ್ತೆ […] - [ಜೋಗ್ ಫಾಲ್ಸ್ ಪ್ರವಾಸದ ವೇಳೆ ದುರಂತ: ಶಾಲಾ ಬಸ್ ಪಲ್ಟಿ! ಹುಟ್ಟುಹಬ್ಬದ ದಿನವೇ ದುರಂತ ಅಂತ್ಯಕಂಡ ವಿದ್ಯಾರ್ಥಿ!](https://nudijenu.in/uttarakannada/2025/1983/): ಹೊನ್ನಾವರ:ಮೈಸೂರಿನ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಪ್ರವಾಸಿ ಬಸ್ಸೊಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಗೇರುಸೊಪ್ಪ ಬಳಿಯ ಸೂಳೆ ಮುರ್ಕಿ ಕ್ರಾಸ್ ಬಳಿ ಭೀಕರವಾಗಿ ಪಲ್ಟಿಯಾಗಿದ್ದು, ಈ ದುರಂತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 24  ಮಂದಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತನನ್ನು ಮೈಸೂರಿನ ಟಿ.ಕೆ. ಲೇಔಟ್‌ನ ತರಳಾಬಾಳು ಪ್ರೌಢಶಾಲೆಯ ವಿದ್ಯಾರ್ಥಿ ಪವನ್ (15) ಎಂದು ಗುರುತಿಸಲಾಗಿದ್ದು, ಈತ ತನ್ನ ಹುಟ್ಟುಹಬ್ಬದ ದಿನವೇ ಅಪಘಾತದಲ್ಲಿ ಸಾವನ್ನಪ್ಪಿದ್ದು ಮಾತ್ರ ದುಃಖದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಜೋಗಜಲಪಾತದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ!ಮೈಸೂರಿನಿಂದ ಪ್ರವಾಸಕ್ಕೆ ಬಂದಿದ್ದ ಈ ವಿದ್ಯಾರ್ಥಿಗಳ ತಂಡವು ಜೋಗ್ ಜಲಪಾತದ ವೀಕ್ಷಣೆ ಮುಗಿಸಿ,ಗೋಕರ್ಣ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಸೂಳೆ ಮುರ್ಕಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಘಟನಾ ಸಮಯದಲ್ಲಿ ವಾಹನದಲ್ಲಿ ಒಟ್ಟು 50 ಮಂದಿ (ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ) ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಂಜುನಾಥ ಪೊಲೀಸ್ […] - [ಅಮಾನತ್ತು ವರ್ಗಾವಣೆಯನ್ನು ಸಮರ್ಥಿಸಿಕೊಂಡ ಪೌರಾಡಳಿತ ಇಲಾಖೆ? ಮುಖ್ಯಾಧಿಕಾರಿ ಎಚ್ ಅಕ್ಷತಾ ವರ್ಗಾವಣೆ!](https://nudijenu.in/uttarakannada/2025/1976/): ಕಾರವಾರ: ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪದಡಿ ಅಮಾನತ್ತು ಗೊಂಡಿದ್ದ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ಅಮಾನತ್ತು ಆದೇಶಕಿದ್ದ ತಡೆಯಾಜ್ಞೆಯನ್ನು ಧಾರವಾಡದ ಉಚ್ಚನ್ಯಾಯಾಲಯ ತಿರಸ್ಕರಿಸಿ,ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಪೌರಾಡಳಿತ ಇಲಾಖೆಗೆ ಸೂಚಿಸಿದ್ದು, ಇಲಾಖೆ ತನ್ನ ಆದೇಶವನ್ನು ಸಮರ್ಥಿಸಿಕೊಂಡಂತೆ ಎಚ್ ಅಕ್ಷತಾ ಅವರನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಉಚ್ಛನ್ಯಾಯಾಲಯದ ಆದೇಶದಲ್ಲಿ ಏನಿದೆ? ಹೌದು… ಅಂಕೋಲಾ ಪುರಸಭೆಯಲ್ಲಿ ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪ ಎಸಗಿದ್ದ ಬಗ್ಗೆ ಆರೋಪ ಎದುರಿಸುತ್ತಿದ್ದ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ವಿರುದ್ಧ ಪುರಸಭೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆಗೆ ದೂರಿದ್ದರು,ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆನಡೆಸಿ ಉತ್ತರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರಿಗೆ ನೋಟಿಸ್ ನೀಡಿದ್ದರು,ಸಮಂಜಸವಲ್ಲದ ಉತ್ತರ ನೀಡಿದ್ದರಿಂದ ಕಾಲಾವಕಾಶ ನೀಡಿ ಅಮಾನತ್ತುಗೊಳಿಸಿ ವರ್ಗಾವಣೆ ಮಾಡಿದ್ದರು. ನಂತರ ಇಲಾಖೆಯ ಆದೇಶದ ವಿರುದ್ಧ ಮುಖ್ಯಾಧಿಕಾರಿ ಎಚ್ ಅಕ್ಷತಾ ಹೈಕೋರ್ಟ್ ಮೊರೆ ಹೋಗಿದ್ದರು, ಉಚ್ಛ […] - [ಮುಸ್ಲಿಂ ಯುವಕನ ಸಾವು! ನೂರಾರು ಹಿಂದುಗಳ ಕಣ್ಣೀರು!](https://nudijenu.in/uttarakannada/2025/1962/): ಅಂಕೋಲಾ: ಬಾವೈಕ್ಯತೆ ಎನ್ನುವುದು ತೋರಿಕೆ ಅಲ್ಲ ಅದು ಬಾವನೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಪಘಾತದಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನಿಗೋಸ್ಕರ ನೂರಾರು ಹಿಂದೂಗಳು ಕಣ್ಣೀರಿಡುತ್ತಿರುವ ಮತ್ತು ಕ್ರೂರ ವಿಧಿಗೆ ಶಾಪಹಾಕುತ್ತಿದ್ದ ಹೃದಯವಿದ್ರಾವಕ ದೃಶ್ಯ ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿ ಕಂಡುಬಂದಿದೆ. ಹೌದು… ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದ್ದ ಅಂಕೋಲಾ ಮೂಲದ ಅಷ್ಪಾಕ್ ಸಯ್ಯದ್ (35) ಬುಧವಾರ ಬೆಳಿಗ್ಗೆ ಕಾರವಾರದ ನಾಗಮಂಗಲ ಅಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಬೊಬ್ರುವಾಡದ ಗ್ರಾಮಸ್ಥರು ಮೃತದೇಹ ನೋಡಲು ತೆರಳಿ ಕಣ್ಣೀರಿಡುತ್ತಿದ್ದಾರೆ. ಹಿಂದೂಗಳೇ ಹೆಚ್ಚಿರುವ ಬೊಬ್ರುವಾಡದಲ್ಲಿ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದ ಅಷ್ಪಾಕ್ ಇಲ್ಲಿಯ ಕನ್ನಡ  ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ, ನಂತರದಲ್ಲಿ ದಾವಣಗೆರೆಯಲ್ಲಿ ಸ್ವಂತ ಟ್ರಾವೆಲ್ಲಿಂಗ್ ಏಜೆನ್ಸಿ ಪ್ರಾರಂಭಿಸಿದ್ದನ್ನು, ದೂರದ ದಾವಣಗೆರೆಯಲ್ಲಿದ್ದರು,ಇಲ್ಲಿಯ ಗೆಳೆಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಎನ್ನಲಾಗಿದೆ,ಆದರೆ ಆಕಸ್ಮಿಕವಾಗಿ ನಡೆದಿದೆ ಎನ್ನಲಾದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಎನ್ನಲಾಗಿದೆ.ಸ್ವಲ್ಪ ಚೇತರಿಕೆ ಕಂಡುಕೊಳ್ಳುತ್ತಿದ್ದಂತೆ ಕಾರವಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ […] - [ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದ ಕೆ ಎಸ್ ಆರ್ ಟಿ ಸಿ ಬಸ್:ಹಲವರಿಗೆ ಗಂಭೀರ ಗಾಯ.](https://nudijenu.in/uttarakannada/2025/1955/): ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52 ರ ರಾಮನಗುಳಿಯ ವಜ್ರಳ್ಳಿ ಬಳಿ  ಕೆ ಎಸ್ ಆರ್ ಟಿ ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿ ಬಿದ್ದಿದ್ದು, ಬಸ್ಸಿನಲ್ಲಿದ್ದ 14 ಜನರಿಗೆ ಗಾಯಗಳಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಹೌದು… ರಾಷ್ಟ್ರೀಯ ಹೆದ್ದಾರಿ 52 ರಾಮನಗುಳಿ ಬಳಿಯ ವಜ್ರಳ್ಳಿ ಬಳಿ ರಾಯಚೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನ ಸ್ಟೇರಿಂಗ್ ಲಾಕ್ ಆಗಿ ಬಸ್ಸು ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದ್ದು,ಬಸ್ಸಿನಲ್ಲಿದ್ದ 37 ಪ್ರಯಾಣಿಕರ ಪೈಕಿ 14 ಪ್ರಯಾಣಿಕರಿಗೆ ಗಾಯಗಳಾಗಿದ್ದು,ಗಾಯಾಳುಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಧಾವಿಸಿದ ಹೆದ್ದಾರಿ ಗಸ್ತು ವಾಹನ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಿ ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲು ನೆರವಾದರು..ಈ ಅಪಘಾತದ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಣಮಟ್ಟ ಕಳೆದುಕೊಂಡ ಕೆ ಎಸ್ ಆರ್ ಟಿ ಸಿ ಬಸ್ಸುಗಳು! ಪ್ರಯಾಣಿಕರಿಗೆ ಆತಂಕ! ಸರಕಾರದ ಪಂಚಗ್ಯಾರಂಟಿಗಳ ಪೈಕಿ […] - [ಕೇಣಿ ಬಂದರು ಹೋರಾಟಕ್ಕೆ ಒಂದು ವರ್ಷ ಹಿನ್ನೆಲೆ: ಅಂಕೋಲಾ ಬಂದ್! ಪ್ರತಿಭಟನೆಯಲ್ಲಿ ಐದಾರು ಸಾವಿರ ಜನ ಜಮಾವಣೆ! ಅಣಕು ಶವಯಾತ್ರೆ ನಡೆಸಿ ತೀವ್ರ ಆಕ್ರೋಶ!](https://nudijenu.in/uttarakannada/2025/1947/): ಕಾರವಾರ: ಕರಾವಳಿ ಭಾಗದ ಪ್ರಮುಖ ವಿವಾದಾತ್ಮಕ ಯೋಜನೆಯಾದ ಜೆಎಸ್ಡಬ್ಲ್ಯೂ ಕಂಪನಿ ಗುತ್ತಿಗೆ ಪಡೆದಿರುವ ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿ ಹೋರಾಟವು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ,ಕರಾಳ ದಿನವನ್ನು ಆಚರಿಸುವ ಮೂಲಕ ಅಂಕೋಲಾ ಬಂದ್ ಗೆ ಕರೆ ನೀಡಲಾಗಿತ್ತು,ಪಟ್ಟಣದ ಜೈಹಿಂದ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾವಣೆಗೊಳ್ಳುವ ಮೂಲಕ ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಿದರು. ಹೋರಾಟಗಾರರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ದ ಪಟ್ಟಣದ ಪ್ರಮುಖ ಬೀದಿಯಲ್ಲಿ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಬಂದರು ಯೋಜನೆಯನ್ನು ವಿರೋಧಿಸಿ ಆಕ್ರೋಶಭರಿತ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ತಮ್ಮ ಬದುಕು ನಿರ್ಜೀವವಾಗಿದೆ ಮತ್ತು ಜನಪ್ರತಿನಿಧಿಗಳ ಪ್ರತಿಕ್ರಿಯೆ ಶೂನ್ಯವಾಗಿದೆ ಎಂಬುದನ್ನು ಸಾರಲು, ಪ್ರತಿಭಟನಾಕಾರರು ದುಃಖದ ಸಂಕೇತವಾಗಿ ಬಾಯಿ ಬಡಿದುಕೋಳ್ಳುತ್ತಾ ಸಾಗಿದರು. ಈ ವಿಶಿಷ್ಟ ಪ್ರತಿಭಟನೆಯು ಜನರ ಆಳವಾದ ದುಃಖ ಮತ್ತು ರಾಜಕೀಯ ನಾಯಕರ ಮೇಲಿನ ನಂಬಿಕೆಯ ಕುಸಿತವನ್ನು ಬಿಂಬಿಸಿತು. ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ! ಪ್ರತಿಭಟನೆಯ ನೇತೃತ್ವ […] - [ಅಬಕಾರಿ ಉಪನಿರೀಕ್ಷಕರಾಗಿ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ಪದೋನ್ನತಿ! ನಿರೀಕ್ಷಕರ ಕಛೇರಿಯಲ್ಲಿ ಬಿಳ್ಕೊಡುಗೆ!](https://nudijenu.in/uttarakannada/2025/1936/): ಅಂಕೋಲಾ: ವಲಯದ ಅಬಕಾರಿ ನಿರೀಕ್ಷಕರ ಕಛೇರಿಯಲ್ಲಿ ಸುಮಾರು ಎರಡು ವರ್ಷಗಳಿಂದ ಅಬಕಾರಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ಅಬಕಾರಿ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದು ಅವರನ್ನು ಅಬಕಾರಿ ನಿರೀಕ್ಷಕರ ಅಂಕೋಲಾ ವಲಯ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.   ಅಬಕಾರಿ ನಿರೀಕ್ಷಕರ ಕಚೇರಿ ಬೆಳ್ತಂಗಡಿ ವಲಯಕ್ಕೆ ಉಪನಿರೀಕ್ಷರಾಗಿ ಕೃಷ್ಣಮೂರ್ತಿ ಬಂಟ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದಾರೆ.ಹಾಗೂ ಹಾವೇರಿಯ ಅಬಕಾರಿ ಉಪಯುಕ್ತರ ಕಚೇರಿಗೆ ಉಪನಿರೀಕ್ಷಕರಾಗಿ ರವಿರಾಜ್ ನಾಯಕ ಪದೋನ್ನತಿಗೊಂಡು ವರ್ಗಾವಣೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ನಿರೀಕ್ಷಕರಾದ ಚಾಲುಕ್ಯ ಶಹಾಪುರ ನಮ್ಮ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ರವರು ತಮ್ಮ ಕರ್ತವ್ಯನಿಷ್ಠೆಗೆ ಹೆಸರಾಗಿದ್ದರು,ಅವರ ಪ್ರಾಮಾಣಿಕ ಕಾರ್ಯಗಳಿಗೆ ಇಂದು ಪದೋನ್ನತಿ ಗೌರವ ಸಂದಿದೆ,ಅವರ ಮುಂದಿನ ವೃತ್ತಿ ಜೀವನದಲ್ಲಿ ಉನ್ನತ ಅಧಿಕಾರಗಳು ದೊರೆಯಲಿ ಎಂದು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪ ನೀರಿಕ್ಷಕರಾದ ಮಧುರದಾಸ್,ಅಬಕಾರಿ ಮುಖ್ಯಪೇದೆ ನಾಗೇಂದ್ರ ವಡ್ಡರ್,ಪೇದೆ ಗಣೇಶ್ […] - [ಕಾರ್ತೀಕಮಾಸದ ಪ್ರಯುಕ್ತ ಕೇದಗಿಯಮ್ಮ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ!](https://nudijenu.in/uttarakannada/2025/1927/): ಅಂಕೋಲಾ:ತಾಲೂಕಿನ ಬೊಬ್ರುವಾಡದ ಕೇದಗಿಯಮ್ಮ ದೇಗುಲದಲ್ಲಿ ಗೆಳೆಯರ ಬಳಗ ಹಾಗೂ ಊರ ನಾಗರಿಕರವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ಸಹಸ್ರಾರು ದೀಪವನ್ನು ಬೆಳಗಿಸುವ ಮೂಲಕ ಮಂಗಳವಾರ  ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಹೌದು…ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಾಸದ ಪ್ರಯುಕ್ತ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿಯ ಶಕ್ತಿ ದೇವತೆ ಕೇದಗಿಯಮ್ಮ ದೇಗುಲದಲ್ಲಿ ನವೆಂಬರ್ 18 ಮಂಗಳವಾರದಂದು ಅದ್ದೂರಿ ಕಾರ್ತಿಕ ದೀಪೋತ್ಸವವನ್ನು ಬೆಳಗಿಸಲಾಯಿತು. ನಂತರದಲ್ಲಿ ಮಹಾಪೂಜೆ ನೆರವೇರಿಸಿ ಪ್ರಸಾದವನ್ನು ವಿತರಿಸಿದರು. ಕಂಗೊಳಿಸಿದ ತಾಯಿ ಕೇದಗಿಯಮ್ಮ! ದೇಗುಲದ ಆವರಣದ ತುಂಬೆಲ್ಲ ದೀಪಾಲಂಕಾರ,ನೆಲದ ತುಂಬೆಲ್ಲ ರಂಗೋಲಿಯ ಚಿತ್ತಾರ,ಪಂಚವಾದ್ಯಗಳು,ಮದ್ದಲೇಶ್ವರ ಭಜನಾ ಮಂಡಳಿ ಕೇಣಿತಂಡದಿಂದ ಭಕ್ತಿ ಬಾವ ಮೂಡಿಸಿದ ಭಜನೆಯ ಇಂಪು ಒಟ್ಟಾರೆ ಅದ್ದೂರಿ ಅಲಂಕಾರದಿಂದ ಕೇದಗಿಯಮ್ಮ ಕಂಗೊಳಿಸಿದ್ದು, ದೇವಿಯನ್ನು ಕಣ್ತುಂಬಿಕೊಂಡ ಭಕ್ತಗಣ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು. - [ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತಿ ಸಾಧನೆ! ವಿಭಾಗೀಯ ಮಟ್ಟಕ್ಕೆ ಆಯ್ಕೆ!](https://nudijenu.in/uttarakannada/2025/1919/): ಕಾರವಾರ: ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲಾಪ್ರತಿಭೋತ್ಸವ-2025 ರ ಬಾಲಪ್ರತಿಭಾ ವಿಭಾಗದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಅಂಕೋಲಾ ತಾಲೂಕಿನ ಬೊಬ್ರುವಾಡದ ಉನ್ನತಿ ನಾಗೇಂದ್ರ ನಾಯ್ಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಬೆಳಗಾವಿಯಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಇವಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹೆಮ್ಮೆತರಲಿ ಎನ್ನುವುದು ಎಲ್ಲರ ಹಾರೈಕೆಯಾಗಿದೆ. ಬೊಬ್ರುವಾಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5 ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿರುವ ಉನ್ನತಿ ನಾಯ್ಕ ಅಕ್ಷತಾ ಹಾಗೂ ನಾಗೇಂದ್ರ ನಾಯ್ಕ ದಂಪತಿಗಳ ಪುತ್ರಿಯಾಗಿದ್ದಾಳೆ. ಕಳೆದ ನಾಲ್ಕು ವರ್ಷದಿಂದ ದಿನಕರ ಕಲಾ ನಿಕೇತನ ಸಂಗೀತ ಶಾಲೆಯಲ್ಲಿ ಸಂಗೀತ ಶಿಕ್ಷಕರಾದ ಮಾರುತಿ ನಾಯ್ಕರವರ ಬಳಿ ಸಂಗೀತಾಭ್ಯಾಸ ಮಾಡುತ್ತಿರುವ ಇವಳು, ಚಿಕ್ಕವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಅಪಾರ ಪ್ರೇಮಹೊಂದಿದ್ದಳು, ಹಾಗೆಯೇ ಅನೇಕಾರು ಕಾರ್ಯಕ್ರಮಗಳಲ್ಲಿ ತನ್ನ ಪುಟ್ಟ ಕಂಠಸಿರಿಯ ಮೂಲಕ ಜನಮೆಚ್ಚುಗೆಗಳಿಸಿದ ಇವಳು ದಿವಂಗತ ಸಾಹಿತಿ ವಿಷ್ಣು ನಾಯ್ಕ ಸಹೋದರ ಸಂಬಂಧಿ ಕೂಡ ಹೌದು. ಉನ್ನತಿ […] - [ಭಾರತೀಯ ಕಾನೂನು ಸಮುದ್ರವಿದ್ದಂತೆ- ನ್ಯಾಯವಾದಿ ಉಮೇಶ ನಾಯ್ಕ](https://nudijenu.in/uttarakannada/2025/1912/): ಅಂಕೋಲಾ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಂಕೋಲಾದ ಮೂಲಕ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ನಾಲ್ಸಾ ಯೋಜನೆ – 2025 ಕಾರ್ಯಕ್ರಮದ ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆಗಾಗಿ ನ್ಯಾಯ ಜಾಗೃತಿ ಅಡಿಯಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಶನಿವಾರ ನೆರವೇರಿತು. ಕಾನೂನು ಸೇವಾ ಸಮಿತಿಯ ಪ್ರಮುಖ ವಕೀಲ ಉಮೇಶ ನಾಯ್ಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ತಿಳುವಳಿಕೆ ಹೊಂದಿರಬೇಕು. ಭಾರತೀಯ ಕಾನೂನು ಸಮುದ್ರವಿದ್ದಂತೆ ವಿಶಾಲ ಹರಿವು ಆದರೆ ಎಲ್ಲರಿಗೂ ಸುಲಭವಾಗಿ ದೊರೆಯುವ ದಕ್ಕುವ ರೀತಿಯಲ್ಲಿದೆ. ವಿದ್ಯಾರ್ಥಿಗಳು ಅಪರಾಧಿಕ ಕೃತ್ಯಗಳಿಗೆ ಆಕಸ್ಮಿಕವಾಗಿ ಸಿಲುಕುತ್ತಿದ್ದು ಕಾನೂನು ತಿಳುವಳಿಕೆ, ಸ್ವಯಂಪ್ರಜ್ಞೆಯ ಕೊರತೆ ಇದಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.ವಿದ್ಯಾರ್ಥಿಗಳಿಗೆ ತೊಂದರೆಯಾದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ನೆರವು ನೀಡುತ್ತದೆ ಎಂದರು. ಕಾನಿಪಧ್ವ ಸಂಘದ ಅಧ್ಯಕ್ಷ ಮಾರುತಿ ಹರಿಕಂತ್ರ ಮಾತನಾಡಿ, ಹದಿಹರಿಯದ ವಿದ್ಯಾರ್ಥಿಗಳಲ್ಲಿ ಮಾನಸಿಕ ಭಾವನೆಗಳ ಬದಲಾವಣೆ ಸಹಜ. ವಿದ್ಯಾರ್ಥಿಗಳು ತಮ್ಮ ಪಾಲಕರ ಆಶಯಗಳು ಉದ್ದೇಶಗಳು […] - [ಅಂಕೋಲಾ ಪುರಸಭೆಗೆ ಆಡಳಿತಾಧಿಕಾರಿ ನೇಮಿಸದಂತೆ ಹೈಕೋರ್ಟ್ ತಡೆಯಾಜ್ಞೆ! ಜನಪ್ರತಿನಿಧಿಗಳ ಅಧಿಕಾರ ಮುಂದುವರಿಕೆ!](https://nudijenu.in/uttarakannada/2025/1904/): ಕಾರವಾರ: ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮುಗಿದ ಬೆನ್ನಲ್ಲೇ ಶುಕ್ರವಾರ ಸರಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು, ಅಂಕೋಲಾ ಪುರಸಭೆಗೆ ಆಡಳಿತಾಧಿಕಾರಿ ನೇಮಿಸದಂತೆ ತಡೆಯಾಜ್ಞೆ ನೀಡಿರುವ ಧಾರವಾಡ ಉಚ್ಛ ನ್ಯಾಯಾಲಯ ಆದೇಶಿಸಿದ್ದು, ಮುಂದಿನ ಆದೇಶದವರೆಗೆ ಅಂಕೋಲಾ ಪುರಭೆಯಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಮುಂದುವರೆಯಲಿದೆ. ಹೌದು… ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರಕಾರ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿದ್ದು,ಈ ಆದೇಶದ ಬೆನ್ನಲ್ಲೇ ಅಂಕೋಲಾ ತಾಲೂಕಿಗೆ ಮಾತ್ರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪೂರ್ಣಾವಧಿ ಅಧಿಕಾರ ಅಂತ್ಯಗೊಳ್ಳದ ಹಿನ್ನೆಲೆಯಲ್ಲಿ ಅಂಕೋಲಾ ಪುರಸಭೆ ಅಧ್ಯಕ್ಷ ಸೂರಜ್ ಮನೋಹರ್ ನಾಯ್ಕ ಆಡಳಿತಾಧಿಕಾರಿ ನೇಮಕಗೊಳಿಸದಂತೆ ಉಚ್ಛ ನ್ಯಾಯಾಲಯದ ಮೊರೆಹೋಗಿದ್ದರು,ಈ ಕುರಿತು ಆದೇಶ ಹೊರಡಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೆ ಆಡಳಿತಾಧಿಕಾರಿ ನೇಮಿಸದಂತೆ ತಡೆಯಾಜ್ಞೆ ನೀಡಿ ಗುರುವಾರ ಅದೇಶ ಹೊರಡಿಸಿದೆ. ಮೇಲೆ ತಿಳಿಸಿದ ರಿಟ್ ಅರ್ಜಿಯಲ್ಲಿ ನಿಯಮ ನಿಸಿಯ ಸಮಸ್ಯೆಯನ್ನು ಬಾಕಿ ಇರಿಸಲಾಗಿದ್ದು, ನ್ಯಾಯಾಲಯವು ನವೆಂಬರ್ 06, 2025 ರಂದು […] - [ರಾಷ್ಟ್ರಗೀತೆಗೆ ಸಂಸದ ಕಾಗೇರಿ ಅಪಮಾನ ಮಾಡಿದ್ದಾರೆ ಎಂದು ತಪ್ಪಾಗಿ ಬಿಂಬಿಸುತ್ತಿರುವ ಕಾಂಗ್ರೆಸ್ಸಿಗರು ಕ್ಷಮೆ ಕೇಳಬೇಕು -ಸದಾನಂದ ಭಟ್ ನಿಡುಗೋಡ್](https://nudijenu.in/uttarakannada/2025/1896/): ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಗಣಮನ ರಾಷ್ಟ್ರಗೀತೆ ಹೇಗಾಯಿತು ಎನ್ನುವುದರ ಕುರಿತು ಮಾತನಾಡಿರುವುದನ್ನು ಅರಿತುಕೊಳ್ಳದೆ ರಾಷ್ಟ್ರಗೀತೆಗೆ ಅಪಮಾನವಾಗುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ ಎಂದು ತಪ್ಪಾಗಿ ಬಿಂಬಿಸುತ್ತಿರುವ ಕಾಂಗ್ರೆಸ್ ವಕ್ತಾರರುಗಳು  ಕಾಗೇರಿಯವರು ಕ್ಷಮೆ ಕೇಳಬೇಕು ಎನ್ನುವುದು ಸರಿಯಲ್ಲ ಎಂದು ಉತ್ತರ ಕನ್ನಡ ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡುಗೋಡ್ ಹೇಳಿದರು. ಹೊನ್ನಾವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಗೀತೆಯನ್ನು ಹೊಗಳುವ ಭರದಲ್ಲಿ ರಾಷ್ಟ್ರಗೀತೆಯಾದ ಜನಗಣಮನ ಗೀತೆಯನ್ನು ಬ್ರಿಟಿಷ್ ಅಧಿಕಾರಿಗಳನ್ನು ಸ್ವಾಗತಿಸಲು ರಚಿಸಿದ ಗೀತೆಯೆಂದು ಹೇಳಿಕೆ ನೀಡಿದ್ದರು,ಈ ಹೇಳಿಕೆ ಕಾಂಗ್ರೆಸ್ ನಾಯಕರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಬಾರೀ ಟೀಕೆಗೆ ಒಳಗಾಗಿತ್ತು ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು  ಕಾಗೇರಿ ಅವರು ತಮ್ಮ ಜೀವನದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು ಸಂವಿಧಾನಕ್ಕೆ ಗೌರವ ಪೂರ್ವಕವಾಗಿದ್ದು ಜನಪ್ರಿಯ ಜನಪ್ರತಿನಿಧಿಯಾಗಿ ನಡೆದುಕೊಳ್ಳುತ್ತಿರುವುದು ಜನರ ಮನದಲ್ಲಿದೆ. ಕಾಂಗ್ರೆಸ್ ನವರು ತಮ್ಮದೇ ಓಲೈಕೆಯ ಅಜೆಂಡಾಗಳನ್ನು ಇಟ್ಟುಕೊಂಡು ಸ್ವಾತಂತ್ರ್ಯ ನಂತರದ ಭಾರತದಲ್ಲಿ ತಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚಿ […] - [ಜನ..ಗಣ..ಮನ ಬ್ರೀಟಿಷ ಅಧಿಕಾರಿಯನ್ನು ಸ್ವಾಗತಿಸಲು ರಚಿಸಿದ ಗೀತೆ; ರಾಷ್ಟ್ರಗೀತೆಯ ಬಗ್ಗೆ ಸಂಸದ ಕಾಗೇರಿ ವಿವಾದಾತ್ಮಕ ಹೇಳಿಕೆ.](https://nudijenu.in/uttarakannada/2025/1881/): ಕಾರವಾರ: ಹೊನ್ನಾವರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಗೀತೆಯನ್ನು ಹೊಗಳುವ ಭರದಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡುವಂತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದಾತ್ಮಕ ಹೇಳಿಕೆ ನೀಡಿದ ಘಟನೆ ನಡೆದಿದೆ. ಹೌದು.. ಹೊನ್ನಾವರದಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಮೈ ಭಾರತ್ ಕೇಂದ್ರ ಉತ್ತರ ಕನ್ನಡ ಕಾರವಾರ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ  ಹಮ್ಮಿಕೊಳ್ಳಲಾಗಿದ್ದ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆಯ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ಏನು ? ಮಾತನಾಡಿದ್ದಾರೆ ಎಂದು ನೋಡೋಣ ಬನ್ನಿ.. ಒಂದೇ ಮಾತರಂ ರಾಷ್ಟ್ರಗೀತೆಯಾಗಬೇಕಾಗಿತ್ತು | ಜನಗಣಮನಕ್ಕೆ ಸರಿಸಮಾನವಾದ ಗೀತೆ ಒಂದೇ ಮಾತರಂ | ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ಮಾತರಂ ಕೊಟ್ಟ ಕೊಡುಗೆ ನಮಗೆ ಸದಾ ಪ್ರೇರಣೆ | ಒಂದೇ ಮಾತರಂ ರಾಷ್ಟ್ರಗೀತೆಯಾಗಿಸಲು ಹಿಂದೆ ಸಾಕಷ್ಟು ಒತ್ತಡ ಕೇಳಿಬಂದಿತ್ತು | ಆದರೆ ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚನೆಯಾದ ಜನಗಣಮನವೂ ಇರಲಿ | ಜೊತೆಗೆ ಒಂದೇ ಮಾತರಂ ಗೀತೆಯೂ ಇರಲಿ ಅಂತ […] - [ಇಲಾಖೆ ಆದೇಶಕ್ಕೆ ಸವಾಲು! ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್!ಅಮಾನತ್ತಾದ ಪುರಸಭೆ ಮುಖ್ಯಾಧಿಕಾರಿ ಮತ್ತೊಮ್ಮೆ ಅಧಿಕಾರ ಸ್ವೀಕಾರ! ಏನಿದು ಸುದ್ದಿ?](https://nudijenu.in/uncategorized/2025/1867/): ಅಂಕೋಲಾ: ಕರ್ತವ್ಯಲೋಪ ಹಾಗೂ ಅಧಿಕಾರ ದುರ್ಬಳಕೆ ಮಾಡಿದ್ದ ಬಗ್ಗೆ ಆರೋಪ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಅಮಾನತ್ತಾಗಿದ್ದ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರಿಗೆ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದ್ದು, ಸೋಮವಾರ ಅಂಕೋಲಾ ಪುರಸಭೆಯಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡರು. ಹೌದು…ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪ ಎಸಗಿದ್ದ ಬಗ್ಗೆ ಆರೋಪ ಮೇಲೆ  ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ವಿರುದ್ಧ ಪುರಸಭೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆಗೆ ದೂರಿದ್ದರು,ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ ಉತ್ತರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರಿಗೆ ನೋಟಿಸ್ ನೀಡಿದ್ದರು,ಸಮಂಜಸವಲ್ಲದ ಉತ್ತರ ನೀಡಿದ್ದರಿಂದ ಅಮಾನತ್ತುಗೊಳಿಸಿ ವರ್ಗಾವಣೆ ಆದೇಶ ಹೊರಡಿಸಿದ್ದರು. ಆದರೆ ಅಮಾನತ್ತು ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಎಚ್ ಅಕ್ಷತಾ ರವರಿಗೆ ನ್ಯಾಯಾಲಯ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡಿ ತಾತ್ಕಾಲಿಕ ರಿಲೀಫ್ ನೀಡಿದೆ.ಈ ಹಿನ್ನೆಲೆಯಲ್ಲಿ ಅಂಕೋಲಾ ಮುಖ್ಯಾಧಿಕಾರಿಯಾಗಿ ಎಚ್ ಅಕ್ಷತಾ ಅಧಿಕಾರ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಆದೇಶಕ್ಕೆ ಬದ್ದ ! ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತೇವೆ, […] - [ಅಯ್ಯಯ್ಯೋ..ರಾಮ...ರಾಮ! ಕಾಮಿಷ್ಟನಾದನೇ ಕಂಪ್ಯೂಟರ್ ಮಾಸ್ತರ ? ತಿಂಗಳು ಕಳೆದರೂ ಕ್ರಮ ಕೈಗೊಳ್ಳದ ಪ್ರಾಚಾರ್ಯೆ? ಏನಿದು ಆರೋಪ?](https://nudijenu.in/uttarakannada/2025/1865/): ಅಂಕೋಲಾ:  ದೇಶಾದ್ಯಂತ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಶಾಲಾ-ಕಾಲೇಜುಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಮಾತ್ರ ವಿದ್ಯಾರ್ಥಿ ಹಾಗೂ ಶಿಕ್ಷಕರ ಬಾಂಧವ್ಯಕ್ಕೆ ಕುಂದುಂಟಾಗುತ್ತಿದೆ. ಅದರಂತೆಯೇ ಅಂಕೋಲಾ ತಾಲೂಕಿನ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕನೋರ್ವ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು,ಸ್ವತಃ ವಿದ್ಯಾರ್ಥಿನಿಯೇ ಧೈರ್ಯದಿಂದ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಹೌದು…ಅದೇ ಕಾಲೇಜಿನ  ಕಂಪ್ಯೂಟರ್ ವಿಬಾಗದ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಎಂಬಾತನೇ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಉಪನ್ಯಾಸಕನಾಗಿದ್ದು, ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಹಾಗೂ ಮೊಬೈಲ್ ಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ ಈ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಪನ್ಯಾಸಕನನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಗಳವಾರ ಕಾಲೇಜು ಬಳಿ ತೆರಳಿ ಉಪನ್ಯಾಸಕ ಹಾಗೂ ತಿಂಗಳುಗಳು ಕಳೆದರು ಕ್ರಮ ಕೈಗೊಳ್ಳದೇ,ಆಡಳಿತ ಮಂಡಳಿಯ ಗಮನಕ್ಕೂ ತಾರದೆ  ಪ್ರಾಚಾರ್ಯರು ನಿರ್ಲಕ್ಷ್ಯವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರಿ […] - [ನೀಲಿಕಲ್ಲು ಆರಿಸಲು ಹೋದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು!](https://nudijenu.in/uttarakannada/2025/1854/): ಅಂಕೋಲಾ: ನೀಲಿಕಲ್ಲು ಅರಿಸಲು ಹೋದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೇಕೇರಿಯಲ್ಲಿ ನಡೆದಿದೆ. ಮೃತ ವ್ಯಕ್ತಿ ಭಾವಿಕೇರಿಯ ಆನಂದು ಚನ್ನಾ ನಾಯ್ಕ (52) ಎಂದು ಗುರುತಿಸಲಾಗಿದೆ. ಅವರು ಕರಾವಳಿಯ ಸಾಂಪ್ರದಾಯಿಕ ಆಹಾರವಾದ ನೀಲಿಕಲ್ಲು ಆರಿಸಲು ಸಮುದ್ರ ತೀರಕ್ಕೆ ತೆರಳಿದ್ದರು ಎನ್ನಲಾಗಿದೆ.ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಏನಿದು ಪ್ರಕರಣ? ರವಿವಾರ ಮಧ್ಯಾಹ್ನ ಬೇಲೆಕೇರಿಗೆ ಚಿಪ್ಪಕಲ್ಲ ಆರಿಸಿಕೊಂಡು ಬರುವದಾಗಿ ಹೇಳಿ ಭಾವಿಕೇರಿಯಲ್ಲಿನ ತಮ್ಮ ಮನೆಯಿಂದ ಕೈಚೀಲ ಮತ್ತು ಹಲಗತ್ತಿಯನ್ನು ತೆಗೆದುಕೊಂಡು ಹೋಗಿದ್ದು,  ತಡರಾತ್ರಿಯವರೆಗೆ ಮನೆಗೂ ಬಾರದೇ ಇದ್ದುದರಿಂದ  ಕಾಣೆಯಾದ ತನ್ನ ತಂದೆಗೆ ಹುಡುಕಿ ಕೊಡುವಂತೆ ಆತನ ಮಗ ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ಅಲ್ಲಿ ಏನಿದೆ? ದಿನಾಂಕ: 20-10-2025 ರಂದು 22-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಿನಯ ತಂದೆ ಆನಂದು ನಾಯ್ಕ, ಪ್ರಾಯ: 19 ವರ್ಷ, […] - [ಅಮಾನತ್ತುಗೊಂಡ ಮುಖ್ಯಾಧಿಕಾರಿಗೆ ಮತ್ತೊಂದು ಸಂಕಷ್ಟ!ಅಧಿಕಾರಾವಧಿ ಮುಕ್ತಾಯ ಕುರಿತು ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿದ ಮುಖ್ಯಾಧಿಕಾರಿ ಎಚ್ ಅಕ್ಷತಾ!](https://nudijenu.in/uttarakannada/2025/1845/): ಅಂಕೋಲಾ: ಪುರಸಭೆ ಜನಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯದ ಕುರಿತು ಜಿಲ್ಲಾಧಿಕಾರಿಗಳಿಗೆ ಆಗಿನ ಮುಖ್ಯಾಧಿಕಾರಿ ಅಕ್ಷತಾ ಎಚ್ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಪುರಸಭೆಯ ಜನಪ್ರತಿನಿಧಿಗಳು ಮುಖ್ಯಾಧಿಕಾರಿಯ ವಿರುದ್ಧ ಚುನಾವಣಾ ಆಯೋಗಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೌದು…ಪುರಸಭೆಯ ಆಡಳಿತ ಮಂಡಳಿಯ ಅಧಿಕಾರಾವಧಿ ಕುರಿತು ಯೋಜನಾ ನಿರ್ದೇಶಕರು ಮಾಹಿತಿ ನೀಡಿವಂತೆ ಮುಖ್ಯಾಧಿಕಾರಿಗಳಿಗೆ ಕೇಳಿದ್ದು, ಜಿಲ್ಲಾಧಿಕಾರಿಯವರಿಗೆ ಹಾಗೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ಅಂಕೋಲಾ ಪುರಸಭೆ ಜನಪ್ರತಿನಿಧಿಗಳು ದೂರಿದ್ದಾರೆ.ಅದರಂತೆಯೇ ಮುಖ್ಯಾಧಿಕಾರಿಗಳು ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿರುವ ಪ್ರತಿಯೂ ಸಹ ದೊರೆತಿದ್ದು ಮುಖ್ಯಾಧಿಕಾರಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಪುರಸಭೆ ಸಂಹಿತೆ ಪ್ರಕಾರ ಪ್ರಥಮ ಸಭೆಯಿಂದ ಐದು ವರ್ಷಗಳ ಕಾಲ ಆಡಳಿತ ಮಂಡಳಿಯ ಅಧಿಕಾರಾವಧಿ ಇರಲಿದ್ದು ಅಂಕೋಲಾ ಪುರಸಭೆಯ ಪ್ರಥಮ ಸಭೆ 1/11/2020 ರಂದು ನಡೆದು ಆಡಳಿತ ಮಂಡಳಿಯ ಅಧಿಕಾರಾವಧಿ ಪ್ರಾರಂಭವಾಗಿದ್ದು, ಮುಕ್ತಾಯ 1/11/2025 ಕ್ಕೆ ಪೂರ್ಣಗೊಳ್ಳಬೇಕು ,ಆದರೆ ಕರ್ತವ್ಯಲೋಪದಡಿ ಅಮಾನತ್ತುಗೊಂಡ ಮುಖ್ಯಾಧಿಕಾರಿ ಎಚ್ ಅಕ್ಷತಾ […] - [ಅಂಕೋಲಾ ಪುರಸಭೆಯಲ್ಲಿ ಪೌರಕಾರ್ಮಿಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದ ಲಕ್ಷ್ಮೀ ಪೂಜೆ](https://nudijenu.in/uttarakannada/2025/1837/): ಅಂಕೋಲಾ:ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಅದ್ದೂರಿಯಿಂದ ಆಚರಿಸಲಾಗುತ್ತಿದೆ,ಅದರಂತೆಯೇ ಅಂಕೋಲಾ ಪುರಸಭೆ ಕಚೇರಿಯಲ್ಲಿಯೂ ಸಹ ಮಂಗಳವಾರ ಬೆಳಗ್ಗೆ ಪೌರಕಾರ್ಮಿಕರ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಸಿಬ್ಬಂದಿಗಳು ಅದ್ದೂರಿಯಿಂದ ಲಕ್ಷ್ಮೀ ಪೂಜೆಯನ್ನು ಹಮ್ಮಿಕೊಂಡರು. ಲಕ್ಷ್ಮೀ ಪೂಜೆಯಲ್ಲಿ ಪುರಸಭೆಯ ವಾಹನಗಳು,ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು,ನಂತರದಲ್ಲಿ ಪುರಸಭೆಯ ಎಲ್ಲಾ ಸಿಬ್ಬಂದಿಗಳು,ಜನಪ್ರತಿನಿಧಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದು, ಪರಸ್ಪರರ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಪೌರ ಕಾರ್ಮಿಕರಿಗೆ ಹಬ್ಬದ ಉಡುಗೊರೆ ನೀಡಿದ ಅಧ್ಯಕ್ಷರು. ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪೌರ ಕಾರ್ಮಿಕರಿಗೆ ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ ಹಬ್ಬದ ಉಡುಗೊರೆಯನ್ನು ನೀಡಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶೀಲಾ ಎಂ ಶೆಟ್ಟಿ,ಸದಸ್ಯರಾದ,ಶಾಂತಲಾ ನಾಡಕರ್ಣಿ, ಜಯಾ ಬಾಲಕೃಷ್ಣ ನಾಯ್ಕ, ಅಶೋಕ್ ಶೇಡಗೇರಿ,ವಿಶ್ವನಾಥ್ ನಾಯ್ಕ,ಜಯಪ್ರಕಾಶ್ ನಾಯ್ಕ,ತಾರಾ ನಾಯ್ಕ,ನಾಗಪ್ಪ ಗೌಡ,ಸವಿತಾ ನಾಯಕ,ಶ್ರೀಧರ್ ನಾಯ್ಕ,ಶಬ್ಬಿರ್ ಶೇಖ್ ಮುಂತಾದವರು ಕೈಜೋಡಿಸಿದರು. ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು,ದೇವರು ಸಕಲರಿಗೂ ಸಕಲ ಸಂಪತ್ತು,ಆರೋಗ್ಯ-ಆಯಸ್ಸನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇನೆ. ಸೂರಜ್ ಎಂ ನಾಯ್ಕ ಅಧ್ಯಕ್ಷರು,ಪುರಸಭೆ ಅಂಕೋಲಾ - [ಡಿ.ಆರ್.ಎಫ್.ಓ ಗುರುರಾಜ್ ಗೌಡರಿಗೆ ಮನೆಯಂಗಳದಲ್ಲಿ ಸನ್ಮಾನ!](https://nudijenu.in/uttarakannada/2025/1829/): ಅಂಕೋಲಾ : ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನೀಡುವ ಎನ್.ಟಿ.ಸಿ.ಎ ಅವಾರ್ಡ ಫಾರ್ ಎಕ್ಸಲೆನ್ಸ್ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಪುರಸ್ಕೃತರಾದ ಡಿ.ಆರ್.ಎಫ್.ಓ ಗುರುರಾಜ್ ಸಾತು ಗೌಡ ಇವರನ್ನು ಸಮಾನ ಮನಸ್ಕ ಗೆಳೆಯರ ಬಳಗದ ವತಿಯಿಂದ ಅಂಕೋಲಾ ತಾಲೂಕಿನ ಕೇಣಿಯಲ್ಲಿರುವ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಳೆದ ಕೆಲವು ವರ್ಷಗಳಿಂದ ಹುಟ್ಟಿಕೊಂಡ ಸಮಾನ ಮನಸ್ಕ ಗೆಳೆಯರ ಬಳಗವು ವೃತ್ತಿ ನಿವೃತ್ತರ ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರ ಮನೆಯಂಗಳಕ್ಕೆ ಹೋಗಿ ಸನ್ಮಾನಿಸಿ ಕುಶಲೋಪರಿ ವಿಚಾರಿಸಿ ಪ್ರೋತ್ಸಾಹಿಸುತ್ತಾ ಬರುತ್ತಿದ್ದು ಸೋಮವಾರ ಕೇಣಿಯಲ್ಲಿರುವ ವಿಶ್ರಾಂತ ಶಿಕ್ಷಕ ಸಾತು ಗೌಡರ ಮನೆಯಂಗಳದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಗುರುರಾಜ್ ಗೌಡರನ್ನು ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಹಾರ ಫಲಪುಷ್ಪ ಹಾಗೂ ದೀಪಾವಳಿಯ ದೈವ ಲಕ್ಷ್ಮೀ ದೇವಿಯ ಮೂರ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಗುರುರಾಜ್ ಗೌಡ ತಮ್ಮ […] - [ಅಂಕೋಲಾ ಪುರಸಭೆಯಲ್ಲಿ ಕರ್ತವ್ಯಲೋಪ, ಅಧಿಕಾರ ದುರುಪಯೋಗ ಹಿನ್ನೆಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಮಂಜುನಾಥ ನಾಯ್ಕ](https://nudijenu.in/uttarakannada/2025/1822/): ಅಂಕೋಲಾ: ಪುರಸಭೆಯಲ್ಲಿ ದಿನಾಂಕ 22- 4- 2025 ರ ನಂತರದಲ್ಲಿ ಅಂದರೆ ಸುಮಾರು 6 ತಿಂಗಳು ಸಮೀಪಿಸುತ್ತಿದ್ದರು ಯಾವುದೇ ಸಭೆ ನಡೆಯದ ಕಾರಣ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಎನ್ನುವುದನ್ನು ಗಮನಿಸಿ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಮುಖಂಡ ಮಂಜುನಾಥ್ ನಾಯ್ಕ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅಂಕೋಲಾ ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಈ ಬಗ್ಗೆ ವಿಚಾರಿಸಲಾಗಿ ಇವರು ಕೆಲವು ಇತರ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಕುಂಠಿತವಾಗುವಂತೆ ಮಾಡಿದ್ದಾರೆ.ದಲಿತ ಮಹಿಳಾ ಮುಖ್ಯಾಧಿಕಾರಿಗಳು ಮತ್ತು ಮಹಿಳಾ ಇಂಜಿನಿಯರ್ ಮೇಲೆ ಆಪಾದನೆಗಳ ಮೇಲೆ ಆಪಾದನೆಗಳನ್ನು ಹೋರಿಸುತ್ತಾ ದೂರುಗಳನ್ನು ನೀಡುತ್ತಾ ಅನಗತ್ಯ ಕಾಲ ಹರಣ ಮಾಡಿದ್ದಾರೆ. ಅಧಿಕಾರಿಗಳು ಕರ್ತವ್ಯ ಲೋಪ  ಅಧಿಕಾರ ದುರುಪಯೋಗ ಮಾಡಿದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳೊಂದಿಗೆ ದೂರು ನೀಡಿ ಅದನ್ನು ಸಾಬೀತುಪಡಿಸಿ ಅವರನ್ನು ಶಿಕ್ಷೆಗೊಳಪಡಿಸಬೇಕಾಗಿದ್ದನ್ನು ಬಿಟ್ಟು, ಅನಗತ್ಯ ಕಿರುಕುಳ ತೊಂದರೆಗಳನ್ನು ನೀಡಿ, ಅಧ್ಯಕ್ಷ ಪದವಿಯ ಕರ್ತವ್ಯ ಲೋಪ ಅಧಿಕಾರ ದುರುಪಯೋಗ […] - [ಅಭೂತಪೂರ್ವ ಬೆಂಬಲ ಹಿನ್ನೆಲೆ! ಶ್ರೇಷ್ಠ ಸಹಕಾರಿ ವಸಂತ ನಾಯಕ ಜಮಗೋಡ ಕೆಡಿ‌‌ಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆ ಖಚಿತ!](https://nudijenu.in/uttarakannada/2025/1813/): ಅಂಕೋಲಾ: ಸಹಕಾರಿ ಕ್ಷೇತ್ರದಲ್ಲಿ  ಉತ್ತಮ‌ ಅನುಭವದೊಂದಿಗೆ, ಚಾರಿತ್ರ್ಯ ಹೊಂದಿರುವ ಸಾಮಾಜಿಕ‌, ಧಾರ್ಮಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸೇವೆ ಮಾಡುತ್ತಿರುವ ಶ್ರೇಷ್ಠ ಸಹಕಾರಿ ವಸಂತ ಜಿ ನಾಯಕ ಜಮಗೋಡ್ ರವರಿಗೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲದಿಂದ ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಸತತ ಪರಿಶ್ರಮದ ಮೂಲಕ ಸಾಗಿ ಬಂದ ವಸಂತ ನಾಯಕರು ಕೆಡಿಸಿಸಿ ಬ್ಯಾಂಕಿನ  ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಾರೆ ಎನ್ನುವ ಭರವಸೆಯಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಬರುವಂತಾಗಲಿ ಎಂದು ಜಿಲ್ಲೆಯ ಅನೇಕ ಸಹಕಾರಿಗಳು ಹಂಬಲವ್ಯಕ್ತಪಡಿಸಿ ವಸಂತ ನಾಯಕರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ 5 ವರ್ಷದ ಹಿಂದೆ ನಡೆದ ಕೆ.ಡಿ.ಸಿ‌.ಸಿ ಬ್ಯಾಂಕಿನ ಚುನಾವಣೆಯಲ್ಲಿ ಜಿಲ್ಲೆಯ ಕೃಷಿಯೇತರ ಸೌಹಾರ್ದ ಸಹಕಾರಿ ಸಂಘಗಳು ಮತ್ತು ಅರ್ಬನ್ ಬ್ಯಾಂಕುಗಳಿಂದ ಪ್ರತಿನಿಧಿಸುವ ಕ್ಷೇತ್ರದಿಂದ ಇವರು ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸೌಹಾರ್ದ ಸಹಕಾರಿ ಸಂಘಗಳು ಅತ್ಯಂತ ಹೆಚ್ಚು ಮತಗಳನ್ನು ನೀಡಿ  ಪ್ರೋತ್ಸಾಹಿಸಿದ್ದವು,ನಂತರ ಚುನಾವಣೆಯ ಸಂದರ್ಭದಲ್ಲಿ ನಡೆದ ಕೆಲವು ಲೋಪಗಳು ಹಾಗೂ ಅಕ್ರಮಗಳಿಂದ […] - [ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಹಕಾರಿ ದುರಿಣ ವಸಂತ ನಾಯಕ, ಜಮಗೋಡ](https://nudijenu.in/uttarakannada/2025/1803/): ಶಿರಸಿ : ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಸಂತ ನಾಯಕ ಜಮಗೋಡ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಾಮಪತ್ರ ಸಲ್ಲಿಸಿದರು. ಕಳೆದ ಬಾರಿ ವಸಂತ ನಾಯಕ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಣದ ಕೈಗಳ ಕೈಚಳಕದಿಂದ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದ್ದರಿಂದ ಕಳೆದ ಭಾರಿಯ ಪ್ರಭಲವಾಗಿ ಸ್ಪರ್ಧೆಯೊಡ್ಡಿದ್ದ ವಸಂತ ನಾಯಕ ಅವರನ್ನು ಈ ವರ್ಷವೂ ಸ್ಪರ್ಧಿಸುವಂತೆ ಅಭಿಮಾನಿಗಳು ಹಾಗೂ ಸಹಕಾರಿ ಕ್ಷೇತ್ರದ ಸಮಸ್ಯೆಯನ್ನು ಅರಿತ ಜಿಲ್ಲೆಯ ಹಲವು ಅರ್ಬನ ಬ್ಯಾಂಕ್‌ಗಳು ಮತ್ತು ಸೌಹಾರ್ದ ಸಹಕಾರಿಗಳು ವಿನಂತಿ ಮಾಡಿದ ಹಿನ್ನೆಲೆಯಲ್ಲಿ ವಸಂತ ನಾಯಕ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಈಗಾಗಲೇ ಜಿಲ್ಲೆಯ ಪ್ರತಿಯೊಂದು ತಾಲೂಕು, ಹಳ್ಳಿ ಸೇರಿದಂತೆ ಮತಯಾಚನೆ ಮಾಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಇವರು ನೀಡುವ ಸಹಾಯ ಸಹಕಾರಕ್ಕೆ ಇವರನ್ನು ಶ್ರೇಷ್ಠ ಸಹಕಾರಿಗಳ ಸಾಲಿನಲ್ಲಿ ನಿಲ್ಲಿಸಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಬಾರಿ ಚುನಾವಣೆಗೆ […] - [ಅಂಕೋಲಾ ಪುರಸಭೆಗೆ ಪ್ರಬಾರಿ ಮುಖ್ಯಾಧಿಕಾರಿಯಾಗಿ ಯೇಸು ಬೆಂಗಳೂರು ಅಧಿಕಾರ ಸ್ವೀಕಾರ.](https://nudijenu.in/uttarakannada/2025/1793/): ಅಂಕೋಲಾ:ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಎಚ್ ಅಮಾನತ್ತು ಆದೇಶ ಬರುತ್ತಿದ್ದಂತೆಯೇ ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೇಸು ಸುಬ್ಬಣ್ಣ ಬೆಂಗಳೂರು ಅವರನ್ನು ಪ್ರಬಾರಿ ಮುಖ್ಯಾಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದ ಹಿನ್ನೆಲೆ ಮಂಗಳವಾರ ಅವರು ಅಧಿಕಾರ ಸ್ವೀಕರಿಸಿದರು. ನೂತನ ಮುಖ್ಯಾಧಿಕಾರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಪುರಸಭೆ ಜನಪ್ರತಿನಿಧಿಗಳು! ಹಿಂದಿನ ಮುಖ್ಯಾಧಿಕಾರಿ ಅಕ್ಷತಾ ಎಚ್ ಅವರ ಅಮಾನತ್ತಾದ ಹಿನ್ನೆಲೆಯಲ್ಲಿ ಪ್ರಬಾರಿ ಮುಖ್ಯಾಧಿಕಾರಿಯಾಗಿ ಬಂದ ಯೇಸು ಸುಬ್ಬಣ್ಣ ಬೆಂಗಳೂರು ಇವರನ್ನು ಪುರಸಭೆ ಜನಪ್ರತಿನಿಧಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಅಧ್ಯಕ್ಷರಾದ ಸೂರಜ್ ಎಂ ನಾಯ್ಕರನ್ನು ಭೇಟಿ ಮಾಡಿದ ಮುಖ್ಯಾಧಿಕಾರಿ ಯೇಸುರವರು ಅಭಿವೃದ್ಧಿ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಯಾ ನಾಯ್ಕ, ಅಶೋಕ್ ಶೇಡಗೇರಿ,ವಿಶ್ವನಾಥ ನಾಯ್ಕ,ಶ್ರೀಧರ್ ನಾಯ್ಕ,ಜಯಪ್ರಕಾಶ್ ನಾಯ್ಕ,ತಾರಾ ನಾಯ್ಕ,ಮಂಗೇಶ್ ಆಗೇರ,ನಾಗಪ್ಪ ಗೌಡ,ಶಬ್ಬೀರ್ ಶೇಖ್ ಮುಂತಾದವರು ಉಪಸ್ಥಿತರಿದ್ದರು. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಗಿತವಾಗಿದ್ದ ಕಾರ್ಯವನ್ನು ಮಾಡುತ್ತೇವೆ ಹಾಗೆಯೇ  ಅಂಕೋಲಾ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿ ಮಾಡಲು ಶ್ರಮಿಸುತ್ತೇನೆ. ನನಗೆ ಅಂಕೋಲಾ ಪುರಸಭೆ ಹೆಚ್ಚುವರಿಯಾಗಿ ಹೊಣೆ ಇರುವುದರಿಂದ ನನ್ನಿಂದ […] - [ಅಧಿಕಾರ ದುರ್ಬಳಕೆ ಆರೋಪ!ಅಂಕೋಲಾ ಪುರಸಭೆ ಮುಖ್ಯಾಧಿಕಾರಿ & ಇಂಜಿನಿಯರ್ ಅಮಾನತ್ತು!](https://nudijenu.in/uttarakannada/2025/1783/): ಅಂಕೋಲಾ: ಅಧಿಕಾರ ದುರ್ಬಳಕೆ ಹಾಗೂ ಇನ್ನಿತರ ಕಾರಣದಿಂದ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ಅಮಾನತ್ತುಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಹೌದು.. ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರ ಶಲ್ಜಾ ನಾಯ್ಕರವರು ಅಧಿಕಾರ ದುರ್ಬಳಕೆ ಹಾಗೂ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೆ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಗಮನಿಸಿದ ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ ಹಾಗೂ 19 ಸದಸ್ಯರು ಜಿಲ್ಲಾಧಿಕಾರಿ ಹಾಗೂ ಯೋಜನಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆ ತನಿಖೆ ಆರಂಭಿಸಿದ ಅವರು ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರಿಗೆ ಈ ಕುರಿತು ಉತ್ತರ ನೀಡುವಂತೆ ನೋಟಿಸ್ ನೀಡಿದ್ದರು, ಅವರು ನೀಡಿದ ಉತ್ತರ ಸಮಂಜಸವಲ್ಲದೆ ಇರುವುದರಿಂದ ಪ್ರಾಥಮಿಕ ತನಿಖೆಯಲ್ಲಿ ಲೋಪ ಎಸಗಿರುವ ಬಗ್ಗೆ ಸಾಭೀತಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಪೌರಾಡಳಿತ ಇಲಾಖೆಗೆ ಪತ್ರ ಬರೆದಿದ್ದು,ಸೋಮವಾರ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿದಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕರಾದ ಪ್ರಭುಲಿಂಗ್ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಮುಖ್ಯಾಧಿಕಾರಿ ಮಾತು ಕೇಳಿ ಸಂಕಷ್ಟಕ್ಕೆ […] - [7 ಲಕ್ಷ ಜನರಿಗೆ ಉಚಿತ ಊಟ ನೀಡಿರುವುದು ಮೆಚ್ಚುವಂತಹ ಕಾರ್ಯ- ಶಿವಾನಂದ ದೊಡ್ಮಣಿ](https://nudijenu.in/uttarakannada/2025/1773/): ಕಾರವಾರ: 7 ಲಕ್ಷ ಜನರಿಗೆ ಈ ವರೆಗೆ ಉಚಿತ ಊಟವನ್ನ ಹಾಕುವ ಕೆಲಸ ಮಾಡಿರುವ ಮದರ್ ತೆರೇಸಾ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಶಿವಾನಂದ ದೊಡ್ಮಣಿ ಹೇಳಿದರು. ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಉಚಿತ ಊಟ ವಿತರಣೆ 7 ಲಕ್ಷ ಜನರಿಗೆ ದಾಟಿದ ಹಿನ್ನಲೆಯಲ್ಲಿ ಈ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದ ಮಾಜಿ ಡೀನ್ ಶಿವಾನಂದ ದೊಡ್ಮಣಿಗೆ ಸನ್ಮಾನಿಸಿದರು. ಇದಾದ ನಂತರ ಮಾತನಾಡಿದ ಅವರು ಸಂಸ್ಥೆಯ ಸ್ಯಾಮ್ಸನ್ ಡಿಸೋಜಾ ಅವರ ಕಾರ್ಯಕ್ಕೆ ಶ್ಲಾಘಿಸಿದರು. ತಾನು ಮೆಡಿಕಲ್ ಕಾಲೇಜು ಡೀನ್ ಆಗಿದ್ದ ವೇಳೆಯಲ್ಲಿ ಸ್ಯಾಮ್ಸನ್ ರೋಗಿಯ ಸಂಭಂದಿಗಳಿಗೆ ಉಚಿತ ಊಟ ನೀಡುವ ಬಗ್ಗೆ ಬಂದು ತನ್ನ ಬಳಿ ಮನವಿ ಮಾಡಿಕೊಂಡಿದ್ದರು. ಈ ರೀತಿ ಸೇವಾ ಕಾರ್ಯ ಮಾಡಲು ಮುಂದಾದ ಸ್ಯಾಮ್ಸನ್ ಅವರಿಗೆ ಆಸ್ಪತ್ರೆ ಆವರಣದಲ್ಲಿಯೇ ಸ್ಥಳವನ್ನ ನೀಡಲಾಯಿತು. ಈ ವರೆಗೆ 7 ಲಕ್ಷ ಜನರಿಗೆ ಊಟ ಹಾಕಿರುವುದು ನಿಜಕ್ಕೂ ದೊಡ್ಡ ಸಾಧನೆ ಎಂದರು. ತಾನು ಹುಬ್ಭಳ್ಳಿಯ […] - [ಅಂಕೋಲಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ ಅವಿರೋಧ ಆಯ್ಕೆ!](https://nudijenu.in/uttarakannada/2025/1765/): ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ವೆಂಕಟರಾಯ ಆರ್ ನಾಯಕ ಆಯ್ಕೆಯಾಗಿದ್ದಾರೆ. ಬಾನುವಾರ ನಡೆದ ಅಧ್ಯಕ್ಷ -ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಭೀರಣ್ಣ ಬೊಮ್ಮಯ್ಯ ನಾಯಕ, ಪ್ರೀತಮ್ ಗೋಪಾಲ ನಾಯಕ, ವೆಂಕಟರಾಯ ಆರ್ ನಾಯಕ, ನರಸಿಂಹ ಭಾಗ್ವತ್, ದೇವಾನಂದ ವಿಠಲ ನಾಯಕ, ಹಾಗೂ ಗೋಪಾಲ ಯಾನೆ ಪ್ರದೀಪ್ ನಾಯಕ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ ಪ್ರತಿನಿಧಿ ಪ್ರದೀಪ‌ ನಾಯಕ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಈ ಹಿಂದೆ ನಡೆದಿದ್ದ ತಾಲೂಕ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಕ್ಕೆ ಸೊಸೈಟಿಗಳಿಂದ ಆಯ್ಕೆಯಾಗುವ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ 7 ಸ್ಥಾನದಲ್ಲಿ ಗೆಲುವನ್ನ ಸಾಧಿಸುವ ಮೂಲಕ ಮೆಲುಗೈ ಸಾಧಿಸಿದ್ದರು. ಎರಡು ಪ್ರಬಲ […] - [ಗೋಕರ್ಣ ಗುಹೆಯಲ್ಲಿ ವಾಸವಿದ್ದ ವಿದೇಶಿ ಮಹಿಳೆ ಪ್ರಕರಣ! ರಷ್ಯಾಕ್ಕೆ ಕಳುಹಿಸಿದ ಗೋಕರ್ಣ ಪೊಲೀಸರು!](https://nudijenu.in/uttarakannada/2025/1758/): ಬೆಂಗಳೂರು:ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವೀಸಾ ಅವಧಿ ಮುಗಿದು ಅಕ್ರಮವಾಗಿ ವಾಸವಾಗಿದ್ದ ರಷ್ಯಾದ ಮಹಿಳೆ ನೀನಾ ಕುಟಿನಾ ಹಾಗೂ ಅವಳ ಮೂವರು ಮಕ್ಕಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಶ್ಯಾಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು…ರಷ್ಯಾ ಮೂಲದ ನಿನಾ ಕುಟಿನಾ ಎಂಬಾಕೆ 2016 ಏಪ್ರಿಲ್ ತಿಂಗಳಿನಲ್ಲಿ ಬ್ಯುಸಿನೆಸ್ ವೀಸಾದ ಮೇರೆಗೆ ರಷ್ಯದಿಂದ ಭಾರತಕ್ಕೆ ಬಂದಿದ್ದರು. 2017 ಏಪ್ರಿಲ್ ನಲ್ಲಿ ವೀಸಾ ಕೊನೆಗೊಂಡ ಬಳಿಕ  2018 ರಲ್ಲಿ ಎಕ್ಸಿಟ್ ಪರ್ಮಿಟ್ ಆದೇಶವನ್ನು ಪಡೆದು ಭಾರತದಿಂದ ನೇಪಾಳ ತೆರಳಿ ಮತ್ತೆ ರಸ್ತೆಮಾರ್ಗದ ಮೂಲಕ ಭಾರತವನ್ನು ಅಕ್ರಮ ಪ್ರವೇಶಿಸಿ ಗೋವಾಕ್ಕೆ ಬಂದಿದ್ದಳು ಎನ್ನಲಾಗಿತ್ತು, ಗೋವಾದಲ್ಲಿ ಓರ್ವ ವಿದೇಶಿ ಪುರುಷನ ಮೇಲೆ ಆಕರ್ಷಣೆಗೆ ಒಳಪಟ್ಟು ಕೆಲಕಾಲ ಗೋವಾದಲ್ಲೇ ಉಳಿದುಕೊಂಡು ನಂತರದಲ್ಲಿ ತಮ್ಮಿಬ್ಬರು ಮಕ್ಕಳೊಂದಿಗೆ ಗೋಕರ್ಣದ ರಾಮತೀರ್ಥದ ಸಮೀಪ ದಟ್ಟಡವಿಯ ಗುಹೆಯಲ್ಲಿ ವಾಸಿಸುತ್ತಿದ್ದ ನಿನಾ ಕುಟೀನಾ ಹಾಗೂ ಇಬ್ಬರು ಮಕ್ಕಳನ್ನು ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಮಾರ್ಗದರ್ಶನದಲ್ಲಿ ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ನಂತರ ವಿದೇಶಿ […] - [ಅಂಕೋಲಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಗೋಪಾಲಕೃಷ್ಣ ನಾಯಕ ಬಣದ ತೆಕ್ಕೆಗೆ!](https://nudijenu.in/uttarakannada/2025/1751/): ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ ಬಹುಮತ ಪಡೆಯುವುದರ ಮೂಲಕ ಸಂಘವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದೆ. ಹೌದು…ಶನಿವಾರ ತಾಲೂಕ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಕ್ಕೆ ಸೊಸೈಟಿಗಳಿಂದ ಆಯ್ಕೆಯಾಗುವ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ 7 ಸ್ಥಾನದಲ್ಲಿ ಗೆಲುವನ್ನ ಸಾಧಿಸುವ ಮೂಲಕ ಮೆಲುಗೈ ಸಾಧಿಸಿದ್ದಾರೆ. ಇನ್ನು ಗೋಪಾಲಕೃಷ್ಣ ನಾಯಕ ವಿರೋಧಿ ಬಣ 5 ಸ್ಥಾನದಲ್ಲಿ ಗೆಲುವನ್ನ ಪಡೆದಿದ್ದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿರುವುದರಿಂದ ಚುನಾವಣೆಯ ಫಲಿತಾಂಶವನ್ನ ಇನ್ನೂ ಪ್ರಕಟವಾಗದೆ ಹಾಗೆಯೇ ಉಳಿದುಕೊಂಡಿದೆ ಎನ್ನಲಾಗಿದೆ. ಗೋಪಾಲಕೃಷ್ಣ ನಾಯಕ ಬಣದಲ್ಲಿ ಗುರುತಿಸಿಕೊಂಡಿರುವ ಭೀರಣ್ಣ ಬೊಮ್ಮಯ್ಯ ನಾಯಕ, ಪ್ರೀತಮ್ ಗೋಪಾಲ ನಾಯಕ, ವೆಂಕಟರಾಯ ಆರ್ ನಾಯಕ, ನರಸಿಂಹ […] - [ಭಟ್ಕಳದಾದ್ಯಂತ ಏಕ್ ದಿನ್,ಏಕ್ ಘಂಟಾ,ಏಕ್ ಸಾಥ್ ಕಾರ್ಯಕ್ರಮ ಯಶಸ್ವಿ-ಸುನೀಲ್ ಎಂ](https://nudijenu.in/uttarakannada/2025/1743/): ಭಟ್ಕಳ: ಸರ್ಕಾರದ ದೂರದರ್ಶಿತ್ವದ ಕಾರ್ಯಕ್ರಮಗಳಲ್ಲೊಂದಾದ “ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ “ಏಕ್ ದಿನ್. ಎಕ್ ಘಂಟಾ, ಎಕ್ ಸಾಥ” ಶ್ರಮದಾನ ಘೋಷವಾಕ್ಯದಡಿ ಭಟ್ಕಳ ತಾಲೂಕಿನ 16 ಗ್ರಾಮ ಪಂಚಾಯತಿಗಳು ಏಕ ಕಾಲದಲ್ಲಿ ಶ್ರಮದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದೆ ಎಂದು ಭಟ್ಕಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ ರವರು ತಿಳಿಸಿದರು. ಅವರು ಇಂದು ಬೇಂದ್ರೆ ಗ್ರಾಮ ಪಂಚಾಯತನ ಸಣಭಾವಿ ತೀರದಲ್ಲಿ ತಾಲೂಕ ಮಟ್ಟದ “ಬೀಜ್ ಸ್ವಚ್ಚತಾ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ನಮ್ಮ ಪರಿಸರದ ಸ್ವಚ್ಚತೆ ಕಾರ್ಯ ದೈನಂದಿನ ಚಟುವಟಿಕೆಯಾಗಿ ಅಳವಡಿಸಿಕೊಂಡು “ಸ್ವಚ್ಛ ಸ್ವಸ್ಥ ದೇಶ ನಿರ್ಮಾಣ ಸಾಧ್ಯ. ನಾವೆಲ್ಲರೂ ಸ್ವಚ್ಚತೆಯೆಡೆಗೆ ಒಂದು ಹೆಜ್ಜೆ ಎಂಬ ದೃಢ ಸಂಕಲ್ಪದೊಂದಿಗೆ ಸಾಗಲು ಪ್ರತಿಜ್ಞೆಗೈಯಬೇಕು ಎಂದು ಕರೆ ನೀಡಿದರು. ಬೇಂದ್ರೆ ಗ್ರಾಮ ಪಂಚಾಯತದವರು ಸಮುದಾಯವನ್ನು ತೊಡಗಿಸಿಕೊಂಡು ನಡೆಸಿದ ಇಂದಿನ ಶ್ರಮದಾನ ಶ್ಲಾಘನೀಯ ಎಂದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬೋರಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಗ್ರಾಮ ಪಂಚಾಯತದಲ್ಲಿ ತ್ಯಾಜ್ಯ ವಿಲೇವಾರಿ […] - [ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು!](https://nudijenu.in/uttarakannada/2025/1734/): ಅಂಕೋಲಾ: ತಾಲೂಕಿನ ಶೇಟಗೇರಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆಡಿದೆ. ತಾಲೂಕಿನ ಹಡವ ಗ್ರಾಮದ ಸುಧೀರ ರಾಮ ಗೌಡ (33) ಎಂಬಾತನೇ  ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ಯುವಕನಾಗಿದ್ದಾನೆ. ತಾಲೂಕಿನ ಪ್ರತಿಷ್ಠಿತ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಸೌಮ್ಯಸ್ವಭಾವದವನಾಗಿದ್ದ,ಮದುವೆಗೆ ಸಹ ಮಂಗಳಸೂತ್ರವನ್ನು ಮಾಡಿಸಲು ಓಡಾಡುತ್ತಿದ್ದ ಎನ್ನಲಾಗಿದೆ. ಬೆಳಿಗ್ಗೆ ಸಹೋದ್ಯೋಗಿಗಳಿಗೆ ಕರೆ ಮಾಡಿ ಇವತ್ತು ಕೆಲಸಕ್ಕೆ ಬರಲು ವಿಳಂಬವಾಗುತ್ತದೆ ಎಂದಿದ್ದ, ಬರಲು ತುಂಬಾ ತಡವಾಗಿದ್ದರಿಂದ ಸಹೋದ್ಯೋಗಿಗಳೇ ಆತನ ಊರಿಗೆ ಹುಡುಕಲು ಬಂದಿದ್ದರು ರಸ್ತೆ ಬದಿಯಲ್ಲಿ ಆತನ ಬೈಕ್ ಕಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿ ಹುಡುಕಾಟ ನಡೆಸಿದ್ದಾಗ ನೇಣು ಬಿಗಿದ ಸ್ಥಿತಿಯಲ್ಲಿ ಸುಧೀರ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲದ ಹಿನ್ನೆಲೆಯಲ್ಲಿ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. - [KSRTC ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿ! ಸ್ಥಳದಲ್ಲೇ ಇರ್ವರ ಸಾವು!](https://nudijenu.in/uttarakannada/2025/1720/): ಅಂಕೋಲಾ:ಕೆ ಎಸ್ ಆರ್ ಟಿ ಸಿ ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇರ್ವರು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅಡ್ಲೂರಿನ ತರಂಗ ಹೋಟೆಲ್ ಬಳಿ ನಡೆದಿದೆ. ಹೌದು… ಮಕ್ಕಿಗದ್ದೆಯಿಂದ ಪ್ರಯಾಣಿಕರನ್ನು ಹೊತ್ತು ಅಂಕೋಲಾ ಕಡೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಓವರ್ ಟೇಕ್ ಮಾಡುವ ಭರದಲ್ಲಿ ಕಾರವಾರದಿಂದ ಹುಬ್ಬಳ್ಳಿ ಕಡೆ ಚಲಿಸುತ್ತಿದ್ದ  ಸೌರವ್ ಲಾಜಿಸ್ಟಿಕ್ ಕಂಪನಿಗೆ ಸೇರಿದ ಖಾಲಿ ಟ್ಯಾಂಕರ್ ಡಿಕ್ಕಿಯಾಗಿದ್ದು,ಬಸ್ ರಸ್ತೆಯಲ್ಲಿ ಪಲ್ಟಿಯಾಗಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಚಾಲಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಶರಣಪ್ಪ ಸಂಗಪ್ಪ ಕೋಳೂರು(30) ಹಾಗೂ ಬಸ್ಸಿನಲ್ಲಿದ್ದ ಅಂಕೋಲಾ ತಾಲೂಕಿನ ಕೇಣಿ ಮೂಲದ ಪ್ರಯಾಣಿಕ ಬಾಸ್ಕರ್ ಪಾಂಡುರಂಗ ಗಾಂವ್ಕರ್ (56) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಬಸ್ಸಿನ ಚಾಲಕ ಕಮಲಾಕರ್ ನಾಯ್ಕ ಎಡಗಾಲಿಗೆ ಗಂಭೀರ ಗಾಯಗಳಾಗಿದ್ದು  ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. […] - [ಗೋ ಕಳ್ಳತನ ಪ್ರಕರಣ! ಇರ್ವರ ಬಂಧನ! 'ಮಾಸ್ಕ್ ಮ್ಯಾನ್' ಗಳಿಗೆ ಶೋಧ!](https://nudijenu.in/uttarakannada/2025/1712/): ಹೊನ್ನಾವರ; ರಸ್ತೆಯ ಪಕ್ಕ ಕಾರಿನಲ್ಲಿ ಗೋ ಕಳ್ಳತನಕ್ಕೆ ತೊಡಗಿದ್ದ ಪ್ರಕರಣದಲ್ಲಿ ಕಾರು ಸಹಿತ ಇರ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.   ಹೌದು… ಜಿಲ್ಲೆಯಾದ್ಯಂತ ನಡೆಯುತ್ತಿರುವ  ಅಕ್ರಮ ಗೋ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಸಿದ ಬೆನ್ನಲ್ಲೇ ಸ.4 ರಂದು ಪಟ್ಟಣದಲ್ಲಿ ರಸ್ತೆಯ ಪಕ್ಕದಲ್ಲಿ ಮಲಗಿದ್ದ ಹಸುವನ್ನು ಕಳ್ಳತನ ಮಾಡಲು ಮಾಸ್ಕ ಧರಿಸಿದ ವ್ಯಕ್ತಿಯೊರ್ವ ಸಹಿತ ಮೂವರು ಪ್ರಯತ್ನಿಸಿದ ಘಟನೆ ಸಿಸಿ‌ ಕ್ಯಾಮರದಲ್ಲಿ ದಾಖಲಾಗಿತ್ತು. ಈ ಪ್ರಕರಣದ ಬೆನ್ನುಹಿಡಿದ ಹೊನ್ನಾವರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಭಟ್ಕಳ ತಾಲೂಕಿನ ಮುಗ್ದಂ ಕಾಲೂನಿಯ  ಮೊಹಮ್ಮದ್ ಜಾಪರ್ ಸಾಧಿಕ್ ಜಕ್ವಾನ್ ತಂದೆ ಮೊಹಮ್ಮದ ಅಲಿ( 24) ವರ್ಷ, ಕುಂದಾಪುರ ಮೂಲದ ಜುಮ್ಮಾ ಮಸೀದಿಯ  ಸಬೀಲ್ ಬೆಟ್ಟಿ ಹುಸೇನ್ ಸಾಹೇಬ (31) ಬಂಧಿತರಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದ್ದ ಸಂದರ್ಭದಲ್ಲಿ,ಹಸು ಕಳ್ಳತನ ಮಾಡಲು ಬಂದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇನ್ನುಳಿದ ಮಾಸ್ಕ್ ಮ್ಯಾನ್ ಗಳಾದ […] - [ಪ್ರಜಾಪ್ರಭುತ್ವವನ್ನು ಎಚ್ಚರಿಸುವ ಸಾಧನವೇ ಪತ್ರಿಕಾರಂಗ-ಡಾ.ಚಿಕ್ಕಪ್ಪ ನಾಯಕ](https://nudijenu.in/uttarakannada/2025/1699/): ಅಂಕೋಲಾ: ಶೋಷಿತವರ್ಗದ ದ್ವನಿಯೇ ಪತ್ರಿಕೆಯಾಗಿದ್ದು,ಸಾಮಾಜಿಕ ತೊಡಕುಗಳ ವಿರುದ್ಧ ಸಮರಸಾರಿ ಎಷ್ಟೇ ಅಡೆ ತಡೆಗಳು ಎದುರಾದರು ಅದನ್ನು ಮುನ್ನೆಲೆಗೆ ತಂದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ಗೋಖಲೆ ಸೆಂಟನರಿ ಕಾಲೇಜಿನಲ್ಲಿ   ಕಾರ್ಯನಿರತ ಪತ್ರಕರ್ತರ ಸಂಘ,ಅಂಕೋಲಾ ವತಿಯಿಂದ ಪತ್ರಿಕಾದಿನಾಚರಣೆ ಹಾಗೂ ಬಾರ್ಡೋಲಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ  ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯವನ್ನು ಹೇಗೆ ಪಡೆಯಬೇಕು ಎಂಬುದನ್ನು ಜನರೊಂದಿಗೆ ಚರ್ಚಿಸುವುದೇ ಪತ್ರಿಕೆಯ ಬಹುದೊಡ್ಡ ಕಾರ್ಯವಾಗಿತ್ತು, ಹಾಗೆಯೇ ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಅಂದಿನ ಪತ್ರಿಕೆಗಳ ಅಗಾಧ ಪರಿಶ್ರಮದಿಂದ ಇಂದು ಭವ್ಯ ಕರ್ನಾಟಕವನ್ನು ನಾವು ಕಾಣಬಹುದಾಗಿದೆ. ಶಿವರಾಂ ಕಾರಂತರು ಹೇಳಿದಂತೆ ದೇಶ ಸೇವೆ,ಈಶ ಸೇವೆ,ಬಾಷೆ ಸೇವೆಯೇ ಪತ್ರಿಕಾ ಧರ್ಮ ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳೊಂದಿಗೆ ಪತ್ರಕರ್ತರು ಕೈಜೋಡಿಸಿದರೆ ಉತ್ತಮ ಸಾಮಾಜವನ್ನು ನಿರ್ಮಿಸಲು ಸಾಧ್ಯ.ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಕಾಲಹರಣ ಮಾಡುತ್ತಿರುವುದರಿಂದ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಿತಿದ್ದಾರೆ ಅದ್ದರಿಂದ ಪತ್ರಿಕೆ ಓದುವ ಹವ್ಯಾಸ ಮಾಡಿಕೊಂಡರೆ ಜ್ಞಾನದ […] - [ಶಿಕ್ಷಕರು ಎಂದೆಂದಿಗೂ ನಿವೃತ್ತರಾಗುವುದಿಲ್ಲ- ಡಾ.ಚಿಕ್ಕಪ್ಪ ನಾಯಕ](https://nudijenu.in/uttarakannada/2025/1686/): ಅಂಕೋಲಾ: ಶಿಕ್ಷಕರು ಎಂದಿಗೂ ನಿವೃತ್ತರಾಗುವುದಿಲ್ಲ,ಬದಲಾಗಿ ನಿಸ್ವಾರ್ಥದಿಂದ ವಿದ್ಯಾರ್ಥಿಗಳ ಏಳ್ಗೆಯನ್ನು ಪೋಷಕರಿಗಿಂತಲೂ ಮೊದಲು ಸಂಭ್ರಮಿಸುವವರು ಶಿಕ್ಷಕರು ಮಾತ್ರ ಅವರು ವಿದ್ಯಾರ್ಥಿಗಳ ಬದುಕಿನಲ್ಲಿ ಎಂದೆಂದಿಗೂ ಚಿರಸ್ಥಾಯಿ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ,ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿಕ್ಷಕರ ದಿನಾಚರಣೆ ಸಮಿತಿ ಅಂಕೋಲಾ ಹಾಗೂ ದಿ ಅಂಕೋಲಾ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ. ಇವರ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ ಶಿಕ್ಷಕರು ಕಾರ್ಯ ತುಂಬಾ ಮಹತ್ವಪೂರ್ಣವಾದದು,ಒಂದು ವ್ಯಕ್ತಿಯನ್ನು ಪರಿಪೂರ್ಣ ಅಗಬೇಕೆಂದರೆ ಶಿಕ್ಷಕರ ಪಾತ್ರ ಬಹುಮುಖ್ಯ, ನಾನೊಬ್ಬ ಅನರಕ್ಷಸ್ಥ ಕುಟುಂಬದಲ್ಲಿ ಹುಟ್ಟಿದ್ದು ಇಂದು ನಾನು ಎಂ ಬಿ ಬಿ ಎಸ್ ಹಾಗೂ ಕೆ ಎ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂದು ತಹಸೀಲ್ದಾರ್ ಆಗಿ ನಿಮ್ಮ ಮುಂದೆ ನಿಂತಿದ್ದೇನೆ ಅಂದರೆ ನನ್ನ ತಂದೆತಾಯಿಯರ ಪರಿಶ್ರಮದಂತೆ ನನ್ನನ್ನು ತಿದ್ದಿ ತೀಡಿದ ಗುರುಗಳು ಮುಖ್ಯ ಕಾರಣ ಎಂದು ತಮ್ಮ […] - [ಅಕ್ರಮ ಮದ್ಯ ಸಾಗಾಟ ಪ್ರಕರಣ: 14 ವರ್ಷದಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ!](https://nudijenu.in/uttarakannada/2025/1678/): ಕಾರವಾರ: ಅಕ್ರಮ ಮದ್ಯಸಾಗಾಟ ಆರೋಪದಲ್ಲಿ ಬರೋಬ್ಬರಿ 14 ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಿತ್ತಾಕುಲ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು..2011 ನವೆಂಬರ್ 19 ರಂದು  KA 02 ET 9804 ನಂಬರಿನ ಬೈಕಿನಲ್ಲಿ 4000 ರೂಪಾಯಿ ಮೌಲ್ಯದ ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಂಧ್ರಪ್ರದೇಶ ಕಡಪಾ ಮೂಲದ ಶಿವರಾಮಿ ಸುಬ್ಬಾ ರೆಡ್ಡಿ ಎಂಬಾತನನ್ನು ಅಭಕಾರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಂದು ಜಾಮೀನಿನ ಪಡೆದು ಬಂಧನ ಮುಕ್ತರಾಗಿದ್ದ ಶಿವರಾಮಿ ರೆಡ್ಡಿ 14 ವರ್ಷಗಳ ಕಾಲ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು, ಈತನನ್ನು ಪತ್ತೆ ಹಚ್ಚಿ  ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಆದೇಶಿಸಿದ್ದರು. ಈ ಪ್ರಕರಣ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಜಗದೀಶ ಎಂ,ಡಿವೈಎಸ್ಪಿ ಗಿರೀಶ ಮಾರ್ಗದರ್ಶನದಲ್ಲಿ ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ನೇತೃತ್ವದಲ್ಲಿ ಚಿತ್ತಾಕುಲ ಠಾಣೆಯ ಪಿಎಸೈಗಳಾದ ಮಹಾಂತೇಶ ವಾಲ್ಮೀಕಿ ಹಾಗೂ ನರಸಿಂಹಲು ನೇತೃತ್ವದ ತಂಡ ಆರೋಪಿಯ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ […] - [ಟ್ಯಾಗೋರ್ ಪ್ರಶಸ್ತಿಗೆ ಪತ್ರಕರ್ತ ಸಂದೀಪ್, ಭರತ್ ರಾಜ್, ದಿಲೀಪ್ ಆಯ್ಕೆ](https://nudijenu.in/uttarakannada/2025/1671/): ಕಾರವಾರ: ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ ಕಾರವಾರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕೊಡಮಾಡುವ ಟ್ಯಾಗೋರ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಬಾರಿ ಸಹ ಮೂವರು ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಘದ  ಅಧ್ಯಕ್ಷ ಟಿ ಬಿ ಹರಿಕಂತ ತಿಳಿಸಿದ್ದಾರೆ. ವಿದ್ಯುನ್ಮಾನ ಮಾದ್ಯಮ ವಿಭಾಗದಿಂದ ಸುವರ್ಣ ವಾಹಿನಿ ಜಿಲ್ಲಾ ವರದಿಗಾರ ಭರತ್ ರಾಜ್ ಕಲ್ಲಡ್ಕ, ಮುದ್ರಣ ಮಾದ್ಯಮ ವಿಭಾಗದಿಂದ ನುಡಿಜೇನು ಪತ್ರಿಕೆಗೆ ಉಪಸಂಪಾದಕ ಎಸ್.ಎಸ್ ಸಂದೀಪ್ ಸಾಗರ್, ಹಾಗೂ ಪ್ರಜಾವಾಣಿ ಛಾಯಾಗ್ರಾಹಕ ದಿಲೀಪ್ ರೇವಣಕರ್ ಗೆ ಈ ಬಾರಿ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದೆ. ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿ ವತಿಯಿಂದ ಕಾರವಾರದಲ್ಲಿ ಆಗಸ್ಟ್ 17ರಂದು ಪತ್ರಿಕಾ ದಿನಾಚರಣೆಯನ್ನ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನ ವಿತರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ತಿಳಿಸಿದ್ದಾರೆ. ಭರತ್ ರಾಜ್ ಕಲ್ಲಡ್ಕ ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಗ್ರಾಮದವರಾಗಿದ್ದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷ ಅನುಭವನ್ನ ಹೊಂದಿದ್ದಾರೆ. 2014ರಲ್ಲಿ ಪ್ರಜಾವಾಣಿ ವರದಿಗಾರನಾಗಿ, ನಂತರ […] - [ಭಟ್ಕಳ ಪುರಸಭೆ ಇನ್ಮುಂದೆ ನಗರಸಭೆ!](https://nudijenu.in/uttarakannada/2025/1657/): ಕಾರವಾರ: ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಇಂದು ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಸೆಕ್ಷನ್-3, 9, 349, 355, 356, 357, 359 ಮತ್ತು 361 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಉತ್ತರ ಕನ್ನಡ ಜಿಲ್ಲೆಯ ಹಾಲಿ ಭಟ್ಕಳ ಪುರಸಭೆಯ ವ್ಯಾಪ್ತಿಗೆ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಿ ನಗರಸಭೆಯನ್ನಾಗಿ ಪರಿವರ್ತಿಸಿ ಭಟ್ಕಳ ನಗರಸಭೆ ಪ್ರದೇಶವೆಂದು ಉದ್ಘೋಷಿಸಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು. ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಿದ್ದರು. ಇದಕ್ಕೆ ಸಹಮತ ಸೂಚಿಸಿದ ಸಚಿವ ಸಂಪುಟ ಅಸ್ತು ಎಂದಿದೆ. ಈ ಕುರಿತು ಸಂತೋಷವ್ಯಕ್ತಪಡಿಸಿದ ಸಚಿವ ಮಂಕಾಳು ವೈದ್ಯ ಭಟ್ಕಳ ನಗರಸಭೆಯಾಗಿ ಮಾಡಿದ ಸಿದ್ದರಾಮಯ್ಯ […] - [ಅಂಕೋಲಾ ತಾಪಂ ಹಂಬಲ್&ಸಿಂಪಲ್ ಇಓ ಸುನೀಲ್ ಎಂ ವರ್ಗಾವಣೆ!](https://nudijenu.in/uttarakannada/2025/1649/): ಅಂಕೋಲಾ: ತಾಲೂಕು ಪಂಚಾಯತ್ ಅಂಕೋಲದಲ್ಲಿ ಸರಳ-ಮಾನವೀಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸುನೀಲ್ ಎಂ ಭಟ್ಕಳ ತಾಲೂಕು ಪಂಚಾಯತ್ ಇ ಓ ಆಗಿ ವರ್ಗಾವಣೆಯಾಗಿದ್ದಾರೆ. ಹೌದು… ಅಂಕೋಲಾ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮವಾಗಿ ಜನಪರ ಕಾಳಜಿಯಿಂದ ತಾಪಂ ಸಹಾಯಕ ನಿರ್ದೇಶಕ ಹುದ್ದೆಯಲ್ಲಿ (ಗ್ರಾಮೀಣ ಉದ್ಯೋಗ)ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಳೆದ ಎರಡು ವರ್ಷಗಳಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಯಾಗಿ ಉತ್ತಮವಾಗಿ ಸೇವೆಸಲ್ಲಿಸುತ್ತಿದ್ದರು. ತಾಲೂಕಿನಲ್ಲಿ ಬಂದೇರಗಿದಂತ ಅನೇಕಾರು ದುರ್ಘಟನೆಗಳಾದ ಗಂಗಾವಳಿ ನದಿ ಪ್ರವಾಹ,ಶಿರೂರು ಗುಡ್ಡಕುಸಿತದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ನೊಂದವರ ಜೊತೆಗೆ ಇದ್ದು ದೈರ್ಯತುಂಬಿದ್ದರು.ಹಾಗೆಯೇ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಏನೇ ಅಡ್ಡಿ ಆತಂಕಗಳು ಎದುರಾದರೂ ಅವರೊಂದಿಗೆ ಇದ್ದು ಪರಿಹಾರದ ಮೂಲವನ್ನು ಹುಡುಕಿಕೊಳ್ಳುತ್ತಿದ್ದರು. ಹೀಗೆ ಅನೇಕಾರು ಉತ್ತಮ ಕೆಲಸಗಳನ್ನು ಮಾಡುತ್ತ ಜನಪ್ರಿಯ ಅಧಿಕಾರಿಯಾಗಿದ್ದ ಅವರು ಭಟ್ಕಳ ತಾಪಂ ಇಓ ಆಗಿ ವರ್ಗಾವಣೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು. ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ್ ಎಂ ಸರಕಾರಿ ನೌಕರರೆಂದರೆ ವರ್ಗಾವಣೆ ಸಹಜ ಆದರೆ ಅಂಕೋಲಾ ತಾಲೂಕಿನಲ್ಲಿ ಉತ್ತಮವಾಗಿ […] - [ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ](https://nudijenu.in/uttarakannada/2025/1642/): ಅಂಕೋಲಾ: ತಾಲ್ಲೂಕಿನ ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸನ್ನು ಸಂಭ್ರಮದಿಂದ ಆಚರಿಸಲಾಯಿತು. ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪುಷ್ಪಾರ್ಪಣೆ ಮಾಡಿದರು. ಹಿಮಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್ ಐ ಮಹಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ವಿಜಯ್ ಎಂದರೆ ದೇಶಾಭಿಮಾನದ ರೋಚಕತಗೆ ಸಾಕ್ಷಿಯಾಗಿ ಸ್ಪೂರ್ತಿಯಾದ ಕ್ಷಣ. ಭಾರತವೂ ಇಂದಿಗೂ ಬಲಾಡ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು ರಕ್ಷಣಾತ್ಮಕವಾಗಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ದೇಶದ ಸೈನಿಕರ ತ್ಯಾಗವೇ ಕಾರಣ. ವಿದ್ಯಾರ್ಥಿಗಳು ದೇಶದ ಸೈನಿಕರಿಗೆ ಗೌರವ ನೀಡುವ ಜೊತೆಗೆ ದೇಶಕ್ಕಾಗಿ ತ್ಯಾಗ ಮತ್ತು ಧೈರ್ಯದ ಮನೋಧೋರಣೆ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಹಿಮಾಲಯ ಸಿ.ಬಿ.ಎಸ್.ಸಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಕಾನೋಜಿ ಮಾನನಾಡಿ, ಯೋಧರು ನಮ್ಮ ದೇಶ ಸುರಕ್ಷತೆಯ ಆಧಾರ. ಯೋಧರ ಧೈರ್ಯ, ಸಾಹಸ ಮತ್ತು ದೇಶಭಕ್ತಿಯಿಂದ ನಾವು ಕಾರ್ಗಿಲ್ ಯುದ್ದದಲ್ಲಿ ಜಯಬೇರಿ ಹೊಂದಲು ಸಾಧ್ಯವಾಯಿತು ಎಂದರು. ಶಾಲೆಯ ಶಿಕ್ಷಕಿಯಾದ ಶೀತಲ್ ನಾಯ್ಕ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ […] - [ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶಂಬಾ ಖಾರ್ವಿ ಆರೋಗ್ಯ ವಿಚಾರಿಸಿದ ಸತೀಶ್ ಸೈಲ್](https://nudijenu.in/uttarakannada/2025/1636/): ಅಂಕೋಲಾ ತಾಲೂಕಿನ ಬೆಳಂಬಾರದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೀನುಗಾರರ ಸೊಸೈಟಿ ಅಧ್ಯಕ್ಷ ಶಂಬಾ ರಾಮಾ ಖಾರ್ವಿಯವರಿಗೆ ಅನಾರೋಗ್ಯದ ಹಿನ್ನೆಲೆ ಅವರ ಮನೆಗೆ ತೆರಳಿದ ಶಾಸಕ ಸತೀಶ್ ಸೈಲ್  ತೆರಳಿ ಆರೋಗ್ಯ ವಿಚಾರಿಸಿದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದೋಣಿ ಮುಗುಚಿ ಪ್ರಾಣಾಪಾಯದಿಂದ ಪಾರಾಗಿದ್ದ ಹರಿಶ್ಚಂದ್ರ ಖಾರ್ವಿ ಹಾಗೂ ನಂತರ ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿವಾಹವಾದ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಭೂ ನ್ಯಾಯಮಂಡಳಿಯ ಸದಸ್ಯರಾದ ಶೇಖರ ಗೌಡರವರ ಮನೆಗೂ ತೆರಳಿ ಅವರಿಗೆ ಶುಭ ಹಾರಿಸಿ, ಕೆಲಕಾಲ ಅವರ ಕುಟುಂಬದೊಂದಿಗೆ ಕಾಲ ಕಳೆದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ,ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಪಾಂಡುರಂಗ ಗೌಡ,ಮಾಜಿ ಶಾಸಕ ಕೆ ಎಚ್ ಗೌಡ,ಜಿಪಂ ಮಾಜಿ ಸದಸ್ಯ ವಿನೋದ ನಾಯಕ,  ಶಾಸಕರ ಆಪ್ತ ಕಾರ್ಯದರ್ಶಿ ಜಗದೀಶ ಖಾರ್ವಿ,ಗೋಪು ನಾಯಕ,ಅಡ್ಲೂರ್,ಸುರೇಶ್ ನಾಯಕ ಅಲಗೇರಿ,ಸ್ಥಳೀಯ ಮುಖಂಡ ಮಂಜುನಾಥ ನಾಯ್ಕ,ಮಹಾಬಲೇಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. - [ಕೇಣಿ ಗ್ರೀನ್ ಫೀಲ್ಡ್ ಬಂದರಿನ ಕುರಿತು ಇಲಾಖೆಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆ ಎಸ್ ಡಬ್ಲ್ಯೂ ಕಂಪನಿ.](https://nudijenu.in/uttarakannada/2025/1626/): ಅಂಕೋಲಾ: ಕೇಣಿಯ ಸಮುದ್ರ ತೀರದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಆಳಸಮುದ್ರ ಗ್ರೀನ್ ಫೀಲ್ಡ್ ಬಂದರಿನಿಂದ ಅಂಕೋಲಾ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದ್ದು, ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ‌ ಬಂದರು ನಿರ್ಮಾಣ ಮಾಡಲಾಗುವದು ಎಂದು ಜೆ ಎಸ್ ಡಬ್ಲ್ಯೂ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೇಶ್ಮಾ ಉಲ್ಲಾಳ ಹೇಳಿದರು. ಅವರು ಬಂದರು ಮತ್ತು‌ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಗುತ್ತಿಗೆ ಪಡೆದ ಜೆ ಎಸ್ ಡಬ್ಲ್ಯೂಕಂಪನಿಯವತಿಯಿಂದ ತಾಲ್ಲೂಕಿನ ಪತ್ರಕರ್ತರಿಗೆ ಪಿ ಪಿ ಟಿ ಮೂಲಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇದೊಂದು ರಾಜ್ಯ ಸರಕಾರದ ಯೋಜನೆಯಾಗಿದ್ದು 2022-23 ನೇ ಆರ್ಥಿಕ ವರ್ಷದ ಬಜೆಟಿನಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಗ್ರೀನ್ ಫೀಲ್ಡ್ ಬಂದರನ್ನು ಅಭಿವೃದ್ಧಿಪಡಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 29 ನವೆಂಬರ 2023 ರಲ್ಲಿ ಜೆ ಎಸ್ ಡಬ್ಲ್ಯೂ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಬಂದರು ಮೊದಲ […] - [ಪ್ರತಿಷ್ಠಿತ ಮಾಧ್ಯಮಶ್ರೀ ಪ್ರಶಸ್ತಿಗೆ ಪತ್ರಕರ್ತೆ ವಿನುತಾ ಹೆಗಡೆ ಆಯ್ಕೆ](https://nudijenu.in/uttarakannada/2025/1616/): ಶಿರಸಿ:ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಗೆ ವಿಶ್ವವಾಣಿ ಹಾಗೂ ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಅವರನ್ನು ಆಯ್ಕೆಮಾಡಲಾಗಿದೆ. ತಾಲೂಕಿನ ಪತ್ರಿಕಾ ಭವನದಲ್ಲಿ ತಾಲೂಕಾ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಯಲ್ಲಾಪುರ ತಾಲೂಕಿನ ಹಿಂದುಳಿದ ಗ್ರಾಮವಾದ ಭಾಗಿನಕಟ್ಟಾದಲ್ಲಿ 1979 ರಲ್ಲಿ ಜನಿಸಿದ ಇವರು 2006 ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿನುತಾ ಹೆಗಡೆ ಪ್ರಯಾಣ ಆರಂಭಿಸಿದ್ದಾರೆ. ವಿವಾಹದ ನಂತರದಲ್ಲಿ ಧಾರವಾಡ ಜೆ ಎಸ್ ಎಸ್ ನಲ್ಲಿ ಬಿ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಎಂ ಎ ಪದವಿಯನ್ನು ಪಡೆದಿದ್ದಾರೆ. ಅನೇಕಾರು ಪತ್ರಿಕೆಗಳಲ್ಲಿ ವರದಿಗಾರರಾಗಿ,ಉಪಸಂಪಾದಕರಾಗಿ ಸೇವೆ ಸಲ್ಲಿಸಿ,ಕೈಗಾ ಅಣುವಿದ್ಯುತ್ ಸ್ಥಾವರದಿಂದ ಸೂಸುವ ವಿಕಿರಣದಿಂದಾಗುವ ಕ್ಯಾನ್ಸರ್ ಕುರಿತ ಇವರ ಸರಣಿ ಲೇಖನ ದೇಶವ್ಯಾಪಿ ಸಂಚಲನ ಮೂಡಿಸಿತ್ತು.  2014 ರಿಂದ ಕನ್ನಡ ಪ್ರಭ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ವಿಶ್ವವಾಣಿ ದಿನ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಐದು ವರ್ಷಗಳಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. […] - [ಒಂದು ಸರ್ವೇಗೆ ಪುರಸಭೆಯ ಹತ್ತು ಅಧಿಕಾರಿಗಳ ಉಪಸ್ಥಿತಿ ಅವಶ್ಯಕತೆಯಿತ್ತೆ? ಈ ಪ್ರಕ್ರಿಯೆ ಹಠಕ್ಕೊ? ದ್ವೇಷಕ್ಕೊ?  ಜಿಲ್ಲಾಧಿಕಾರಿಯವರೇ ಏನಿದು ವ್ಯವಸ್ಥೆ?](https://nudijenu.in/uttarakannada/2025/1606/): ಅಂಕೋಲಾ: ತಾಲೂಕಿನಲ್ಲಿ ವಿಪರೀತ ಮಳೆ ಒಂದೆಡೆಯಾದರೆ ಸಾಲು,ಸಾಲು ಅವಘಡಗಳು ಮತ್ತೊಂದೆಡೆ ಇದರ ಮದ್ಯೆ ಪುರಸೊತ್ತು ಇಲ್ಲದೆ ಅಧಿಕಾರಿಗಳ ಒತ್ತಡದ ಕರ್ತವ್ಯಗಳು..ಆದರೆ ಅಂಕೋಲಾ ಪುರಸಭೆಯಲ್ಲಿ ಮಾತ್ರ ಅಧಿಕಾರಿಗಳು ಮನಸೋ ಇಚ್ಛೆ ಕರ್ತವ್ಯ ನಿರ್ವಹಿಸುತ್ತಿರುವುದು ಮಾತ್ರ ಆಡಳಿತಯಂತ್ರಕ್ಕೆ ಸಂಚಕಾರವಾಗಿ ಮಾರ್ಪಟ್ಟಿದೆ. ಹೌದು… ತಾಲೂಕಿನ ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ಪುರಸಭೆಗೆ ಸಂಬಂಧಿಸದ ಜಾಗೆಯಲ್ಲಿ ಸರ್ವೇ ಮಾಡುವಂತೆ ಸ್ಥಳೀಯರೊಬ್ಬರ ದೂರಿನ ಮೇರೆಗೆ ಸರ್ವೇ ಕಾರ್ಯಕ್ಕೆ ಭೂ-ಮಾಪನ ಅಧಿಕಾರಿಗಳು ಮುಂದಾಗಿದ್ದರು,ಆ ಜಾಗದ ಸರ್ವೇ ಕಾರ್ಯಕ್ಕೆ ಸರ್ವೇ ಇಲಾಖೆಯ ಅಧಿಕಾರಿಗಳು ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು.ಅದರಂತೆಯೇ ಜುಲೈ 21 ಸೋಮವಾರ ಸರ್ವೇಗೆಂದು ಬಂದಿದ್ದರು ಈ ಸಂದರ್ಭದಲ್ಲಿ, ಪುರಸಭೆಯ ಎಲ್ಲಾ ಸಿಬ್ಬಂದಿವರ್ಗ ಈ ಸ್ಥಳಕ್ಕೆ ಆಗಮಿಸಿದ್ದು ಏತಕ್ಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲವದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವಿವಾದಿತ ಜಾಗೆಯಲ್ಲಿ ಭೂ-ಮಾಪನ ಅಧಿಕಾರಿಗಳು ಭದ್ರತೆದೃಷ್ಠಿಯಿಂದ ಪೊಲೀಸ್ ಅಧಿಕಾರಿಗಳಿಗೆ ತಿಳಿಸುವುದು ಸರ್ವೇಸಾಮಾನ್ಯ,ಅದನ್ನು ಹೊರತುಪಡಿಸಿ ಪುರಸಭೆಯ ಕಿರಿಯ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳು […] - [ಟಾಟಾ ಮೋಟಾರ್ಸ್ ವತಿಯಿಂದ ನಡೆದ ಟಿಪ್ಪರ್ ಗ್ರಾಹಕರ ಸಭೆ!](https://nudijenu.in/uttarakannada/2025/1597/): ಅಂಕೋಲಾ:ಟಾಟಾ ಮೋಟಾರ್ಸ್ ಹಾಗೂ ಅರವಿಂದ್ ಮೋಟಾರ್ಸ್,ಕುಮಟಾದ ಸಹಬಾಗಿತ್ವದಲ್ಲಿ ಟಿಪ್ಪರ್ ಗ್ರಾಹಕರ ಸಭೆ ಅಂಕೋಲಾ ತಾಲೂಕಿನಲ್ಲಿ ಹಲವಾರು ಉದ್ಯಮಿಗಳ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ತುಳಸಿದಾಸ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಸೇಲ್ಸ್ ವ್ಯವಸ್ಥಾಪಕ ಪೈದಿರಾಜ್ ನೂತನ ವಾಹನಗಳ ಬಾಳಿಕೆ,ವಿಶೇಷತೆ,ಇಂಜಿನಗಳ ಕಾರ್ಯಕ್ಷಮತೆ ಹಾಗೂ ಟಾಟಾ ವಾಹನಗಳ ಸಮಸ್ತ ಉಪಯೋಗದ ಕುರಿತು ಗ್ರಾಹಕರಿಗೆ ವಿವರಿಸಿದರು ಮತ್ತು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ಉದ್ಯಮಿ ನಾರಾಯಣ ನಾಯಕ(ನನ್ನಿ),ರಾಜು ಕಳಸ್,ವಿನಾಯಕ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅರವಿಂದ ಮೋಟಾರ್ಸ್ ಮಾರಾಟ ಪ್ರಧಾನ ವ್ಯವಸ್ಥಾಪಕ ಉದಯ್,ಡಿ ಎಸ್ ಎಂ ಶಾಜಿ, ಶ್ರೀಧರ್ ಪ್ರಭು,ವಿಜಯ್ ಸಿಂಹ, ಸೀನಿಯರ್ ಬ್ರ್ಯಾಂಚ್ ಮ್ಯಾನೇಜರ್ ರವಿ ಎಂ ನಾಯ್ಕ,ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ವಿಶ್ವನಾಥ್ ಬಾನಾವಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ದಿನಕರ್ ನಾಯ್ಕ,ಪಪ್ಪು ಸೈಯದ್,ಸಂದೇಶ್ ನಾಯ್ಕ,ಜಾತುವೇದ ನಾಯಕ,ಶರತ್ ನಾಯ್ಕ,ವೆಂಕಟೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. - [ವರದಿಗಾರ ಗುರುಪ್ರಸಾದ ಹೆಗಡೆ ನಿಧನ](https://nudijenu.in/uttarakannada/2025/1589/): ಕಾರವಾರ: ಕಾರವಾರದ ಕನ್ನಡಪ್ರಭ ಪತ್ರಿಕೆ ವರದಿಗಾರರಾಗಿದ್ದ ಗುರುಪ್ರಸಾದ ಹೆಗಡೆ(34) ಶುಕ್ರವಾರ ನಿಧನರಾದರು. ಶಿರಸಿ ತಾಲ್ಲೂಕಿನ ಮಂಜುಗುಣಿಯ ತೋಟದಳ್ಳಿ ಗ್ರಾಮದ ನಿವಾಸಿಯಾಗಿದ್ದ ಗುರುಪ್ರಸಾದ ಶಿರಸಿಯಲ್ಲಿಯೂ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ 9 ವರ್ಷಗಳಿಂದ ಕಾರವಾರದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಪ್ರಸಾದ ಸದಾ ನಗುಮೊಗದ ಸ್ನೇಹಿತನಾಗಿ, ಎಲ್ಲರೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು. ವರದಿಗಾರಿಕೆಯಲ್ಲಿ ವಸ್ತನಿಷ್ಠ, ಪ್ರಾಮಾಣಿಕ, ನಿಷ್ಪಕ್ಷಪಾತತೆಯನ್ನು ಹೊಂದಿದ್ದ ಎಲ್ಲರ ನೆಚ್ಚಿನ `ಗುರು’ ನೇರ ನುಡಿಯಿಂದಲೇ ಎಲ್ಲರ ಪ್ರೀತಿಯನ್ನು ಗಳಿಸಿದ್ದರು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಬನವಾಸಿಯ ಅವರ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಾರವಾರ ಹಾಗೂ ಶಿರಸಿ ಪತ್ರಕರ್ತರ ಬಳಗ ಸಂತಾಪ‌ ಸೂಚಿಸಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಮಾದ್ಯಮ ಬಳಗ ಶ್ರದ್ಧಾಂಜಲಿ‌ ಅರ್ಪಿಸಿದೆ. - [ಹಮ್ಮು,ಬಿಮ್ಮು ಇಲ್ಲದ ವ್ಯಕ್ತಿತ್ವ!ಊಹೆಗೂ ನಿಲುಕದ ಎಸ್ಪಿ ಎಂ ನಾರಾಯಣ್ ವರ್ಗಾವಣೆ!](https://nudijenu.in/uttarakannada/2025/1582/): ಅಕ್ಷಯಕುಮಾರ್ ಎಸ್ ಅಂಕೋಲಾ: ಇಲ್ಲಿಗೆ ಬಂದು ವರ್ಷ ಕಳೆದರೂ ಅರ್ಥವಾಗದ ವ್ಯಕ್ತಿತ್ವ, ಹೀಗೆ ಇರಬಹುದಾ ಎನ್ನುವುದರಷ್ಟರಲ್ಲಿ,ಹೀಗಲ್ಲ ಎನ್ನುವಂತೆ ಬಾಸವಾಗುವ ನಮ್ಮ ಉತ್ತರ ಕನ್ನಡ ಕಂಡ ಕನ್ಫ್ಯೂಸಿಂಗ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ ನಾರಾಯಣ್ ಇಲೆಕ್ಟ್ರಾನಿಕ್ ಸಿಟಿ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಹೊಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಂಡಂತೆ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತ ಮನಗೆದ್ದವರು ಶಿವಪ್ರಕಾಶ್ ದೇವರಾಜು ನಂತರದಲ್ಲಿ ಡೈನಾಮಿಕ್ ಲೇಡಿ ಸುಮನ್ ಡಿ ಪೆನ್ನೇಕರ್ ಅದರಂತೆಯೇ ಮತ್ತೊಬ್ಬ ಜನರೊಡನೆ ಬೇರೆತು ತನ್ನದೆಯಾದ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್. ಎಷ್ಟೇ ಒತ್ತಡವಿರಲಿ,ಅದೆಷ್ಟೇ ಕೆಲಸವಿರಲಿ ಎಂ ನಾರಾಯಣ್ ಮಾತ್ರ ದಣಿಯದೆ ಜನಸೇವೆಯಲ್ಲಿ ಮಗ್ನರಾಗಿರುತಿದ್ದರು. ಅದೆಷ್ಟೋ ಸಿಬ್ಬಂದಿಗಳಿಗೆ ಒಂದು ಬಾರಿ ಗದರಿದರೆ ಮತ್ತೊಂದು ಬಾರಿ ಹೆಗಲಮೇಲೆ ಕೈ ಹಾಕಿ ಪ್ರಶಂಸಿಸುವ ಎಸ್ಪಿ ವರ್ಗಾವಣೆ ಯಾವಾಗ  ಅಂತ ಕೆಲವರು ಯೋಚಿಸುತ್ತಿದ್ದರೆ ಮತ್ತೊಂದು ಬಾರಿ ಇವರೇ ಇರಲಿ ಎನ್ನುವ ಮಾತು. ಅಂತೂ ಇಲ್ಲಿಯವರೆಗೂ ಅವರೇನು ಅಂತ ಅರ್ಥ ಮಾಡಿಕೊಳ್ಳುವರಷ್ಟರಲ್ಲಿ ಜಿಲ್ಲೆಯಲ್ಲಿ […] - [ಎಸ್ಪಿ ಎಂ ನಾರಾಯಣ್ ವರ್ಗಾವಣೆ! ನೂತನ ಎಸ್ಪಿಯಾಗಿ ದೀಪನ್ ಎಂ ಎನ್ ನೇಮಕ!](https://nudijenu.in/uttarakannada/2025/1566/): ಕಾರವಾರ: ಉತ್ತರ ಕನ್ನಡ ಜನಮೆಚ್ಚಿದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ ನಾರಾಯಣ್ ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿಯ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಗೊಂಡಿದ್ದು ಅವರ ಜಾಗಕ್ಕೆ ದೀಪನ್ ಎಂ ಎನ್ ನಿಯೋಜನೆಗೊಂಡಿದ್ದಾರೆ. ಹೌದು.. ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಎಂದು ಗುರುತಿಸಿಕೊಂಡಿದ್ದ ಎಂ ನಾರಾಯಣ್ ವರ್ಗಾವಣೆಗೊಂಡಿದ್ದು ಜಿಲ್ಲೆಯ ಸಾವಿರಾರು ಅಭಿಮಾನಿಗಳಿಗೆ ಬೇಸರ ತಂದಿದ್ದು, ರಾಜಕೀಯ ಒತ್ತಡಗಳಿಂದಲೇ ಎಸ್ಪಿ ವರ್ಗಾವಣೆ ಮಾಡಿದ್ದಾರೆ ಎನ್ನುವ ಚರ್ಚೆ ಎಲ್ಲಡೆ ವ್ಯಕ್ತವಾಗಿದೆ. ಉತ್ತರ ಕನ್ನಡ ನೂತನ ಎಸ್ಪಿಯಾಗಿ ಕರ್ನಾಟಕ ಮೀಸಲು ಪೊಲೀಸ್ ಕಮಾಂಡೆಂಟ್  ಆಗಿದ್ದ ದೀಪನ್ ಎಂ ಎನ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. - [ದಟ್ಟಡವಿಯಲ್ಲಿ ವಿಠ್ಠಲ.. ವಿಠ್ಠಲ..ಪಾಂಡುರಂಗ! ಗುಹೆಯಲ್ಲಿ ರಷ್ಯನ್ ಲೇಡಿ ಆಧ್ಯಾತ್ಮಿಕತೆ ! ಪೊಲೀಸರಿಂದ ರಕ್ಷಣೆ!](https://nudijenu.in/uttarakannada/2025/1560/): ಕಾರವಾರ: ಭಾರತೀಯ ಸಂಸ್ಕೃತಿ,ಪಾರಂಪರಿಕ ಆಚರಣೆ,ಹಿಂದೂ ಧರ್ಮದ ಸೊಬಗಿಗೆ ಮಾರು ಹೋಗದವರಿಲ್ಲ, ಸಾವಿರಾರು ವಿದೇಶಿಗರು ಭಾರತೀಯ ನೆಲದಲ್ಲಿ ಪೂಜೆ,ಪುನಸ್ಕಾರಗಳನ್ನು ಹಮ್ಮಿಕೊಂಡು ಧಾರ್ಮಿಕ ಮನೋಭಾವದೊಂದಿಗೆ ಜೀವಿಸುತ್ತಿದ್ದು ಅದಕ್ಕೆ ಪೂರವಕವೆಂಬಂತೆ ಭೂ ಕೈಲಾಸ ಎಂದೆನಿಸಿಕೊಳ್ಳುವ ಗೋಕರ್ಣದಲ್ಲಿ ರಷ್ಯನ್ ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ಪಾಂಡುರಂಗ ವಿಠಲನನ್ನು ಆರಾಧಿಸುತ್ತ ವಾಸಿಸುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೌದು…ಭೂ ಕೈಲಾಸ,ದಕ್ಷಿಣದ ಕಾಶಿ,ಶಿವನ ಆತ್ಮಲಿಂಗವನ್ನೇ ದರೆಗಿಳಿಸಿಕೊಂಡ ಪುಣ್ಯಭೂಮಿ ಎಂದೆಲ್ಲ ಕರೆಯಿಸಿಕೊಳ್ಳುವ ಗೋಕರ್ಣ ಹಿಂದೂಗಳ ಪವಿತ್ರ ಭೂಮಿಯೂ ಹೌದು..ಶಿವನನ್ನು ಒಲಿಸಿಕೊಂಡು ಆತ್ಮಲಿಂಗವನ್ನು ಪಡೆದು ಲಂಕೆಗೆ ಹಿಂದಿರುಗುತ್ತಿದ್ದ ರಾವಣನನ್ನು ತಡೆದು ಅತ್ಮಲಿಂಗವನ್ನು ಇಲ್ಲಿಯೇ ಸ್ಥಾಪನೆಯಾಗುವಂತೆ ಮಾಡಿದ ಬಾಲ ಗಣಪನ ಹಾಗೂ ತಾಯಿ ಪಾರ್ವತಿಯ ಕತೆಯನ್ನು ಸವಿಸ್ತಾರವಾಗಿ ತಿಳಿಹೇಳುವ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಗೋಕರ್ಣವೆಂದರೆ ಶಿವ ಭಕ್ತರ ನೆಚ್ಚಿನ ತಾಣ ಹಾಗೆಯೇ ಸುಂದರ,ಮನೋಹರವಾದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಡಲತೀರಗಳು ಇವೆ. ಇದೆಲ್ಲವನ್ನು ಕಣ್ತುಂಬಿಕೊಳ್ಳಲು ಬರುವ ವಿದೇಶಿಗರು ಇಲ್ಲಿಯ ಆಚರಣೆಗೆ ಮಾರು ಹೋಗಿ ಇಲ್ಲಿಯೇ ವಾಸ್ತವ್ಯಹೂಡಿದ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ಆಧ್ಯಾತ್ಮಿಕ ಒಲವಿನಿಂದ ಗೋಕರ್ಣದ ರಾಮತೀರ್ಥದ […] - [ರೋಗಿಗಳ ಹಾಸಿಗೆಯಲ್ಲಿ ಕಮಿಷನ್! ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ!](https://nudijenu.in/karwar/2025/1549/): ಕಾರವಾರ : ಗುತ್ತಿಗೆದಾರರೊಬ್ಬರಿಂದ ಲಂಚ‌ ಪಡೆಯುತ್ತಿದ್ದ ವೇಳೆ ಕಾರವಾರ ಸಾರ್ವಜನಿಕ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ವೈದ್ಯಾಧಿಕಾರಿ ಶಿವಾನಂದ ಕುಡ್ತಲಕರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ರೋಗಿಗಳ ಹಾಸಿಗೆ ಹಾಗೂ ಪೀಠೋಪಕರಣಗಳ ಟೆಂಡರ್ ನಲ್ಲಿ ಗುತ್ತಿಗೆದಾರನಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದು, ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಕ್ ಎಂಬುವವರು ಲೋಕಾಯುಕ್ತಕ್ಕೆ ದೂರು‌ನೀಡಿದ್ದರು. ಕಳೆದ ರಾತ್ರಿ 20 ಸಾವಿರ ಹಣವನ್ನು ಹೊಂದಿಸಿಕೊಂಡು ಗುತ್ತಿಗೆದಾರ ನೀಡಿದ್ದ ಎನ್ನಲಾಗಿದೆ,ಬಾಕಿ ಉಳಿದ 30 ಸಾವಿರ ಹಣವನ್ನು ನೀಡುವಂತೆ ಪೀಡಿಸುತ್ತಿದ್ದ, ವೈದ್ಯನ ಕಾಟದಿಂದ ಬೇಸತ್ತು ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದು 30 ಸಾವಿರ ರೂಪಾಯಿ ಹಣ ಸ್ವಿಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೆತೃತ್ವದಲ್ಲಿ ಈ‌ ದಾಳಿ ನಡೆಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. - [ಗೊಬ್ಬರದಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು!](https://nudijenu.in/uttarakannada/2025/1543/): ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ. ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ವರ್ಷ ಸಾವನ್ನಪ್ಪಿದ ಮಗುವಾಗಿದ್ದಾಳೆ. ಬುಧವಾರ ಬೆಳಿಗ್ಗೆ ಎಂದಿನಂತೆ ಸಾದ್ವಿ ಅಪ್ಪನೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದಾಳೆ,ಕೊಟ್ಟಿಗೆಯ ಕೆಲಸದಲ್ಲಿ ಮಗ್ನರಾಗಿದ್ದ ಶ್ರೀಕಾಂತ್ ಹೆಬ್ಬಾರ್ ಮಗಳ ಚಲನವಲನವನ್ನು ಗಮನಿಸಿರಲಿಲ್ಲ,ಕೆಲ ಸಮಯದ ಬಳಿಕ ಮಗಳ ಸದ್ದು ಕೇಳಿಸದೆ ಇದ್ದುದರಿಂದ ಸುತ್ತಲೂ ಹುಡುಕಾಟ ನಡೆಸಿದ್ದಾನೆ. ಎಲ್ಲಿಯೂ ಕಾಣದ ಸಾದ್ವಿ ಗೊಬ್ಬರ ಗುಂಡಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ತಕ್ಷಣ ಗುಂಡಿಯಿಂದ ಮಗುವನ್ನು ಮೇಲಕೆತ್ತಲಾಗಿದ್ದು ತಾಲೂಕಾಸ್ಪತ್ರೆ ಕರೆತಂದಿದ್ದಾರೆ,ವೈದ್ಯರು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದ್ದಾರೆ.ಪುಟ್ಟ ಕಂದಮ್ಮನ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ತೆರೆದ ಗುಂಡಿಗಳಿಂದ ಎಚ್ಚರ!ಹಳ್ಳಿಗಳಲ್ಲಿ ತೆರೆದ ಗುಂಡಿಗಳು ಹೆಚ್ಚಾಗಿ ಕಂಡುಬರುತ್ತದೆ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವುದರಿಂದ ಇಂತಹ ಅವಘಡಗಳು ಸಂಭವಿಸುತ್ತದೆ.ಆದ್ದರಿಂದ ಈ ಕುರಿತು ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ. - [ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!](https://nudijenu.in/uttarakannada/2025/1530/): ಅಂಕೋಲಾ: ಅಪ್ರಾಪ್ತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ನಡೆದಿದೆ. ಅಡ್ಲೂರು ಗ್ರಾಮದ ನಿವಾಸಿ ಕವನಾ ಲಕ್ಷ್ಮಣ ಗೌಡ(17) ಎಂಬಾಕೆಯೇ ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಅಗಸೂರಿನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕವನಾ ಗೌಡ ಎಂದಿನಂತೆ ಮಂಗಳವಾರ ಕಾಲೇಜಿಗೆ ತೆರಳಿದ್ದು ಮರಳಿ ಮನೆಗೆ ಬಂದಿದ್ದಳು, ಸಂಜೆ 5 ಗಂಟೆಯ ಸುಮಾರಿಗೆ ಸಹೋದರನ ಬಳಿ ತಿಂಡಿ ತರಲು ಅಂಗಡಿಗೆ ಕಳುಹಿಸಿದ್ದು, ಅಮ್ಮ  ದನದ ಕೊಟ್ಟಿಗೆಯಲ್ಲಿ ಕೆಲಸಮಾಡುತ್ತಿರುವ ಸಂದರ್ಭದಲ್ಲಿ,ಯಾರು ಇಲ್ಲದ ವೇಳೆಯಲ್ಲಿ ಮನೆಯ ಮೇಲ್ಛಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ, ದನದ ಕೊಟ್ಟಿಗೆಯಿಂದ ಕೆಲಸ ಮುಗಿಸಿ ಮನೆಯೊಳಗೆ ಬಂದ ಕವನಾಳ ತಾಯಿ ಕಲ್ಪನಾ ಗೌಡ ಮಗಳು ನೇಣು ಬಿಗಿದ ಸ್ಥಿತಿಯಲ್ಲಿದ್ದದ್ದನ್ನು ಕಂಡು ಕೂಗಿಕೊಂಡಿದ್ದು, ತಕ್ಷಣ ನೆರೆಹೊರೆಯವರು ಆಗಮಿಸಿದ್ದು ಆಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ಕರೆತಂದಿದ್ದು, ವೈದ್ಯರು ತಪಾಸಣೆ ನಡೆಸಿ ಸಾವನ್ನಪ್ಪಿದ ದೃಢಪಡಿಸಿದ್ದಾರೆ. ಈ ಕುರಿತು ಮೃತಳ ತಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,ಸಿಪಿಐ ಚಂದ್ರಶೇಖರ್ ಮಠಪತಿ […] - [ಹೊಸದೇವತಾ ಪಾಲ್ಸ್ ನಲ್ಲಿ ಪ್ರವಾಸಿಗರ ಹುಚ್ಚಾಟ! ದೇಗುಲದ ಪಾವಿತ್ರ್ಯತೆಗೆ ದಕ್ಕೆ!](https://nudijenu.in/uttarakannada/2025/1517/): ಅಂಕೋಲಾ:ಹೊಸದೇವತಾ ಜಲಪಾತ (hosadevata Falls)ದಲ್ಲಿ ಪ್ರವಾಸಿಗರ ಹುಚ್ಚಾಟ ಮೀತಿಮೀರಿದ್ದು, 25 ರಿಂದ 30 ಅಡಿಯಿಂದ ನೀರು ದುಮ್ಮಿಕ್ಕುವ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಹುಚ್ಚಾಟ ಮೆರೆಯುತ್ತಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಹೌದು… ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಗುಳಿಯ ನಿಸರ್ಗದ ಮಡಿಲಿನಲ್ಲಿ ಕಲ್ಲಿನ ಮೇಲೆ ದುಮ್ಮಿಕ್ಕುತ್ತ ನೀರಿನ ತೊರೆಯೊಂದು ಹರಿಯುತ್ತಿದ್ದು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದೆ,ಜಲಪಾತದ ವೈಭವವೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ರಾಜ್ಯಾದ್ಯಂತ ಪ್ರವಾಸಿಗರ ದಂಡೇ ಹರಿದುಬರುತ್ತಿದೆ, ಪ್ರಾಕೃತಿಕ ಸೊಭಗಿನಿಂದ ಕೂಡಿದ್ದ ಜಲಪಾತ ಪ್ರವಾಸಿಗರ ದಟ್ಟಣೆಯಿಂದ ಅನೈರ್ಮಲ್ಯದ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ. ಪ್ರವಾಸಿಗರ ಹುಚ್ಚಾಟ! ಜಲಪಾತ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸುತ್ತಿದ್ದು, ಪರಿಸರ ಪ್ರೇಮಿಗಳು ಯಾವುದೇ ಅಡ್ಡಪರಿಣಾಮ ಬೀರದೆ ಕೇವಲ ಪ್ರಾಕೃತಿಕ ಸೌಂದರ್ಯವನ್ನಷ್ಟೇ ಅನುಭವಿಸಿ ತೆರಳಿದರೆ,ಇನ್ನು ಕೆಲವರು ಜಲಪಾತದ ತುತ್ತ ತುದಿಯಲ್ಲಿ ನಿಂತು ಹುಂಬತನ ಪ್ರದರ್ಶಿಸುತ್ತಿದ್ದಾರೆ, ಹಾಗೆಯೇ ಸೆಲ್ಫಿ ಕ್ರೇಜ್ ಗೆ ಅಪಾಯಕಾರಿ ಸ್ಥಳಗಳಾದ ಕಲ್ಲಿನ ಬಂಡೆಯ ತುದಿ, ರಭಸದಿಂದ ಹರಿಯುವ ನೀರಲ್ಲಿ […] - [ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಮಾನ್ಯಳಿಗೆ ಜನತಾ ಕೋಆಪರೇಟಿವ್ ಸೊಸೈಟಿ, ಅಂಕೋಲದಿಂದ ಸನ್ಮಾನ.](https://nudijenu.in/uttarakannada/2025/1507/): ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾಮದಮಾನ್ಯ ಮಂಜುನಾಥ್ ನಾಯ್ಕ ‘ನೀಟ್’ ಪರೀಕ್ಷೆಯಲ್ಲಿ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ 14000 ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಜನತಾ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ವತಿಯಿಂದ ಸನ್ಮಾನಿಸಿ ವೈಯಕ್ತಿಕ 25000 ರೂಪಾಯಿಗಳ ಗೌರವದನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜನತಾ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ಅಧ್ಯಕ್ಷರಾದ ಉಪೇಂದ್ರ ಬಿ ನಾಯ್ಕ ಮಾತನಾಡಿ ಕಷ್ಟದ ಬದುಕಿನಲ್ಲೂ ಮಗಳ ಓದಿಗೆ ಶ್ರಮಿಸಿ,ಮಗಳನ್ನು ಗುರಿ ಮುಟ್ಟಿಸುವಂತೆ ಮಾಡಿದ ಮಂಜುನಾಥ್ ನಾಯ್ಕ ಮತ್ತು ಸುಮಾ ದಂಪತಿಗಳ ಪರಿಶ್ರಮಕ್ಕೆ ಫಲದೊರೆತಿದೆ. ರಾಷ್ಟ್ರಮಟ್ಟದಲ್ಲಿ ಅಂಕೋಲೆಯ ಹೆಸರನ್ನು ಪ್ರಖ್ಯಾತಿಗೊಳಿಸಿದ ಮಾನ್ಯ ನಾಯ್ಕ ಇವಳಿಗೆ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ  25 ಸಾವಿರ ರೂಪಾಯಿ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಂಜೇಶ್ವರ ನಾಯಕ,ಪಾಂಡುರಂಗ ಗೌಡ,ವಿನೋದ್ ನಾಯಕ,ಜೆಪಿ ನಾಯಕ ಮುಂತಾದವರು ಉಪಸ್ಥಿತರಿದ್ದರು. - [ಯುವ ಶಕ್ತಿಗೆ ಉತ್ತೇಜನ ನೀಡಿದರೆ ಮಾತ್ರ ಪಕ್ಷ ಉಜ್ವಲವಾಗಲು ಸಾಧ್ಯ- ಆರ್ ವಿ ಡಿ](https://nudijenu.in/uttarakannada/2025/1500/): ಅಂಕೋಲಾ: ಯುವ ಸಮುದಾಯಕ್ಕೆ ಉತ್ತೇಜನ ನೀಡುವುದರಿಂದ ಪಕ್ಷ ಉಜ್ವಲವಾಗಲಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಹೇಳಿದರು. ಅವರು ಅಂಕೋಲಾ ತಾಲೂಕಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ನಿಷ್ಠಾವಂತ ಕಾರ್ಯಕರ್ತರಿಂದ ಇಂದು ನಮ್ಮ ಸರಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದೆ. ಆದ್ದರಿಂದ ಕಾರ್ಯಕರ್ತರ ಬಗ್ಗೆ ಅತೀವ ಕಾಳಜಿಯನ್ನು ಎಲ್ಲಾ ಬಗೆಯ ಸೇಲ್ ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಹಿಸಿಕೊಳ್ಳಬೇಕು, ರಾಜ್ಯದಲ್ಲಿ ಒಂದೆಡೆ ಪಕ್ಷ ಸಂಘಟನೆ ಮತ್ತೊಂದೆಡೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜ್ಯ ಉತ್ತಮವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ ಎಂದರು. ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ ಆದ್ದರಿಂದ ನಾನು 9 ಬಾರಿ ಜನಪ್ರತಿನಿಧಿಯಾಗಿ ಆರಿಸಿಬಂದವನು.ಹಣ ಇದ್ದವರಷ್ಟೇ ರಾಜಕಾರಣ ಮಾಡಬೇಕು ಎನ್ನುವುದು ಮಾತು ಕಾಂಗ್ರೆಸ್ ಪಕ್ಷದಲ್ಲಿ ಸಲ್ಲದು.ಬದಲಾಗಿ ಸಾಮಾನ್ಯ ಕಾರ್ಯಕರ್ತನಿಗೂ […] - [ಬೈಕ್ ಕಳ್ಳತನ; ಆರೋಪಿಯನ್ನು ಹೆಡೆಮುರಿಕಟ್ಟಿದ ಪೊಲೀಸರು!](https://nudijenu.in/uttarakannada/2025/1493/): ಮುಂಡಗೋಡ : ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹೆಡೆಮುರಿಕಟ್ಟಿದ ಮುಂಡಗೋಡ ಪೊಲೀಸರು ವಾಹನ ಸಮೇತ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.     ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ನಾಸಿರ ಅಹ್ಮದ ಸಿದ್ಧಿ ಎಂಬಾತನೇ ಕಳ್ಳತನಮಾಡಿದ್ದ ಬಗ್ಗೆ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.          ತಾಲೂಕಿನ ಮುತ್ತಣ್ಣ ಭೋವಿ ಎನ್ನುವವರು ಪ.ಪಂ ಸಮೀಪ ಇರುವ ನೌಕರ ಭವನದ ಸಮೀಪದಲ್ಲಿ ಆತನ ಬಜಾಜ್ ಪ್ಲಾಟಿನಾ ಬೈಕ್ ನಿಲ್ಲಿಸಿಕೊಂಡು ಕೆಲಸಕ್ಕೆ ತೆರಳಿದ್ದು, ಸಾಯಂಕಾಲ ಮರಳಿ ಬಂದು ನೋಡಿದರೆ ಬೈಕ್ ಕಾಣದೆ ಇದ್ದುದರಿಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು  ಆರೋಪಿಯನ್ನು ಹಿಡಿದು ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.        ಈ ಕಾರ್ಯಾಚರಣೆ ಸಿಪಿಐ ರಂಗನಾಥ ನೀಲಮ್ಮನವರ ಮಾರ್ಗದರ್ಶನದಲ್ಲಿ ಪಿಎಸ್ಐ ಪರಶುರಾಮ ಮಿರ್ಜಗಿ, ವಿನೋದ ಎಸ್.ಕೆ, ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮತ್ತಿತರರು ಉಪಸ್ಥಿತರಿದ್ದರು. - [ಗೆಳೆಯರೊಂದಿಗೆ ಈಜಲು ತೆರಳಿದ್ದ ಪ್ರವಾಸಿಗ ಸಮುದ್ರಪಾಲು!](https://nudijenu.in/uttarakannada/2025/1482/): ಅಂಕೋಲಾ:ತಾಲೂಕಿನ ನದಿಬಾಗ ಕಡಲತೀರದಲ್ಲಿ ಈಜಿಗಿಳಿದ ಪ್ರವಾಸಿಗನೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿವಾಸಿ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಎಂಬಾತನೇ ಸಮುದ್ರಪಾಲಾದ ಯುವಕನಾಗಿದ್ದಾನೆ. ಬಕ್ರೀದ್ ರಜೆ ಹಿನ್ನೆಲೆ ಎರಡು ಬೈಕಗಳಲ್ಲಿ ನಾಲ್ಕು ಮಂದಿ ಗೆಳೆಯರು ಹುಬ್ಬಳ್ಳಿಯಿಂದ ಕರಾವಳಿ ತಾಲೂಕುಗಳಿಗೆ ಪ್ರವಾಸಕ್ಕೆಂದು ಬಂದಿದ್ದರು.ನಾಲ್ವರು ಗೆಳೆಯರು ಈಜಲು ಸಮುದ್ರಕ್ಕೆ ಇಳಿದಿದ್ದರು ನಾಲ್ವರಪೈಕಿ ಓರ್ವ ಸಮುದ್ರಪಾಲಾಗಿದ್ದು ಆತನಿಗೆ ಹುಡುಕಾಟ ಆರಂಭಿಸಲಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ  ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನೆಲ್ಲೆಡೆ ಕಳೆದಕೆಲ ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಹಳ್ಳ,ಕೊಳ್ಳಗಳೆಲ್ಲ ತುಂಬಿಕೊಂಡಿದ್ದವು,ಆದ್ದರಿಂದ ಹಳ್ಳವನ್ನು ಸಮುದ್ರಕ್ಕೆ ಸೇರಿಸುವ ಕೈಂಕರ್ಯವಾದ ಸಾಂಪ್ರದಾಯಿಕ ಕೊಡಿಯನ್ನು ಸಹ ಕಡಿಯಲಾಗಿತ್ತು,ನದಿಯಿಂದ ಸಮುದ್ರಕ್ಕೆ ರಭಸದಿಂದ ನೀರು ಸೇರುತ್ತಿರುವುದರಿಂದ ಆ ಸುಳಿಯಲ್ಲಿ ಸಿಲುಕಿದ್ದಾನೆ ಎನ್ನಲಾಗಿದೆ. - [ಬಸ್ ಮತ್ತು ಬೈಕ್ ನಡುವೆ ಡಿಕ್ಕಿ;ಸವಾರ ಸ್ಥಳದಲ್ಲೇ ಸಾವು!](https://nudijenu.in/uttarakannada/2025/1475/): ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69 ರ ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೆ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ. ಭಟ್ಕಳ ಡಿಪೋ ಬಸ್ ಹೊನ್ನಾವರ ಕಡೆಯಿಂದ ಶಿರಸಿಗೆ ತೆರಳುತ್ತಿದ್ದು, ಬೈಕ್ ಸವಾರ ಜೋಗ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೈಕ್ ಸವಾರ  ಸಾಗರ ಮೂಲದ ನಜೀಮ್ ಪಾಶ(30) ಮೃತಪಟ್ಟಿದ್ದು, ಆಯಾನ್ ಸಾಗರ ಗಾಯಗೊಂಡ ಬೈಕ್ ಹಿಂಬದಿ ಸವಾರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಸ್ಮಶಾನದಲ್ಲಿ ಮರಗಳ ಮಾರಣಹೋಮ ಪ್ರಕರಣ!ಪುರಸಭೆ ಮುಖ್ಯಾಧಿಕಾರಿ ಮೇಲೆ ಎಫ್ ಐ ಆರ್ ದಾಖಲು!](https://nudijenu.in/uttarakannada/2025/1466/): ಅಂಕೋಲಾ: ತಾಲೂಕಿನ ಹಿಂದೂ ಸ್ಮಶಾನಭೂಮಿಯಲ್ಲಿ ಮರ ಕಡಿದ ಪ್ರಕರಣದ ಕುರಿತು ನುಡಿಜೇನು ಪತ್ರಿಕೆ ವರದಿ ಬಿತ್ತರಿಸಿತ್ತು, ವರದಿಯ ಫಲಶೃತಿ ಎಂಬಂತೆ ಅರಣ್ಯ ಇಲಾಖೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾರವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಹೌದು..ಹಿಂದೂ ಸ್ಮಶಾನ ಭೂಮಿಯಲ್ಲಿ ಪರಿಸರ ದಿನಾಚರಣೆಯ ನಿಮಿತ್ತ ಹಿಂದಿನ ಪುರಸಭೆ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಅನೇಕಾರು ಗಿಡಮರಗಳನ್ನು ನೆಟ್ಟಿದ್ದರು ಆದರೆ ಪುರಸಭೆ ಅಧಿಕಾರಿಗಳು ಕಳೆದ ವಾರವಷ್ಟೇ ಅನಾವಶ್ಯಕವಾಗಿ ಹದಿನೈದರಿಂದ ಇಪ್ಪತ್ತುವರ್ಷ ಹಳೆಯದಾದ ಆಲದಮರವನ್ನು ಕಡಿದು ಅಟ್ಟಹಾಸ ಮೆರೆದಿದ್ದರು. ಹದಿನೈದು ವರ್ಷಕ್ಕೂ ಹಳೆಯದಾದ ಮರಗಳನ್ನು ಕಡಿದು ಮರಗಳ ಮಾರಣಹೋಮ ಮಾಡಿದ್ದ ಪುರಸಭೆ ಅಧಿಕಾರಿಗಳ ವಿರುದ್ಧ  ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಸ್ಮಶಾನದಲ್ಲಿದ್ದ ಮರಗಳ ಮಾರಣ ಹೋಮ!ಎಂಬ ಶೀರ್ಷಿಕೆಯಡಿ ನುಡಿಜೇನು ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿ ಕಮಿಟಿಯ ಮುಖ್ಯಸ್ಥರು ಸ್ಮಶಾನದ ಮರಗಳ ಮೇಲೆ ನಡೆದ ದೌರ್ಜನ್ಯದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿ […] - [ಕಡಿದ ಕಾಂಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದ ಪುರಸಭೆ ಅಧಿಕಾರಿಗಳು! ಅಜ್ಞಾನದ ಪಾರುಪತ್ಯಕ್ಕೆ ಬಲಿಯಾದ ಮರ ಗಿಡಗಳು!](https://nudijenu.in/uttarakannada/2025/1445/): ಅಂಕೋಲಾ: ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬಂತೆ ಪುರಸಭೆ ಅಧಿಕಾರಿಗಳ ಕಾರ್ಯ ತಾಲೂಕಿನಾದ್ಯಂತ ನಗೆ ಪಾಟಲಿಗೆ ಎಡೆಮಾಡಿಕೊಟ್ಟ ಘಟನೆ ಪುರಸಭೆ ವ್ಯಾಪ್ತಿಯ ಹಿಂದೂ ಸ್ಮಶಾನ ಭೂಮಿಯಲ್ಲಿ ನಡೆದಿದೆ. ಹೌದು..ವಿಶ್ವಾದ್ಯಂತ ಇಂದು ಪರಿಸರ ದಿನಾಚರಣೆ  ಸರಕಾರದ ಪ್ರತಿಯೊಂದು ಇಲಾಖೆ,ಸಂಸ್ಥೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಗಿಡನೆಟ್ಟು ಪರಿಸರ ಸಂರಕ್ಷಣೆಯ ವೇದವಾಕ್ಯವನ್ನು ಪಠಿಸಲಾಗುತ್ತದೆ. ಆದರೆ ಅಂಕೋಲಾ ತಾಲೂಕಿನ ಪುರಸಭೆ ಅಧಿಕಾರಿಗಳು ಮಾಡಿದ ತಪ್ಪನ್ನು ಮುಚ್ಚಿಹಾಕಲು ತಾವೇ ಕಡಿದಿದ್ದ ಆಲದಮರದ ಕಾಂಡವನ್ನು ಮತ್ತೆ ನೆಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದವಾಗಿ ಚರ್ಚೆಯಾಗುತ್ತಿದೆ. ಕಡಿದ ಮರವನ್ನು ಮತ್ತೆ ನೆಟ್ಟ ಪುರಸಭೆ ಅಧಿಕಾರಿಗಳು! ಹದಿನೈದು ವರ್ಷಕ್ಕೂ ಹಳೆಯದಾದ ಮರಗಳನ್ನು ಕಡಿದು ಮರಗಳ ಮಾರಣಹೋಮ ಮಾಡಿದ್ದು, ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಸ್ಮಶಾನದಲ್ಲಿದ್ದ ಮರಗಳ ಮಾರಣ ಹೋಮ!ಎಂಬ ಶೀರ್ಷಿಕೆಯಡಿ ನುಡಿಜೇನು ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿ ಕಮಿಟಿಯ ಮುಖ್ಯಸ್ಥರು ಸ್ಮಶಾನದ ಮರಗಳ ಮೇಲೆ ನಡೆದ ದೌರ್ಜನ್ಯದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿ […] - [ಫೈನಲ್ ನಲ್ಲಿ ಗೆದ್ದು ಬಿಗಿದ ಆರ್ ಸಿ ಬಿ! ಚೊಚ್ಚಲ ಕಪ್ ಗೆದ್ದ ಬೆಂಗಳೂರು!](https://nudijenu.in/state/2025/1435/): ಅಹಮದಾಬಾದ್:ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್ ಆರಂಭದಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದರು. ಆದರೆ ಈ ಅವಧಿಯಲ್ಲಿ ಪಂಜಾಬ್‌ ಬೌಲರ್‌ಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿಕೊಂಡ ರಣ ತಂತ್ರದಂತೆ ಬೌಲ್ ಮಾಡಿದರು. ಈ ವೇಳೆ ಫಿಲ್‌ ಸಾಲ್ಟ್‌ 16 ರನ್‌ ಬಾರಿಸಿದ್ದಾಗ ಕೈಲ್‌ ಜೇಮಿಸನ್ ಅವರ ಎಸೆತದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್ ನೀಡಿದರು. ಮಯಾಂಕ್‌ ಅಗರ್‌ವಾಲ್‌ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ರಜತ್‌ ಪಾಟಿದಾರ್ ಸಹ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ವಿರಾಟ್ ಕೊಹ್ಲಿ ಜೊತೆಗೂಡಿ 27 ಎಸೆತಗಳಲ್ಲಿ 40 ರನ್‌ ಬಾರಿಸಿದರು. ರಜತ್‌ ಪಾಟಿದಾರ್‌ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 26 ರನ್‌ ಸಿಡಿಸಿದರು. ಮಹತ್ವದ ಪಂದ್ಯದ ಮಹತ್ವ ಅರಿತು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿದರು. ಆದರೆ ಇವರಿಗೆ ಪಂಜಾಬ್‌ ಲೂಸ್‌ ಬೌಲ್‌ಗಳನ್ನು ಎಸೆಯದೆ ಕಾಟ ನೀಡಿತು. ಅಲ್ಲದೆ ಸುಲಭವಾಗಿ ರನ್‌ […] - [ಡೇಟ್ ಬಾರ್ ಸಿಲಿಂಡರ್! ತೂಕದಲ್ಲೂ ವ್ಯೆತ್ಯೆಯ! ಇಂಡೇನ್ ಗ್ಯಾಸ್ ವಿರುದ್ಧ ಜಿಲ್ಲಾಧಿಕಾರಿ ಮೊರೆಹೋದ ಗ್ರಾಹಕ!](https://nudijenu.in/uttarakannada/2025/1427/): ಅಂಕೋಲಾ: ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅವಧಿ ಮೀರಿದ ಗ್ಯಾಸ್ ಸಿಲೆಂಡರ್ ಸರಬರಾಜು ಆಗುತ್ತಿರುವ ಆರೋಪ ಕೇಳಿ ಬಂದಿದ್ದು, ಜೊತೆಗೆ ಗ್ಯಾಸ್ ಸಿಲೆಂಡರ್ ತೂಕದಲ್ಲಿಯೂ ವ್ಯತ್ಯಾಸವಿರುವ ಬಗ್ಗೆ ತಿಳಿದ ಗ್ರಾಹಕ ಜಿಲ್ಲಾಧಿಕಾರಿ ಮೊರೆಹೋಗಿದ್ದಾರೆ. ಹೌದು….ತಾಲೂಕಿನ ಅಡುಗೆ ಅನಿಲ ವಿತರಕರಾದ ‘ಮಾನು ಇಂಡೇನ್’ ಎಂಬ ವಿತರಕರ ಮೂಲಕ ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅಡುಗೆ ಅನಿಲದ ಸಿಲೆಂಡರ್ ಪೂರೈಕೆ ಆಗುತ್ತದೆ. ಪ್ರತಿ ಬುಧವಾರ ಈ ಭಾಗಕ್ಕೆ ಅಡುಗೆ ಅನಿಲ ಹೊತ್ತ ವಾಹನ ಬರುತ್ತದೆ. ಕೊಡ್ಲಗದ್ದೆಯ ಸುಮಂತ ಹೆಗಡೆ ಅವರು ಕಳೆದ ಮಂಗಳವಾರ ಗ್ಯಾಸ್ ಬುಕ್ ಮಾಡಿದ್ದು, ಅವರಿಗೆ ಬುಧವಾರ ಸಿ-25 ಎಂದು ನಮೂದಿಸಿದ ಸಿಲೆಂಡರನ್ನು ವಿತರಿಸಲಾಗಿದೆ. ಸಿ-25 ಅಂದರೆ ಸೆಪ್ಟೆಂಬರ್ ಅಂತ್ಯದವರೆಗೆ ವಾಯಿದೆಯಿರುವ ಸಿಲೆಂಡರ್ ಆಗಿದ್ದು, ಒಂದೆರಡು ತಿಂಗಳ ಅವಧಿಯಲ್ಲಿ ಸಿಲೆಂಡರ್ ಖಾಲಿ ಮಾಡಲು ಆಗದೇ ಇದ್ದರೆ ಅದು ಸ್ಪೋಟಿಸುವ ಆತಂಕವಿದೆ ಎಂಬುದು ಅವರ ಕುಟುಂಬದವರ ಆತಂಕ. ಈ ಮೊದಲು ಅವಧಿ ಮೀರಿದ ಸಿಲೆಂಡರ್ ವಿತರಣೆ ನಡೆದಿತ್ತು. ಅದಕ್ಕೆ ಆಕ್ಷೆಪಣೆ ಸಲ್ಲಿಸಿದ ಕಾರಣ ಅವಧಿ ಮುಗಿಯಲು […] - [ಸರ್ವಾಧಿಕಾರಿ ಧೋರಣೆ ಹಿನ್ನೆಲೆ!ಪುರಸಭೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾಯಿಸುವಂತೆ ಸದಸ್ಯರ ಪಟ್ಟು.](https://nudijenu.in/ankola/2025/1417/): ಅಂಕೋಲಾ: ಒಂದಲ್ಲಾ ಒಂದು ಗೊಂದಲದಿಂದ ಕೂಡಿದ್ದ ಅಂಕೋಲಾ ಪುರಸಭೆಯಲ್ಲಿ ಮತ್ತೊಂದು ಗಲಾಟೆ ಬುಗಿಲೆದ್ದಿದ್ದು,ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾವಣೆ ಮಾಡುವಂತೆ ಸರ್ವಪಕ್ಷದ 18 ಸದಸ್ಯರು ಬಿಗಿಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಅವರ ಸರ್ವಾಧಿಕಾರಿ ದೊರಣೆ ಮತ್ತು ಕಾಮಗಾರಿಯ ಆರಂಭ ಮತ್ತು ಮುಕ್ತಾಯದ ಹಂತದಲ್ಲಿ ಸದಸ್ಯರ ಗಮನಕ್ಕೆ ತರದೆ, ಸದಸ್ಯರ ಆಕ್ಷೇಪಣೆ ನಡುವೆಯೂ ಬಿಲ್ ಮಾಡಿರುವುದು ಆಡಳಿತ ಮಂಡಳಿಯ ವಿರೋಧಕ್ಕೆ ಕಾರಣವಾಗಿದ್ದು, ಇದರಿಂದ ಬೇಸತ್ತು ಅಂಕೋಲಾ ಪುರಸಭೆಯ 23 ಸದಸ್ಯರ ಪೈಕಿ 18 ಸದಸ್ಯರ ಸರ್ವಪಕ್ಷ ನಿಯೋಗ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ವರ್ಗಾವಣೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಪೌರಾಡಳಿತ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿಯವರಿಗೆ ಮನವಿ ಮಾಡಿದ್ದರು, ಈ ಕುರಿತು ತಕ್ಷಣ ಕಾರ್ಯಪ್ರವೃತ್ತರಾದ ಅವರು ಅರ್ಜಿಯ ವಿಚಾರಣೆಗೆ ಉತ್ತರ ಕನ್ನಡ ಜಿಲ್ಲಾ ಯೋಜನಾಧಿಕಾರಿಗಳಿಗೆ ಪರಿಶೀಲಿಸಿ ತಕ್ಷಣ ವರದಿನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಆಗಮಿಸಿದ ಉತ್ತರ ಕನ್ನಡ ಜಿಲ್ಲಾ ಯೋಜನಾಧಿಕಾರಿ ಸರ್ವಪಕ್ಷದ ಸದಸ್ಯರನ್ನು ಕರೆದು ಅರ್ಜಿಯನ್ನು ವಿಚಾರಿಸಿದ್ದರು ಎನ್ನಲಾಗಿದೆ. […] - [ಹೇಳೋರಿಲ್ಲ ಕೇಳೋರಿಲ್ಲ ಜನಪ್ರತಿನಿಧಿಗಳ ಮಾತಿಗೂ ಕಿಮ್ಮತ್ತಿಲ್ಲ!ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಮರಗಳ ಮಾರಣ ಹೋಮ!](https://nudijenu.in/uttarakannada/2025/1409/): ಅಂಕೋಲಾ: ಪರಿಸರ ದಿನಾಚರಣೆ ಹತ್ತಿರ ಬರುತ್ತಿದೆ ಅತ್ತ ಎಲ್ಲರೂ ಗಿಡಮರಗಳನ್ನು ಬೆಳೆಸಲು ಮಗ್ನರಾಗಿದ್ದಾರೆ,ಆದರೆ ಅಂಕೋಲಾ ಪುರಸಭೆ ಅಧಿಕಾರಿಗಳು ಮಾತ್ರ ಮರಗಳನ್ನು ಕಡಿದು,ಮರಗಳ ಮಾರಣಹೋಮವನ್ನೇ ನಡೆಸಿದ್ದಾರೆ. ಹೌದು… ಜೂನ್ 5 ರಂದು ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನಾಚರಣೆಯನ್ನು ಪುಟ್ಟ ಮಕ್ಕಳಿಂದ ಹಿಡಿದು ಪ್ರದಾನ ಮಂತ್ರಿಯವರೆಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಧ್ಯೇಯದೊಂದಿಗೆ ಗಿಡ ಮರಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತಾರೆ,ಆದರೆ ಇಲ್ಲಿಯ ಪುರಸಭೆ ಅಧಿಕಾರಿಗಳು ಮಾತ್ರ ಸ್ಮಶಾನ ಭೂಮಿಯಲ್ಲಿಯ ದೊಡ್ಡ ದೊಡ್ಡ ಮರಗಳನ್ನು ಕಡೆದು ಮಾರಣಹೋಮವನ್ನೇ ನಡೆಸಿದ್ದಾರೆ ಎನ್ನಲಾಗಿದೆ. ತಾಲೂಕಿನ ಹಿಂದೂ ಸ್ಮಶಾನ ಭೂಮಿಯಲ್ಲಿ ದೊಡ್ಡ ದೊಡ್ಡ ಆಲದ ಮರಗಳನ್ನು ಬುಡದ ಸಮೇತ ಕಡೆಯುವ ಮೂಲಕ ಅಟ್ಟಹಾಸ ಮೆರೆದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ. ಅರಣ್ಯ ಇಲಾಖೆಗೂ ಮಾಹಿತಿ ಇಲ್ಲ,ಜನಪ್ರತಿನಿಧಿಗಳಿಗೆ ಕ್ಯಾರೇ ಇಲ್ಲ! ಹಿಂದೂ ಸ್ಮಶಾನ ಭೂಮಿಯ ಸುತ್ತಲೂ ಜನಪ್ರತಿನಿಧಿಗಳು ಕಾಂಪೌಂಡ್ ನಿರ್ಮಿಸಲು ಮೀಸಲಿಟ್ಟ ಹಣವನ್ನು ಸ್ಮಶಾನದ ಮದ್ಯ ಬಾಗದಲ್ಲಿ ರಸ್ತೆ ನಿರ್ಮಾಣ ಮಾಡಿ ಅದರಲ್ಲಿಯೂ […] - [ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಯುವಕ ಸಾವು!](https://nudijenu.in/uttarakannada/2025/1400/): ಮುಂಡಗೋಡ : ಚಲಿಸುತ್ತಿದ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಯುವಕ ಮೃತಪಟ್ಟ ಘಟನೆ ತಾಲೂಕಿನ ಇಂದೂರ ಗ್ರಾಮದ ಶಿಸನಾಳ ಶರೀಫ ದೇವಸ್ಥಾನದ ಸಮೀಪ ನಡೆದಿದೆ. ತಾಲೂಕಿನ ನಂದಿಕಟ್ಟಾ ಗ್ರಾಮ ಪಂ. ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಸತೀಶ ಮಂಜುನಾಥ ತಳವಾರ(18) ಎಂಬಾತನೆ ಸಾವನ್ನಪ್ಪಿದ ಯುವಕನಾಗಿದ್ದಾನೆ. ಅರಣ್ಯ ಸಸಿ ಪಾಲನ ಕೇಂದ್ರ ದಿಂದ ಹುಲಿಹೊಂಡ ಗ್ರಾಮದ ಅರಣ್ಯ ಪ್ರದೇಶಕ್ಕೆ ಗಿಡಗಳನ್ನು ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಯುವಕನಿಗೆ ತಾಲೂಕಾ ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಪ್ರಕರಣ ದಾಖಲಾಗಿದೆ. - [ಬಿಡಾಡಿ ದನಕರುಗಳಿಗೆ ರಿಪ್ಲೇಕ್ಟಿವ್ ಕಾಲರ್ ಅಳವಡಿಕೆ.](https://nudijenu.in/uttarakannada/2025/1391/): ಗೋಕರ್ಣ: ಬಿಡಾಡಿ ದನಕರುಗಳಿಂದ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದ ಸಾರ್ವಜನಿಕರ ಪ್ರಾಣಕ್ಕೆ ಕುಂದುಂಟಾಗುತ್ತಿರುವ ಬಗ್ಗೆ ಹಾಗೂ ದನುಕರುಗಳಿಗೂ ಪ್ರಾಣ ಹಾನಿ ಸಂಭವಿಸುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿದ ಗೋಕರ್ಣ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿಯ ಬೀಡಾಡಿ ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಿ ರಸ್ತೆ ಸುರಕ್ಷತಾ ಕ್ರಮವನ್ನು ಕೈಗೊಂಡಿದ್ದಾರೆ. ಹೌದು.. ಭೂ ಕೈಲಾಸ ಎನ್ನಲಾಗುವ ಶ್ರೀ ಕ್ಷೇತ್ರ ಗೋಕರ್ಣ ಪ್ರವಾಸಿಗರ ‘ಹಾಟ್ ಸ್ಪಾಟ್’ ಅತ್ಮಲಿಂಗದ ದರ್ಶನ ಸೇರಿದಂತೆ ಕಡಲತೀರದ ಸೌಂದರ್ಯವನ್ನು ಅನುಭವಿಸಲು ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಇಕ್ಕಟ್ಟಾದ ರಸ್ತೆಗಳು,ಕಿರು ತಿರುವುಗಳು ಹೀಗೆ ಅನೇಕಾರು ಅಡಚನೆಯುಳ್ಳ ಇಲ್ಲಿಯ ರಸ್ತೆಗಳಲ್ಲಿ  ಬಿಡಾಡಿ ದನಗಳ ಹಾವಳಿಯು ಹೆಚ್ಚಾಗಿದ್ದು,ರಸ್ತೆಯಲ್ಲಿ ಮಲಗಿರುವ  ದನಕರುಗಳು ದಾರಿಹೋಕರ ಪ್ರಾಣಕ್ಕೆ ಸಂಚಕಾರವನ್ನು ತರುತ್ತಿದ್ದು, ಅದರಂತೆಯೇ ಜಾನುವಾರುಗಳ ಪ್ರಾಣಕ್ಕೂ ಕುತ್ತು ಉಂಟಾಗುತ್ತಿದೆ. ಹಲವಾರು ಜನರ ಪ್ರಾಣಪಕ್ಷಿಯೂ ಹಾರಿಹೋದ ಉದಾಹರಣೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಗೋಕರ್ಣ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಸಿಪಿಐ ಶ್ರೀಧರ್ ಎಸ್ ಆರ್ ತನ್ನೆಲ್ಲ ಸಿಬ್ಬಂದಿಗಳೊಂದಿಗೆ ಬಿಡಾಡಿ ದನಕರುಗಳಿಗೆ ರಿಪ್ಲೇಕ್ಟಿವ್ ಕಾಲರ್ ಹಾಕುವ ಮೂಲಕ […] - [ಗೋಕರ್ಣ ಪೊಲೀಸರಿಂದ 'ವಿಶ್ವ ಬೈಸಿಕಲ್' ದಿನಾಚರಣೆ!](https://nudijenu.in/uttarakannada/2025/1383/): ಗೋಕರ್ಣ: ವಿಶ್ವ ‘ಬೈಸಿಕಲ್’ ದಿನಾಚರಣೆಯ ಅಂಗವಾಗಿ ಗೋಕರ್ಣ ಪೊಲೀಸರು ಗೋಕರ್ಣದ ಪ್ರಮುಖ ಬೀದಿಯಲ್ಲಿ ಸೈಕಲ್ ಏರಿ ಜನಜಾಗೃತಿ ಮೂಡಿಸಿದರು. ಹೌದು… ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸರು ಜನಜಾಗೃತಿ ಮೂಡಿಸುತ್ತಿರುವುದರಿಂದ ಅದೆಷ್ಟೋ ಅಪರಾಧ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ. ಅದರಂತೆಯೇ ಗೋಕರ್ಣ ಪೊಲೀಸರು ವಿಶ್ವ ಬೈಸಿಕಲ್ ದಿನಾಚರಣೆಯನ್ನು ಹಮ್ಮಿಕೊಂಡು ಪ್ರಮುಖ ಬೀದಿಗಳಲ್ಲಿ ಸೈಕಲ್ ತುಳಿದು ಸೈಬರ್ ಸುರಕ್ಷತೆ,ಪ್ರವಾಸಿಗರ ಸುರಕ್ಷತೆ,ರಸ್ತೆ ಸುರಕ್ಷತೆ ಹಾಗೂ ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಪೊಲೀಸರು ಸೈಕಲ್ ತುಳಿಯುತ್ತಿದ್ದಂತೆ ಚಿಣ್ಣರು ಸಹ ಪೊಲೀಸರೊಂದಿಗೆ ವಿಶ್ವ ಬೈಸಿಕಲ್ ದಿನಾಚರಣೆಯಲ್ಲಿ ಪಾಲ್ಗೊಂಡರು. - [ಬಡವರಿಗೆ ನಿಜವಾದ ಅಚ್ಚೇದಿನ್ ನಮ್ಮ ಗ್ಯಾರಂಟಿ ಯೋಜನೆಗಳಿಂದ ಲಭಿಸಿದೆ- ಸತೀಶ್ ನಾಯ್ಕ](https://nudijenu.in/uttarakannada/2025/1375/): ಹಳಿಯಾಳ: ಬಡವರಿಗೆ ನಿಜವಾದ ಅಚ್ಛೇದಿನ್ ಪಂಚಗ್ಯಾರಂಟಿಗಳಿಂದ ಲಭಿಸಿದೆ  ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ ಪಿ. ನಾಯ್ಕ ಹೇಳಿದರು.       ಅವರು ಇಂದು ಹಳಿಯಾಳ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ಗ್ಯಾರಂಟಿ ಪ್ರಾಧಿಕಾರದ ಎಲ್ಲರಿಗೂ ಬಡವರ ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದಿದ್ದು,  ನಮಗೆ ನೀಡಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಬಡವರಿಗೆ ಈ ಯೋಜನೆಯನ್ನು ತಲುಪಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.       ಜಿಲ್ಲೆಯಲ್ಲಿ ಗ್ರಹ ಜ್ಯೋತಿ ಯೋಜನೆಯ ಅಡಿ  ಇಲ್ಲಿಯವರೆಗೆ 344.51 ಕೋಟಿ ಹಣ ಸರ್ಕಾರ ಭರಣ ಮಾಡಿದ್ದು, ಅನ್ನ ಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 55,000 ಕ್ವಿಂಟಲ್ ಅಕ್ಕಿ ವಿತರಿಸಲಾಗುತ್ತಿದೆ. ಯುವ ನಿಧಿ ಅಡಿ 8 ಕೋಟಿ ಹಣ ನಿರುದ್ಯೋಗಿಗಳಿಗೆ ನೀಡಲಾಗಿದೆ.ಗ್ರಹ ಲಕ್ಷ್ಮೀ ಯೋಜನೆಯಡಿ 3,35,498  ಮಹಿಳೆಯರಿಗೆ ಪ್ರತಿ ತಿಂಗಳು 2,000ರೂ ದೊರೆಯುತ್ತಿದೆ.ಶಕ್ತಿ ಯೋಜನೆಯಡಿ 12ಕೋಟಿ ಬಾರಿ ಮಹಿಳೆಯರು ಇದರ ಲಾಭ ಪಡೆದು 350 […] - [ಗೋಕರ್ಣ ಪೊಲೀಸರಿಂದ ಬೀದಿ ಬೀದಿಗಳಲ್ಲಿ ಮಾದಕ ದ್ರವ್ಯ ಶೋಧ! ಶ್ವಾನ ದಳದಿಂದ ಸಾಥ್!](https://nudijenu.in/uttarakannada/2025/1368/): ಕಾರವಾರ: ಗೋಕರ್ಣ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ದೃಷ್ಟಿಯಿಂದ ಹಾಗೂ ಸಂಶಯಾಸ್ಪದ ಸ್ಥಳಗಳಲ್ಲಿ ಗೋಕರ್ಣ ಪೊಲೀಸರ ಜೊತೆಗೂಡಿ ಶ್ವಾನದಳದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಹೌದು… ಕರಾವಳಿಯಲ್ಲಿ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿರುವ ಕುರಿತು ಎಸ್ಪಿ ಎಂ ನಾರಾಯಣ್ ಕ್ರಮಕ್ಕೆ ಮುಂದಾಗಿದ್ದು, ಗೋಕರ್ಣ ಪೊಲೀಸರು ಹಾಗೂ ವಿರೋಧಿ ವಿಧ್ವಂಸಕ ಪರಿಶೀಲನಾ ತಂಡ ( Anti Subotage check Team ) ಹಾಗೂ ಶ್ವಾನದಳದೊಂದಿಗೆ ಜಂಟಿಯಾಗಿ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಗೋಕರ್ಣ,ಬೆಲೆಹಿತ್ಲು, ಬಿಜ್ಜೂರು, ಬೇಲೆಕಾನ್, ಕಹಾನಿ ಪ್ಯಾರಡೈಸ್, ಪ್ಯಾರಡೈಸ್ ಕಡಲತೀರಗಳಲ್ಲಿ ಶ್ವಾನದಳ ಹೆಜ್ಜೆ ಹಾಕಿದ್ದು, ಮಾದಕ ದ್ರವ್ಯ ವ್ಯಸನಿಗಳು ಹಾಗೂ ಮಾರಾಟಗಾರರ ನಿದ್ದೆಗೆಡೆಸಿದಂತಾಗಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಖಡಕ್ ಎಸ್ಪಿ ಎಂದು ಗುರುತಿಸಿಕೊಂಡಿರುವ ಎಂ ನಾರಾಯಣ್ ಅಧಿಕಾರ ವಹಿಸಿಕೊಂಡಾಗಿನಿಂದಲೂ ಹಲವು ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ ಅದರಂತೆಯೇ ಮಾದಕ ದ್ರವ್ಯದ ವಿರುದ್ಧವೂ ಎಸ್ಪಿ ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆಯೇ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹಲವಾರು ಠಾಣೆಗಳಲ್ಲಿ ಜನಮೆಚ್ಚಿದ ಅಧಿಕಾರಿ ಎಂದೆನಿಸಿಕೊಂಡಿರುವ ಗೋಕರ್ಣ […] - [ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗೆ ಅಮಂತ್ರಿಸಿದ ರೂಪಾಲಿ ನಾಯ್ಕ](https://nudijenu.in/uttarakannada/2025/1359/): ಕಾರವಾರ: ಉಗ್ರ ಪೋಷಕ ಪಾಕಿಸ್ತಾನಕ್ಕೆ “ಆಪರೇಷನ್ ಸಿಂಧೂರ” ಮೂಲಕ ಸರಿಯಾದ ಉತ್ತರ ನೀಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ದಿನಾಂಕ 29.05.2025 ಗುರುವಾರ ರಂದು ನಡೆಯುವ ಕಾರವಾರ ಮಟ್ಟದ “ತಿರಂಗಾ ಯಾತ್ರೆ”ಯಲ್ಲಿ ಭಾಗವಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮಾಜಿ ಶಾಸಕಿ,ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಮಂತ್ರಿಸಿದರು. ಅದರಂತೆಯೇ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆಮಂತ್ರಣ ನೀಡಿ  ನಮ್ಮ ದೇಶದ ಸೈನಿಕರ ಪರಾಕ್ರಮವನ್ನು ಗೌರವಿಸುವ ಸಲುವಾಗಿ ಪಕ್ಷಾತೀತವಾಗಿˌ ಜಾತ್ಯಾತೀತವಾಗಿˌ ಧರ್ಮ ಸಮುದಾಯಗಳೆನ್ನದೆ ರಾಷ್ಟ್ರಪ್ರೇಮ ಮೆರೆಯುವ ಭಾರತೀಯರಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಿಸುವಂತೆ ಕರೆ ನೀಡಲಾಯಿತು. - [ಇದು ಕರ್ನಾಟಕ ಇಲ್ಲಿ ಕನ್ನಡವೇ ಮೊದಲು ಪುರಸಭೆ ಮುಖ್ಯಾಧಿಕಾರಿಗೆ ಸೈಲ್ ತರಾಟೆ](https://nudijenu.in/uttarakannada/2025/1353/): ಅಂಕೋಲಾ: ಇದು ಕರ್ನಾಟಕ ಇಲ್ಲಿ ಎಲ್ಲಾ ವ್ಯವಹಾರ ಕನ್ನಡದಲ್ಲೇ ಆಗಬೇಕು ಎಂದು ಗರಂ ಆದ ಸೈಲ್ ಪ್ರಗತಿ ವರದಿ ಪುಸ್ತಕವನ್ನು ಹರಿದು ಹಾಕಿದ್ದಾರೆ. ಹೌದು… ತಾಪಂ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಸಭೆಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಪುಸ್ತಕವನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ಪುರಸಭೆ ಪ್ರಗತಿ ವರದಿಯ ಪುಸ್ತಕ ವೀಕ್ಷಿಸುತ್ತಿದ್ದ ವೇಳೆಯಲ್ಲಿ ವರದಿ ಪೂರ್ಣ ಆಂಗ್ಲ ಬಾಷೆಯಲ್ಲಿದ್ದರಿಂದ ಅದರಿಂದ ಕೋಪಗೊಂಡ ಸೈಲ್ ಇದು ಕರ್ನಾಟಕ ಇಲ್ಲಿ ಎಲ್ಲಾ ಕಡತಗಳು ಹಾಗೂ ವರದಿಗಳು ಕನ್ನದಲ್ಲೇ ಇರಬೇಕು ಎಂದು ಪುಸ್ತಕವನ್ನು ಹರಿದು ಹಾಕಿ ಮುಖ್ಯಾಧಿಕಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ವರದಿಯನ್ನು ಕನ್ನಡದಲ್ಲಿ ಬರೆದು ತನ್ನಿ ಎಂದು ಗುಡುಗಿದರು. - [ಹೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸತೀಶ್ ಸೈಲ್; ಜನರ ಪ್ರಾಣದ ಜೊತೆಗೆ ಚೆಲ್ಲಾಟ ಬೇಡ ಎಂದು ಗರಂ!](https://nudijenu.in/uttarakannada/2025/1347/): ಅಂಕೋಲಾ: ಹೆಸ್ಕಾಂ ಇಲಾಖೆಯ ನಿರ್ವಹಣೆಯ ಕುರಿತು ಗರಂ ಆದ ಶಾಸಕ ಸತೀಶ್ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೌದು… ಮಳೆಗಾಲ ಹತ್ತಿರ ಬರುತ್ತಿದ್ದಂತೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲು ಹೆಸ್ಕಾಂ ಇಲಾಖೆ ನಿರ್ಲಕ್ಷ್ಯವಹಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ತಾಲೂಕಿನಲ್ಲಿ ಹಳೆಯ ವಿದ್ಯುತ್ ತಂತಿಗಳು ಹಾಗೂ ಜಂಗಲ್ ಕಟಿಂಗ್ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಅಧಿಕಾರಿಗಳ ವಿರುದ್ಧ ಹುಬ್ಬಳ್ಳಿ ವಿದ್ಯುತ್ ಸರಬರಾಜು ಎಂ ಡಿ ವೈಶಾಲಿಯವರಿಗೆ ಕರೆಮಾಡಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ ಸೈಲ್ ಜಿಲ್ಲಾಧಿಕಾರಿ ಕಚೇರಿಗೆ ಬರುವಂತೆ ಹೇಳಿದ್ದಾರೆ. ಶಾಸಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಗ್ಯಾಂಗ್ ಮೆನ್ ಗಳ ಕೊರತೆಯಿಂದ ಇಂತಹ ಸಮಸ್ಯೆ ಉಂಟಾಗಿದೆ ಎಂದು ಹೆಸ್ಕಾಂ ಅಧಿಕಾರಿ ರೊಶೀನಿ ಸಮಜಾಯಿಷಿ ನೀಡಿದ್ದು,ತಕ್ಷಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವಂತೆ ಸೈಲ್ ಸೂಚಿಸಿದ್ದಾರೆ. - [ವಾಸರ ಕುದ್ರಿಗೆ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ; ಎಷ್ಟೇ ದೊಡ್ಡ ಪೂಜೆ ಮಾಡಿದರು,ಮನಸ್ಸಿನ ಪ್ರಾರ್ಥನೆಯಷ್ಟೇ ದೇವರಿಗೆ ಕೇಳಿಸುತ್ತದೆ-ಸತೀಶ್ ಸೈಲ್](https://nudijenu.in/uttarakannada/2025/1339/): ಅಂಕೋಲಾ: ಯಾರು ಎಷ್ಟೇ ದೊಡ್ಡ ಪೂಜೆ ಮಾಡಿದರು,ದೇವರಿಗೆ ಕೇಳಿಸುವುದು ಸ್ವಚ್ಛಮನಸ್ಸಿನಿಂದ ಮಾಡಿದ ಪ್ರಾರ್ಥನೆ ಅಷ್ಟೇ ಅದನ್ನೇ ದೇವಾನುದೇವತೆಗಳು ಅನುಗ್ರಹಿಸುತ್ತಾನೆ,ಆದ್ದರಿಂದ ನಾನು ಹೇದುರುವುದು ದೇವರಿಗೆ ಮಾತ್ರ ಎಂದು ಅಂಕೋಲಾ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು. ಅವರು ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ್ ನೂತನ ಕಟ್ಟಡ, ಅರಿವು ಕೇಂದ್ರ ಹಾಗೂ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ 2017 ಕ್ಕೆ ನಾನು ಕೊಟ್ಟಂತ ಅನುದಾನದಲ್ಲಿ ಅಂದೆ ನಿರ್ಮಾಣವಾಗಬೇಕಿದ್ದ ಗ್ರಾಪಂ ಕಟ್ಟಡ ಇಂದು ನನ್ನ ಕೈಯ್ಯಿಂದಲೇ ಉದ್ಘಾಟನೆಗೊಂಡಿರುವುದು ಅತ್ಯಂತ ಸಂತೋಷವಾಗಿದೆ. ನಂತರ ಐದು ವರ್ಷದಲ್ಲಿ ಬಂದಂತ ಸರಕಾರ ಏನುಮಾಡಿದೆ ಎಂಬುದೇ ಗೊತ್ತಾಗಲಿಲ್ಲ. ಆದರೆ ದೇವರು ನನ್ನ ಕೈಯ್ಯಿಂದಲೇ ಲೋಕಾರ್ಪಣೆಗೊಳಿಸಿದ್ದಾನೆ. ಕಾಂಗ್ರೆಸ್ ಸರಕಾರದಲ್ಲಿ ಮಾತು ಕಡಿಮೆ ಕೆಲಸ ಹೆಚ್ಚು ಆದರೆ ಬಿಜೆಪಿಯಲ್ಲಿ ಬರಿ ಮಾತೇ ಜಾಸ್ತಿ. ಆದ್ದರಿಂದ ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಈ ಕ್ಷೇತ್ರ ಯಾವ ಅಭಿವೃದ್ಧಿಯು ಕಾಣಲಿಲ್ಲ ಎಂದರು. ಶಿರೂರು ಘಟನೆಯಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಿಂದ ಅನೇಕರಿಗೆ ಸಮಸ್ಯೆ ಉಂಟಾಗಿತ್ತು […] - [ಬಿಜೆಪಿ ಪಕ್ಷದಿಂದ ಶಾಸಕ ಶಿವರಾಂ ಹೆಬ್ಬಾರ್ ಗೆ ಶಾಕ್! 6 ವರ್ಷ ಉಚ್ಚಾಟನೆ!](https://nudijenu.in/uttarakannada/2025/1324/): ಕಾರವಾರ:ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಗೆ ಬಿಗ್ ಶಾಕ್ ಎದುರಾಗಿದ್ದು, 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯಲ್ಲಿರುವ ಎಸ್ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅಂತರ ಕಾಯ್ದುಕೊಂಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು ಬಿಜೆಪಿ ಹೈಕಮಾಂಡ್ 6 ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದು ಮಾತ್ರ ಗೊಂದಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹಲವು ಬಾರಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಿವರಾಮ್ ಹೆಬ್ಬಾರ್ ವಿರುದ್ಧ ಹೈಕಮಾಂಡ್ ಗಮನಕ್ಕೆ ತಂದಿದ್ದರು,ಯಲ್ಲಾಪುರ ಕ್ಷೇತ್ರದಲ್ಲಿ  ಭಾರತೀಯ ಜನತಾ ಪಾರ್ಟಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಅದರಿಂದ ಹೆಬ್ಬಾರ್ ದೂರ ಉಳಿದಿದ್ದರು. ಹೆಸರಿಗೆ ಮಾತ್ರ ಬಿಜೆಪಿಯಲ್ಲಿದ್ದ ಶಿವರಾಮ್ ಹೆಬ್ಬಾರ್ ಅವರನ್ನು ಇಂದು ಬಿಜೆಪಿ ಶಿಸ್ತುಕ್ರಮ ಕೈಗೊಂಡು ಆರು ವರ್ಷ ಉಚ್ಛಾಟನೆ […] - [ಪುರಾತನ ಪ್ರಸಿದ್ಧ ಅಡುಕಟ್ಟೆಯ ಬೃಹದಾಕಾರದ ಆಲದ ಮರ ಧರೆಶಾಯಿ.](https://nudijenu.in/uttarakannada/2025/1315/): ಅಂಕೋಲಾ:ತಾಲೂಕಿನ ಬಂಡಿಬಜಾರ್ ನಲ್ಲಿರುವ ಪುರಾತನ ಪ್ರಸಿದ್ಧಿ ಅಡುಕಟ್ಟೆಯ ಮೇಲಿದ್ದ  ಬೃಹತ್ ಆಲದ ಮರವೊಂದು ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ಧರೆಗುರುಳಿದೆ. ಹೌದು…ತಾಲೂಕಿನ ಗ್ರಾಮದೇವಿ ಶಾಂತಾದುರ್ಗೆ ಬಂಡಿಹಬ್ಬದ ಪ್ರಯುಕ್ತ ಅಕ್ಷಯ ತೃತೀಯದಿಂದ ಬಂಡಿಹಬ್ಬದವರೆಗೆ ಅಡುಕಟ್ಟೆಯ ಮೇಲೆ ವಿಶ್ರಮಿಸಿ ಪರಿವಾರ ದೇವತೆಗಳ ಮುಖವಾಡವನ್ನು ವೀಕ್ಷಿಸುವ ರೂಢಿ ತಲತಲಾಂತರಗಳಿಂದ ಆಚರಿಸುತ್ತಾ ಬರಲಾಗುತ್ತಿತ್ತು,ದೈವಿ ಕಾರ್ಯಗಳಿಂದ ಹಿಡಿದು ಸ್ವಾತಂತ್ರೋತ್ಸವದಂದು ದ್ವಜಾರೋಹಣ,ಸಾರ್ವಜನಿಕ ಗಣೇಶೋತ್ಸವ, ಯುಗಾದಿ ಉತ್ಸವ ಹೀಗೆ ಅನೇಕಾರು ಕಾರ್ಯಕ್ರಮಗಳು ಇಲ್ಲಿ ಅದ್ದೂರಿತನದಿಂದ ನೆರವೇರುತಿತ್ತು. ಆದರೆ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಹೃದಯಬಾಗದಲ್ಲಿರುವ ಅಡುಕಟ್ಟೆಯ ಬೃಹದಾಕಾರದ ಆಲದ ಮರವು ಅತ್ಯಂತ ಜನಜಂಗುಳಿಯ ಪ್ರದೇಶವಾದರು, ಯಾರೊಬ್ಬರಿಗೂ ಸ್ವಲ್ಪವೂ ಹಾನಿಮಾಡದೆ ಧರೆಶಾಯಿಯಾಗಿದ್ದು ತಾಯಿ ಶಾಂತಾದುರ್ಗೆಯ ಮಹಿಮೆ ಎನ್ನುತ್ತಾರೆ ಸ್ಥಳೀಯರು. - [ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕ ಸದೃಢತೆ ಸಾಧ್ಯ- ಎಂ ಜಗದೀಶ.](https://nudijenu.in/uttarakannada/2025/1308/): ಅಂಕೋಲಾ: ನಮ್ಮ ಸಮಾಜ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಹೇಳಿದರು. ಅವರು ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ ರಿ.(ಒಕ್ಕೂಟ) ಅಂಕೋಲಾ ಮತ್ತು ನಾಮಧಾರಿ ಸಂಘ (ಉಪಸಮಿತಿ) ಹಳವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ಧಿವಿನಾಯಕ ಸಭಾಭವನ ಹಳವಳ್ಳಿಯಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿ ಜಿಲ್ಲೆಯ ಬಹುಸಂಖ್ಯಾತರೆಂದೇನಿಸಿಕೊಂಡ ನಾಮಧಾರಿ ಸಮಾಜವು ಪ್ರತಿಯೊಂದು ವಿಭಾಗದಲ್ಲಿ ಸಾಧನೆಗೈದಿದ್ದಾರೆ, ಮುಂದಿನ ದಿನಗಳಲ್ಲಿ ನಮ್ಮವರು ಎಲ್ಲಾ ಸಮಾಜದವರೊಂದಿಗೆ ಬೆರೆತು ಅವರಲ್ಲಿರುವ ಉತ್ತಮ ಅಂಶವನ್ನು ಹುಡುಕಿ ಅದನ್ನು ನಾವು ಅಳವಡಿಸಿಕೊಂಡು ಮತ್ತಷ್ಟು ಹೆಮ್ಮೆಪಡುವಂತೆ ಬದುಕಬೇಕು.ರಾಜಕೀಯದಲ್ಲಿಯೂ ಸಹ ರಾಜ್ಯಮಟ್ಟದಲ್ಲಿ ನಮ್ಮವರು ಬೆಳೆದು ನಮ್ಮ ಸಮಾಜಕ್ಕೆ ಆಸರೆಯಾಗುವಂತಹ ಕಾರ್ಯ ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಮಧಾರಿ ಸಮಾಜದ ಮುಖಂಡರಾದ ಸೂರಜ್ ನಾಯ್ಕ ಸೋನಿ ಮಾತನಾಡಿ ಅಂಕೋಲೆಯ ತುತ್ತ ತುದಿ ಹಳವಳ್ಳಿ ಗ್ರಾಮದಲ್ಲಿ […] - [ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ](https://nudijenu.in/uttarakannada/2025/1297/): ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಪವರ್‌ ಟಿವಿ ಜಿಲ್ಲಾ ವರದಿಗಾರ ಉದಯ ಬರ್ಗಿ, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪ್ರಮೋದ ಹರಿಕಂತ್ರ, ಕಾರ್ಯದರ್ಶಿಯಾಗಿ ನ್ಯೂಸ್ 18 ಜಿಲ್ಲಾ ವರದಿಗಾರ ದರ್ಶನ ನಾಯ್ಕ, ಖಜಾಂಚಿಯಾಗಿ ಸುವರ್ಣವಾಹಿನಿ ಜಿಲ್ಲಾ ವರದಿಗಾರ ಭರತರಾಜ್ ಕಲ್ಲಡಕ  ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನಾಗರಾಜ್ ಹರಪನಹಳ್ಳಿ,ದೀಪಕ್ ಕುಮಾರ್ ಶೆಣ್ವಿ, ದೀಪಕ್ ಗೋಕರ್ಣ, ಗಿರೀಶ್ ನಾಯ್ಕ‌ ಬಾಡ, ಗಣೇಶ್ ಹೆಗಡೆ, ಪ್ರವೀಣ್ ,  ಗೌತಮ್ ಬಾಡಕರ್, ಗಿರೀಶ್ ಬಾಂದೇಕರ್, ಕಿಶನ್, ಸುರೇಂದ್ರ ಕಲ್ಗುಟಕರ್, ದೀಪಕ್ ರೇವಣಕರ್  ಸೇರಿದಂತೆ ಹಲವರು ಉಪಸ್ಥಿತರಿದ್ದರು. ‌ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶಿರಸಿಯಲ್ಲಿ ಜಿಲ್ಲಾ ಕೇಂದ್ರ ಹೊಂದಿದ್ದು ಈವರೆಗೆ ಜಿಲ್ಲೆಯ 11 ತಾಲೂಕಿನಲ್ಲಿ ತಾಲೂಕಾ ಸಂಘವನ್ನು ಹೊಂದಿತ್ತು. 2025ನೇ ಸಾಲಿನಲ್ಲಿ […] - [ಕರ್ನಾಟಕದಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿ : ಐವರಲ್ಲಿ ಸೋಂಕು ದೃಢ!](https://nudijenu.in/state/2025/1287/): ಬೆಂಗಳೂರು: ಕೊರೋನಾ ಮಹಾಮಾರಿ ಇದೀಗ ಮತ್ತೆ  ಎಂಟ್ರಿ ಕೊಟ್ಟಿದ್ದು ದೇಶಾದ್ಯಂತ ಜನರ ನಿದ್ದೆಗೇಡಿಸಿದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಬೆಂಗಳೂರಿನಲ್ಲಿ  ಯುವಕನೋರ್ವ  ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಹೌದು ರಾಜ್ಯದಲ್ಲಿ ಇದೀಗ ಕೋವಿಡ್ ಆಕ್ಟಿವ್ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಒಂದೇ ಕಡೆ ಕೋವಿಡ್ ಆಕ್ಟಿವ್ ಪ್ರಕರಣಗಳ ಸಂಖ್ಯೆ 32 ಇವೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತ್ತೊಂದು ಹೊಸ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆಯಿಂದ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ರಾಜ್ಯದ ಮೆಡಿಕಲ್ ಕಾಲೇಜು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಕೋವಿಡ್ ಟೆಸ್ಟ್ ಲ್ಯಾಬ್ ಓಪನ್ ಮಾಡಲು ಸಿದ್ಧತೆ ನಡೆಸಲಾಗಿದೆ. - [ಬಾರಿ ಮಳೆಗೆ ಹೆದ್ದಾರಿಯಲ್ಲಿ ಉರುಳಿದ ಬೃಹದಾಕಾರದ ಮರ; ಸಂಚಾರ ಅಸ್ತವ್ಯಸ್ತ.](https://nudijenu.in/uttarakannada/2025/1280/): ಅಂಕೋಲಾ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಿಲ್ಲೂರು ಗ್ರಾಪಂ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದಮರವೊಂದು ಅಡ್ಡಲಾಗಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಹೌದು… ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಬಾರಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ  ನೀರು ತುಂಬಿದೆ. ಅದರಂತೆಯೇ ಶುಕ್ರವಾರವು ಕೂಡ ವರುಣಾರ್ಭಟ ಮುಂದುವರೆದಿದ್ದು,ಕೆಲವೆಡೆ ಗಾಳಿ ಸಹಿತ ಮಳೆಯಾಗಿದೆ. ಮಾಸ್ತಿಕಟ್ಟಾ ದಿಂದ ಮಾದನಗೇರಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದಾಗಿದ್ದು,ಸಂಚಾರ ಸಂಪೂರ್ಣ ಬಂದ್ ಆಗಿದ್ದು,ಬಾರಿ ವಾಹನಗಳು ತೆರಳದಂತೆ ಸೂಚನೆ ನೀಡಲಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರ ಉರುಳಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ ಭೇಟಿ ನೀಡಿ ಹೆದ್ದಾರಿ ಸಂಚಾರ ಮುಕ್ತ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. - [ಕೆರೆಯಲ್ಲಿ ಮೀನುಹಿಡಿಯಲು ತೆರಳಿದ್ದ ವ್ಯಕ್ತಿ ಸಾವು!](https://nudijenu.in/uttarakannada/2025/1272/): ಮುಂಡಗೋಡ : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಮುಂಡಗೋಡ ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದಿದೆ. ಹೌದು….ತಾಲೂಕಿನ ಕಲಕೇರಿ ಗ್ರಾಮದ ರಾಜು ಮುಕನಕಟ್ಟಿ (60) ಎನ್ನುವವರು ತಾಲೂಕಿನ ಅಂದಲಗಿ ಕೆರೆಯಲ್ಲಿ ಮೀನು ಹೀಡಿಯಲು ತೆರಳಿದ್ದ ವೇಳೆಯಲ್ಲಿ ವಿಪರೀತ ಮಳೆಯಿಂದ ಆಯತಪ್ಪಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.            ಕೆರೆಯಲ್ಲಿ ಮೃತದೇಹ ತೇಲುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ತಾಲೂಕಾ ಆಸ್ಪತ್ರೆಗೆ ರವಾನಿಸಿದ್ದಾರೆ. ತಹಶೀಲ್ದಾರ ಶಂಕರ ಗೌಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲನೆ ನಡೆಸಿದರು.ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಶರಾವತಿ ನದಿಯಲ್ಲಿ ಮುಗುಚಿ ಬಿದ್ದ ಅಕ್ರಮ ಮರಳು ತುಂಬಿದ್ದ ಲಾರಿ! ಕತ್ತಲ ಕಾರ್ಯಾಚರಣೆಯಲ್ಲಿ ಲಾರಿ ಮೇಲಕ್ಕೆ!](https://nudijenu.in/uttarakannada/2025/1264/): ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳು ತುಂಬುತ್ತಿದ್ದ ಲಾರಿ ಮುಗುಚಿ ಬಿದ್ದಿದ್ದು,ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕಾಸರಗೋಡು ಬಳಿ ನಡೆದಿದೆ. ಹೌದು…ತಾಲೂಕಿನ ಶರಾವತಿ ನದಿಯಲ್ಲಿ ವರ್ಷವಿಡೀ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಹಾಗೂ ಮೀನುಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದಾರೆ,ಆದರೂ ಯಾವುದೇ ಪ್ರಯೋಜನವಾವಿಲ್ಲ ಅಧಿಕಾರಿಗಳು ಅಕ್ರಮ ಮರಳುಸಾಗಿಸುವವರ ನಡುವಿನ ಒಳ ಒಪ್ಪಂದದ ಕಾರಣದಿಂದ ಎಗ್ಗಿಲ್ಲದೇ ಮರಳು ಸಾಗಾಟ ನಡೆಯುತ್ತಿತ್ತು.‌ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ಮರಳು ವಾಹನ ತಡೆಯಲು ಬಂದಾಗಲು ಸಹ ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ವಾಪಸ್ಸಾಗುತ್ತಿದ್ದರು. ಹಲವು ಬಾರಿ ಮರಳು ಸಾಗಾಟ ವಾಹನ ತಡೆಯುತ್ತಿದ್ದೇವೆ ಎಂದು ಪೊಲೀಸ್ ಇಲಾಖೆಯವರು ತಪಾಸಣೆ ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಇದೀಗ ಕಾಸರಕೋಡ ಗ್ರಾಪಂ ವ್ಯಾಪ್ತಿಯಲ್ಲಿ ಟಿಪ್ಪರ ವಾಹನವೊಂದು ಶರಾವತಿ ನದಿ ತೀರದಲ್ಲಿ ಮರಳು ತುಂಬುವಾಗ ಹೊಳೆಯಲ್ಲಿ ಬಿದ್ದಿದೆ. ಕಳೆದ ಮೂರು ದಿನದಿಂದ ಹೊನ್ನಾವರದಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದ ನದಿಯ ಸಮೀಪದ ಭಾಗವು ತೆವಗೊಂಡು ಕುಸಿದಿದೆ. […] - [ಹವಾಮಾನ ವೈಪರೀತ್ಯ ಹಿನ್ನೆಲೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!](https://nudijenu.in/uttarakannada/2025/1252/): ಕಾರವಾರ:ಹವಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೌದು…ರಾಜ್ಯದ ಕರಾವಳಿ ತೀರಗಳಲ್ಲಿ ಮೇ 22 ರಿಂದ 25 ರವರೆಗೆ ಪ್ರತೀ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬಿಸಲಿದ್ದು,ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬಿಸುವ ಸಾಧ್ಯತೆ ಇರುವುದರಿಂದ ಅಲೆಗಳು ಉಲ್ಬಣಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು,ಆದ್ದರಿಂದ ಮೀನುಗಾರರ ಹಿತ ದೃಷ್ಟಿಯಿಂದ ಸಮುದ್ರಕ್ಕೆ ಇಳಿಯಬಾರದೆಂದು ಸರಕಾರ ಎಚ್ಚರಿಕೆ ನೀಡಿದೆ. - [ಇನ್ಮುಂದೆ ಉತ್ತರ ಕನ್ನಡದ ಗುಡ್ಡದ ತಪ್ಪಲಿನಲ್ಲಿ ನೋ ಪಾರ್ಕಿಂಗ್! ನೋ ಎಂಟ್ರಿ!](https://nudijenu.in/uttarakannada/2025/1247/): ಕಾರವಾರ: ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ,ಉತ್ತರ ಕನ್ನಡ ಜಿಲ್ಲೆಯ ಹಲವು ಗುಡ್ಡಗಳ ತಪ್ಪಲಿನಲ್ಲಿ ಇನ್ಮುಂದೆ ಸಾರ್ವಜನಿಕರು ವಾಹನ ಪಾರ್ಕ್ ಮಾಡುವಂತಿಲ್ಲ ಹಾಗೂ ಅಲ್ಲಿ ತೆರಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶ ಹೊರಡಿಸಿದ್ದಾರೆ. ಹೌದು… ಕಳೆದ ವರ್ಷ ಸಂಭವಿಸಿದ ಜಿಲ್ಲೆ ಕಂಡರಿಯದಂತ ಶಿರೂರು ಗುಡ್ಡ ಕುಸಿತ ದುರಂತ ಅತ್ಯಂತ ಭೀಕರವಾಗಿ 11 ಜನರ ಪ್ರಾಣವನ್ನು ಕಳೆದುಕೊಂಡಿತ್ತು, ಈ ಬಾಗ ಸೇರಿದಂತೆ ಜಿಲ್ಲೆಯ 150 ಕ್ಕೂ ಹೆಚ್ಚಿನ ಗುಡ್ಡ ಕುಸಿತವಾಗುವಂತಹ ಸ್ಥಳವನ್ನು ಗುರುತಿಸಿ ಅಲ್ಲಿ ಯಾರು ತೆರಳದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. - [ಮಹಾರಾಷ್ಟ್ರದಿಂದ ನಿನ್ನೆ ಮನೆಗೆ ಬಂದಿದ್ದ ಯುವಕ ವಿದ್ಯುತ್ ತಂತಿ ತಗುಲಿ ದುರ್ಮರಣ!](https://nudijenu.in/uttarakannada/2025/1240/): ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಹಾರಾಷ್ಟ್ರದಿಂದ ರಜೆಗೆ ಬಂದಿದ್ದ ಯುವಕನೊರ್ವ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ದಂಡೆಭಾಗದಲ್ಲಿ ನಡೆದಿದೆ. ಅವರ್ಸಾ ಗ್ರಾಪಂ ವ್ಯಾಪ್ತಿಯ ದಂಡೇಭಾಗದ ಮಹಾಂತೇಶ  ದೇವೆಂದ್ರ ಬಾನಾವಳಿಕರ್ (25 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಜನರು ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ಬಿದ್ದಿತ್ತು ಎನ್ನಲಾಗಿದೆ. ಈ ವೇಳೆ ಮಹಾಂತೇಶ ಎಂಬಾತ ಅಂಗಡಿಯಿಂದ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ವಿದ್ಯುತ್ ತಂತಿ ತಗುಲಿ ಬಿದ್ದಿದ್ದ ಯುವಕನನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು,ಈ ಸಂದರ್ಭದಲ್ಲಿ ವೈದ್ಯರು ಪರೀಕ್ಷಿಸಿ ವಿದ್ಯುತ್ ಶಾಕ್‌ನಿಂದ ಆತ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ. ಹಾಗೆಯೇ ಜಾನುವಾರು ಸಹ ಮೃತಪಟ್ಟಿದ್ದು,ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು ಪರಿಶೀಲನೆ ನಡೆಸಿದರು. ಮಹಾರಾಷ್ಟ್ರದಿಂದ ರಜೆಗೆಂದು ಬಂದಿದ್ದ ಮಹಾಂತೇಶ್ ಬಾನಾವಳಿಕರ್!ಅವರ್ಸಾ ದಂಡೆಬಾಗ ನಿವಾಸಿಯಾದ ಮಹಾಂತೇಶ್ ಬಾನಾವಳಿಕರ್ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಕೆಲಸಮಾಡುತ್ತಿದ್ದರು ಎನ್ನಲಾಗಿದೆ. ಕೆಲಸಕ್ಕೆ […] - [ಹಿಚ್ಕಡ ಗಡಿಹಬ್ಬ ರದ್ದು!](https://nudijenu.in/uttarakannada/2025/1231/): ಅಂಕೋಲಾ: ತಾಲ್ಲೂಕಿನ ಹಿಚ್ಕಡ ಗ್ರಾಮದ ಶಾಂತಾದುರ್ಗಾ ಹಾಗೂ ಪರಿವಾರ ದೇವರುಗಳ ಗಡಿಹಬ್ಬ ಮತ್ತು ಅವಲಹಬ್ಬವನ್ನು ಮಳೆಯ ಕಾರಣದಿಂದ ರದ್ದು ಪಡಿಸಿದ್ದು ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಮೊಕ್ತೇಸರ ವಿಠೋಬಾ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೌದು..ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ತಾಲೂಕಿನ ಪ್ರತಿಷ್ಠಿತ ಹಿಚ್ಕಡ ಗ್ರಾಮದ ಶಾಂತಾದುರ್ಗ ಹಾಗೂ ಪರಿವಾರ ದೇವತೆಗಳ ಗಡಿಹಬ್ಬವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. - [ಸರಕಾರಿ ಹಾಗೂ ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ;ಹಲವರಿಗೆ ಗಂಭೀರ ಗಾಯ!](https://nudijenu.in/uttarakannada/2025/1223/): ಮುಂಡಗೋಡ :  ವಿಜಯಾನಂದ ಟ್ರಾವೇಲ್ಸ್ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ 25-30 ಜನರಿಗೆ ಗಂಭೀರ ಗಾಯಗಳಾದ ಘಟನೆ ಮುಂಡಗೋಡದ ನಂದೀಪುರ ಗ್ರಾಮದಲ್ಲಿ ನಡೆದಿದೆ.               ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿರುವ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದೀಪುರ ಗ್ರಾಮದ ಸಮೀಪ ಈ ಘಟನೆ ಸಂಭವಿಸಿದೆ. ವಿಜಯಾನಂದ ಟ್ರಾವೇಲ್ಸ್ ಬಸ್ ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದು, ಕೆಎಸ್ಆರ್‌ಟಿಸಿ ಬಸ್ ಮುಂಡಗೊಡದಿಂದ ಶಿರಸಿ ಕಡೆ ತೆರಳುವ ಸಂದರ್ಭದಲ್ಲಿ ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ ಸಂಭವಿಸಿದೆ.          ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮುಂಡಗೋಡ ಪಿಎಸ್ಐ ಪರಶುರಾಮ ಮಿರ್ಚಗಿ ಅವರಿಗೆ ಕರೆ ಬಂದ ಕ್ಷಣವೆ ಸ್ಥಳಕ್ಕೆ ಧಾವಿಸಿ ಕೆಲ ಗಾಯಾಳುಗಳಿಗೆ ತಮ್ಮದೆ ವಾಹನದಲ್ಲಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ ಇನ್ನುಳಿದ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ## Pages - [My account](https://nudijenu.in/my-account/) - [Checkout](https://nudijenu.in/checkout/) - [Cart](https://nudijenu.in/cart/) - [Shop](https://nudijenu.in/shop/) - [About Us](https://nudijenu.in/about-us/): Welcome to Nudijenu, the trusted voice of Uttara Kannada for over 50 years! Since our inception, Nudijenu has been dedicated to bringing accurate, insightful, and meaningful news to the people of Uttara Kannada. What started as a humble print publication has evolved into a digital platform, keeping pace with changing times while staying true to our core values of integrity, transparency, and community connection. For over five decades, we have been a beacon of reliable journalism, chronicling the stories, struggles, and triumphs of our region. From breaking news and regional updates to cultural insights and grassroots movements, we have remained […] - [Privacy Policy](https://nudijenu.in/privacy-policy/): At Nudijenu.in, we value your privacy and are committed to protecting your personal information. This Privacy Policy outlines how we collect, use, and safeguard your data when you visit our website or interact with our services. 1. Information We Collect 2. How We Use Your Information We use the information we collect to: 3. Cookies and Tracking Technologies We use cookies and similar technologies to personalize your experience and track website activity. You can control cookie preferences through your browser settings. 4. Data Sharing and Disclosure We do not sell or rent your personal information to third parties. However, we […] ## Products - [Portronics Luxcell Bind 20K LED Indicator, In Built Charging Cable, Dual Output, Wake Up Button](https://nudijenu.in/product/portronics-luxcell-bind-20k-led-indicator-in-built-charging-cable-dual-output-wake-up-button/): Cable-Free Charging: Need a power boost on the go? This 22.5W portable power bank packs a punch with a 20,000mAh capacity. Plus, it comes with built-in Type-C and 8-pin cables for convenient charging of your devices Power Up 3 Devices at Once: This slim power bank delivers the ultimate charging convenience. Built-in Type-C, 8-pin cables, and a USB-A port let you charge 3 devices simultaneously perfect for busy days on the go Charge in Style: Embrace luxury on-the-go with Portronics. The 20,000 mAh power bank delivers powerful charging in a stunning, lightweight design. Now you can effortlessly top up your […] - [Portronics Luxcell Bind Mini 20K 20000mAh Powerbank, 22.5W Max Output, LED Digital Display, USB A Output](https://nudijenu.in/product/portronics-luxcell-bind-mini-20k-20000mah-powerbank-22-5w-max-output-led-digital-display-usb-a-output/): 22.5W Portable Power Bank with Built-in Cables: Ditch the cables with this featherlight and small size power bank. This battery pack has 2 built-in cables- Type C cable and 8-pin cable. Directly plug your device into the power pack of 20,000mAh. Triple Output: Charge 3 devices simultaneously with this 22.5-watt slim power banks 3 output ports- Mach USB A, in-built cables- Type C and 8 pin. Luxury Charging Solution: Glam up your charging routine with this featherlight Luxcell Mini Bind 20K Power Bank, which combines lasting performance with stunning aesthetics. It has a lightweight and portable design that makes it […] - [Portronics Adapto 30V Max Output, Multiple Charging Protocol, Best For Realme, Vivo,Oneplus, 1M Charging Cable](https://nudijenu.in/product/portronics-adapto-30v-max-output-multiple-charging-protocol-best-for-realme-vivooneplus-1m-charging-cable/): 30W FAST CHARGING (USB-A): Adapto 30V delivers up to 30W from its USB-A port for rapid top-ups of phones, earbuds, power banks and more. MACH CHARGE® STABILITY: Optimised power delivery for consistent, efficient charging without heating or drop-offs. INTELLIGENT SAFETY CHIP: Multi-protect (over-voltage, over-current, short-circuit & temperature control) keeps your devices safe. FLAME-RETARDANT BODY: Sturdy, heat-resistant housing built for daily use and safer charging at home or on the go. 6A TYPE-C CABLE INCLUDED: Box includes a 1-metre USB-A to Type-C 6A high-speed cable—use it for the best performance. WIDE COMPATIBILITY: Works with OnePlus, OPPO, realme, vivo and more; supports […] - [Portronics Apollo One 20W Bluetooth Speaker, Wireless karaoke Mic, Easy Handle Grab, Type C Fast Charging](https://nudijenu.in/product/portronics-apollo-one-20w-bluetooth-speaker-wireless-karaoke-mic-easy-handle-grab-type-c-fast-charging/): Voice Changing Function : Make your singing sessions even more entertaining, and add some fun to those karaoke sessions with Apollo One’s voice-changing feature. Choose from a variety of effects to make your singing sessions even more entertaining, RGB LED Lights : Set the mood with vibrant RGB LED lights that sync with the music. The Apollo One’s LED lights bring a colorful, energetic atmosphere to your karaoke, parties, or casual hangouts, creating an unforgettable vibe. 5 Hours of Playtime : With up to 5 hours of continuous playtime on a single charge, the Apollo One is perfect for long […] - [Portronics Harmonics Y3 Bluetooth Version 5.3, Transparent Design, Dual Mode, Type C Fast Charging](https://nudijenu.in/product/portronics-harmonics-y3-bluetooth-version-5-3-transparent-design-dual-mode-type-c-fast-charging/): Wireless Stereo Headset Up to 40-Hour Playtime – One charge powers days of music and calls. Stay unplugged longer, commute to workouts to weekends. Type-C Fast Charging – Top up quickly via universal USB-C. Works with most phone chargers and power banks. Low Latency with Game/Music Modes – Switch to Game Mode for snappier response in videos and gaming. Flip to Music Mode for fuller, balanced sound. 10mm Dynamic Drivers – Clear vocals with deep, punchy bass. Tuned for movies, reels, podcasts and long listening. Bluetooth v5.4 + Dual Pairing – Newer BT for stable, power-efficient connection. Pair two devices […] - [Portronics Mport 31C USB C Hub Dock (4-in-1), Type C Multiport Adapter with 1 x USB 3.0 & 3 x USB 2.0 Ports, up to 5 Gbps High Speed Data Transfer for Laptop, MacBook, PC](https://nudijenu.in/product/portronics-mport-31c-usb-c-hub-dock-4-in-1-type-c-multiport-adapter-with-1-x-usb-3-0-3-x-usb-2-0-ports-up-to-5-gbps-high-speed-data-transfer-for-laptop-macbook-pc/): 4-in-1 Type-C USB Hub, 1 3.0 USB-A port, and 3 2.0 USB-A ports make it easier to connect different devices at the same time. With 4 USB-A ports, Mport 31C makes multitasking easy and gives you added comfort while working. USB 3.0 port gives you high-speed connectivity with up to 5Gbps data transfer speed. Type-C port for compatibility with Macbook. Connect keyboard. mouse and other devices to facilitate working. Portronics Mport 31C comes with a 1-year manufacturers warranty. - [Portronics Toad 26 Wired Optical Mouse with 1500 DPI, Optical Orientation, Click Wheel, 1.35M Cable Length](https://nudijenu.in/product/portronics-toad-26-wired-optical-mouse-with-1500-dpi-optical-orientation-click-wheel-1-35m-cable-length/): Are you looking for a wired mouse that is both responsive and durable? Look no further than the Portronics Toad 26. This mouse offers 1600 DPI sensitivity. - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(BLUESIPPER CAP SET OF 1 750 MLMODEL-CURVE)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofbluesipper-cap-set-of-1-750-mlmodel-curve/): WHY THIS -: These 750 ML bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(SILVERSIPPER CAP SET OF 1 750 MLMODEL-CURVE)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofsilversipper-cap-set-of-1-750-mlmodel-curve/): WHY THIS -: These 750 ML bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(WHITESTEEL CAP SET OF 1 750 ML Model-Flora)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofwhitesteel-cap-set-of-1-750-ml-model-flora/): WHY THIS -: These 750 ML bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(SILVERSTEEL CAP SET OF 1 750 ML Model-Flora)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofsilversteel-cap-set-of-1-750-ml-model-flora/): WHY THIS -: These 750 ML bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(REDSTEEL CAP SET OF 1 750 ML Model-Flora)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofredsteel-cap-set-of-1-750-ml-model-flora/): WHY THIS -: These 750 ML bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(BLACKSTEEL CAP SET OF 1 750 ML Model-Flora)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofblacksteel-cap-set-of-1-750-ml-model-flora/): WHY THIS -: These 750 ML bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(BLACKSIPPER CAP SET OF 1 750 MLMODEL-CURVE)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofblacksipper-cap-set-of-1-750-mlmodel-curve/): WHY THIS -: These 750 ML bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(WHITESIPPER CAP SET OF 1 1000 ML)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofwhitesipper-cap-set-of-1-1000-ml/): WHY THIS -: These 1 litre bottle can be best water - [TRIBBO Stainless Steel Water Bottle 750 ML Water Bottles For Fridge School,Gym,Home,office,Boys Girls Kids Leak Proof(REDSIPPER CAP SET OF 1 750 MLMODEL-CURVE)](https://nudijenu.in/product/tribbo-stainless-steel-water-bottle-750-ml-water-bottles-for-fridge-schoolgymhomeofficeboys-girls-kids-leak-proofredsipper-cap-set-of-1-750-mlmodel-curve/): WHY THIS -: These 750 ML bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(BLUESIPPER CAP SET OF 1 1000 ML)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofbluesipper-cap-set-of-1-1000-ml/): WHY THIS -: These 1 litre bottle can be best water - [Spinz Enchante Perfumed Deo for Women, with International Fragrances for Long Lasting Freshness and 24 Hours Protection, 200ml International Fragrances for Long Lasting Freshness of Women Deo (Pack of 2)](https://nudijenu.in/product/spinz-enchante-perfumed-deo-for-women-with-international-fragrances-for-long-lasting-freshness-and-24-hours-protection-200ml-international-fragrances-for-long-lasting-freshness-of-women-deo-pack-o/): If youre looking for a premium deodorant, that blends international fragrances, ensuring long lasting fragrances and also a powerful order protection, then Spinz Enchante Perfumed Deo is an ideal choice for you. This duo for women is created for those who desire a quality of perfume of being elegant and sophisticated with scent, and a quality of deodorant offering long lasting protection of 24 hours from sweat and body odour. A combined elegance with subtlety makes this Spinz Deo alluring and perfect for daily wear, as well as for special occasions. If you want to go work or gym, or […] - [Spinz Exotic Perfumed Deo for Women, with Bulgarian Rose Fragrance for Long Lasting Freshness and 24 Hours Protection, 200ml A long-lasting perfume deo for women 24-Hour Sweat and Body Odour Protection (Pack of 2)](https://nudijenu.in/product/spinz-exotic-perfumed-deo-for-women-with-bulgarian-rose-fragrance-for-long-lasting-freshness-and-24-hours-protection-200ml-a-long-lasting-perfume-deo-for-women-24-hour-sweat-and-body-odour-protecti/): A luxurious experience with timeless fragrance, Spinz Exotic Perfumed Deo smells Bulgarian rose. This deo for women is especially crafted for those who want to feel fresh all day long providing the long-lasting protection against body odour and sweat. The Spinz Perfume ensures the 24- hours of protection from body odour and if you are busy at or hanging out with your friends all night long your confidence won’t be affected, and you can move with all the grace and style. Benefits: Protection from Sweat and Body Odour: Offering 24- hours of protection from sweat and body odour Spinz Exotic […] - [Spinz Face Powder + Spinz BB Pro Brightening face cream](https://nudijenu.in/product/spinz-face-powder-spinz-bb-pro-brightening-face-cream/): Spinz Face Powder Spinz BB Face Powder is a lightweight, skin-toned powder that instantly enhances your glow and gives you a naturally radiant appearance. Its super fine texture blends effortlessly into the skin, helping to even out your skin tone while covering spots and blemishes. Unlike regular white powders, it enhances your complexion with a flawless, smooth finish perfect for everyday wear. Spinz BB cream Spinz BB Pro Brightening; Beauty Face Cream (Beige 01) is the best BB cream for Indian skin, offering a perfect blend of skincare and makeup. It enhances skin brightness, fades dark spots, evens out skin […] - [Spinz Enchante Body Talc Soothing Fragrance of Exotic Flowers, Aromatic Fragrance for Long Lasting Freshness, GentleTouch Talcum Powder for Women 400g](https://nudijenu.in/product/spinz-enchante-body-talc-soothing-fragrance-of-exotic-flowers-aromatic-fragrance-for-long-lasting-freshness-gentletouch-talcum-powder-for-women-400g/): A revolutionary talcum powder that combines the coverage of a BB cream with smoothness of the talcum powder; introducing a best smelling body powder in India- Spinz Enchante Body Talcum Powder for Women. Yes! Designed especially for women who want to get ready effortlessly with a radiant and flawless look everyday. The Spinz talcum Powder not only gives a refreshing feeling but also helps you from doing g touch-up every now and then as it has a long lasting formula which stays for a long period of time. If you are one of the women seeking for a radiant, oil-free […] - [Spinz Pristine Green Perfumed Deo for Women International Fragrances Long Lasting Freshness, 24 Hours Protection from Odour causing Bacteria - 200 ml](https://nudijenu.in/product/spinz-pristine-green-perfumed-deo-for-women-international-fragrances-long-lasting-freshness-24-hours-protection-from-odour-causing-bacteria-200-ml/): If you are looking for a premium Deo done crafted with exotic international fragrances, ensuring a long lasting freshness for 24 hours with body protection, then Spinz Pristine Green Perfumed Deo is crafted, specially for you. A perfect duo for women- Spinz Pristine Green Perfumed Deo is perfectly designed to bring elegance of sophisticated perfume and practicality of deodorant together. The nature inspired fresh scent helps you feel confident and rejuvenated the whole day, wherever your day might take you. If you are at work or at a social event, or maybe running daily errands, the Spinz Perfume provides a […] - [Spinz Mystic White Perfumed Deo for Women Fresh Lily Fragrance Long Lasting Freshness, 24 Hours Protection from Odour causing Bacteria - 200 ml](https://nudijenu.in/product/spinz-mystic-white-perfumed-deo-for-women-fresh-lily-fragrance-long-lasting-freshness-24-hours-protection-from-odour-causing-bacteria-200-ml/): A luxurious deodorant offering a fresh and floral fragrance, which also provides a long lasting freshness for 24 hours of guarantee is none other than Spinz Mystic White Perfumed Deo for women. The delightful fragrance of lily infused in the Spinz Deo ensures that your confidence and you stay odour free throughout the day. The Spinz Perfume Deo is designed especially for women and for their gentle and smooth skin, formulated in such a way that it controls sweat and body odour. Spinz perfume will take care that neither your confidence is affected nor your freshness, whether you are at […] - [Spinz Exotic Perfumed Deo for Women Bulgarian Rose Fragrance Long Lasting Freshness, 24 Hours Protection from Odour causing Bacteria - 200 ml](https://nudijenu.in/product/spinz-exotic-perfumed-deo-for-women-bulgarian-rose-fragrance-long-lasting-freshness-24-hours-protection-from-odour-causing-bacteria-200-ml/): Spinz Exotic Perfumed Deo for Women (200ml) offers a captivating Bulgarian Rose fragrance that lasts up to 24 hours, keeping you fresh and confident all day long. Infused with floral, fruity, and woody notes, this deodorant provides a refreshing, feminine scent that evolves as the day progresses. The top notes burst with a vibrant mix of pink floral, blackcurrant, pear, and bergamot, creating an irresistible, energetic first impression. As the fragrance develops, the heart notes of white florals, geranium, and violet flowers offer a romantic, elegant touch, while the base notes of musk, sandalwood, and amber leave a warm, sensuous […] - [Spinz Black Magic Perfumed Deo for Women International Fragrances Long Lasting Freshness, 24 Hours Protection from Odour causing Bacteria - 200 ml](https://nudijenu.in/product/spinz-black-magic-perfumed-deo-for-women-international-fragrances-long-lasting-freshness-24-hours-protection-from-odour-causing-bacteria-200-ml/): If you are looking for a premium deodorant that is infused with luxurious international fragrance providing a limping-lasting freshness with 24- hours of protection then the new Spinz Black Magic Perfume Deo is the best choice for you among the rest. This is a specially designed deo for women that ensures that you stay confident all day long with odour-free movements. Spinz perfume deo is an ideal choice for everyday use and even for special occasions due to the captivating scent that lingers for hours. With giving you an unique charm, Spinz Perfume ensures that you make a delightful impression […] - [Spinz Blue Bounce Perfumed Deo for Women Fresh Tuberose Fragrance Long Lasting Freshness, 24 Hours Protection from Odour causing Bacteria - 200 ml](https://nudijenu.in/product/spinz-blue-bounce-perfumed-deo-for-women-fresh-tuberose-fragrance-long-lasting-freshness-24-hours-protection-from-odour-causing-bacteria-200-ml/): A refreshing and long-lasting deodorant Spinz Blue Bounce Perfume Deo is specially crafted for women that offers a burst of fragrance to keep you fresh and confident all day long. Even if you are heading to work or gym or for a night out this Spinz perfume is going to be your perfect companion for any and every occasion. The Spinz Perfume creates captivating aroma with a delightful mix of floral and fruity notes, that gives you fresh p, elegant and feminine appeal and lingers for hours. Not only the body odour is controlled by this long-lasting Deo for women […] - [Spinz Enchante Perfumed Deo for Women International Fragrances Long Lasting Freshness, 24 Hours Protection from Odour causing Bacteria - 200 ml](https://nudijenu.in/product/spinz-enchante-perfumed-deo-for-women-international-fragrances-long-lasting-freshness-24-hours-protection-from-odour-causing-bacteria-200-ml/): If youre looking for a premium deodorant, that blends international fragrances, ensuring long lasting fragrances and also a powerful order protection, then Spinz Enchante Perfumed Deo is an ideal choice for you. This duo for women is created for those who desire a quality of perfume of being elegant and sophisticated with scent, and a quality of deodorant offering long lasting protection of 24 hours from sweat and body odour. A combined elegance with subtlety makes this Spinz Deo alluring and perfect for daily wear, as well as for special occasions. If you want to go work or gym, or […] - [Ayuvya Moringa Capsules || 500mg Pure Moringa Oleifera Leaf Powder Extract - Nutrient-Rich Superfood for Immunity, Skin, Hair & Weight Management, 60 Capsules](https://nudijenu.in/product/ayuvya-moringa-capsules-500mg-pure-moringa-oleifera-leaf-powder-extract-nutrient-rich-superfood-for-immunity-skin-hair-weight-management-60-capsules/): Product Description: Our Moringa Capsules bring the pure essence of Moringa oleifera to you in a convenient, easy-to-take form. Each capsule is packed with the nutrient-dense benefits of fresh Moringa leaves, providing a potent blend of vitamins, minerals, and antioxidants. Designed to support your overall health, these capsules offer a natural boost for immunity, digestion, and vitality, helping you stay balanced and energized every day. Ingredients: Moringa PREMIUM MORINGA OLEIFERA: Each capsule contains 500mg of Ayush-certified Moringa (Drumstick) leaf powder extract, offering a potent dose of this nutrient-dense superfood known for its numerous health benefits and weight management support. POWERFUL […] - [Ayuvya Arjuna Capsules || 500mg Bark Extract, Arjun Ki Chaal Powder - Heart Health Supplement for Cholesterol & Blood Pressure Management, 60 Capsules](https://nudijenu.in/product/ayuvya-arjuna-capsules-500mg-bark-extract-arjun-ki-chaal-powder-heart-health-supplement-for-cholesterol-blood-pressure-management-60-capsules/): Product Description: Discover the power of ancient Ayurvedic wisdom with Ayuvya’s premium Arjuna Dry Extract Capsules. Each 500mg capsule is packed with pure, high-quality Arjun Ki Chaal (Arjuna bark) extract, traditionally revered for its remarkable benefits on heart health. Our Ayush-certified Arjuna powder is carefully processed to preserve its potent properties, offering you a natural and effective solution for cardiovascular support. Known as a cardiotonic in Ayurveda, Arjuna has been used for centuries to promote heart health, manage blood pressure, and support healthy cholesterol levels. The antioxidant-rich composition of our Arjuna capsules helps combat oxidative stress, contributing to overall heart […] - [Ayuvya Brahmi Capsules || 500mg Pure Extract - Memory Booster, Focus Enhancer, Stress Relief & Sleep Aid, 60 Capsules](https://nudijenu.in/product/ayuvya-brahmi-capsules-500mg-pure-extract-memory-booster-focus-enhancer-stress-relief-sleep-aid-60-capsules/): Product Description: Unlock the power of ancient Ayurvedic wisdom with Ayuvya’s premium Brahmi Capsules. Each 500mg capsule is packed with pure, Ayush-certified Brahmi (Bacopa monnieri) extract, offering a potent dose of this revered herb known for its remarkable cognitive-enhancing properties. Brahmi, often referred to as the “herb of grace,” has been treasured in traditional medicine for centuries due to its wide-ranging benefits for brain health and mental well-being. Our carefully formulated capsules provide a convenient way to harness the numerous advantages of this powerful herb. Brahmi is renowned for its ability to enhance memory, improve focus, and boost concentration, making […] - [Ayuvya Super Maxx Ayurvedic Plant Protein || Elevate Your Fitness Journey | 100% Ayurvedic Ingredients for Muscle Growth, Recovery, and Overall Well-Being | Coffee Flavoured l 24gms Protein per Serving, 250gm](https://nudijenu.in/product/ayuvya-super-maxx-ayurvedic-plant-protein-elevate-your-fitness-journey-100-ayurvedic-ingredients-for-muscle-growth-recovery-and-overall-well-being-coffee-flavoured-l-24gms-protein-per-serving-2/): Product Description: Ayuvya SuperMaxx stands out as the ultimate plant-based protein powder designed to elevate your fitness journey. It has garnered the trust of a diverse customer base, including both women and men. More than just a protein supplement, SuperMaxx embodies a comprehensive solution for holistic wellness, enriched with powerful herbs like Ashwagandha, Curcumin, and Fenugreek, making it a potent source of plant protein and comes in a flavor of Coffee to satisfy your taste buds. This innovative formula is crafted to support various fitness goals, aiding in muscle recovery and enhancing strength and performance. Whether you’re an athlete, a […] - [Ayuvya Super Maxx Ayurvedic Plant Protein || Elevate Your Fitness Journey | 100% Ayurvedic Ingredients for Muscle Growth, Recovery, and Overall Well-Being | Coffee Flavoured l 24gms Protein per Serving, 500gm](https://nudijenu.in/product/ayuvya-super-maxx-ayurvedic-plant-protein-elevate-your-fitness-journey-100-ayurvedic-ingredients-for-muscle-growth-recovery-and-overall-well-being-coffee-flavoured-l-24gms-protein-per-serving/): Product Description: Ayuvya SuperMaxx stands out as the ultimate plant-based protein powder designed to elevate your fitness journey. It has garnered the trust of a diverse customer base, including both women and men. More than just a protein supplement, SuperMaxx embodies a comprehensive solution for holistic wellness, enriched with powerful herbs like Ashwagandha, Curcumin, and Fenugreek, making it a potent source of plant protein and comes in a flavor of Coffee to satisfy your taste buds. This innovative formula is crafted to support various fitness goals, aiding in muscle recovery and enhancing strength and performance. Whether you’re an athlete, a […] - [Ayuvya Lets Gain Weight Gain Powder || For Male & Female | Helps Improve Weight, Muscle Mass, & Energy Levels | Promotes Overall Immunity & Muscle Recovery | Powerful & Effective Gainer | 100gm](https://nudijenu.in/product/ayuvya-lets-gain-weight-gain-powder-for-male-female-helps-improve-weight-muscle-mass-energy-levels-promotes-overall-immunity-muscle-recovery-powerful-effective-gaine/): Product Description: Boost your journey to a healthier, stronger you with Ayuvya Let’s Gain! This unique weight gain supplement is crafted with over 10 powerful Ayurvedic ingredients, which help provide essential nutrients like protein, carbs, and healthy fats. Perfect for those looking to rapidly gain weight and muscle mass. Let’s Gain also enhances energy levels for intense workouts, it also aids in muscle mass development with potent ingredients like Ashwagandha, Shwet Musli, and Kapikachu. Plus, it supports muscle recovery and overall well-being with the added benefits of Guduchi, Draksha, and Yashtimadhu. Achieve your dream physique safely and naturally with Ayuvya […] - [Ayuvya Super Maxx Plant Protein || Vegan - Elevate Your Fitness Journey for Muscle Growth, Recovery, and Overall Well-Being | Mango Flavoured, 500gm](https://nudijenu.in/product/ayuvya-super-maxx-plant-protein-vegan-elevate-your-fitness-journey-for-muscle-growth-recovery-and-overall-well-being-mango-flavoured-500gm/): Product Description: Ayuvya Super Maxx stands out as the ultimate plant-based protein powder designed to elevate your fitness journey. It has garnered the trust of a diverse customer base, including both women and men. More than just a protein supplement, Super Maxx embodies a comprehensive solution for holistic wellness, enriched with powerful herbs like Ashwagandha, Curcumin, and Fenugreek, making it a potent source of plant protein and comes in a flavor of Mango to satisfy your taste buds. This innovative formula is crafted to support various fitness goals, aiding in muscle recovery and enhancing strength and performance. Whether you’re an […] - [Ayuvya Lets Gain Weight Gain Powder 150g | For Male & Female](https://nudijenu.in/product/ayuvya-lets-gain-weight-gain-powder-150g-for-male-female/): Helps Improve Weight, Muscle Mass, & Energy Levels | Promotes Overall Immunity & Muscle Recovery | Powerful & Effective Gainer Boost your journey to a healthier, stronger you with Ayuvya Lets Gain! This unique weight gain supplement is crafted with over 10 powerful Ayurvedic ingredients, which help provide essential nutrients like protein, carbs, and healthy fats. Perfect for those looking to rapidly gain weight and muscle mass. Lets Gain also enhances energy levels for intense workouts, it also aids in muscle mass development with potent ingredients like Ashwagandha, Shwet Musli, and Kapikachu. Plus, it supports muscle recovery and overall well-being […] - [Ayuvya Super Maxx Plant Protein || Vegan - Elevate Your Fitness Journey for Muscle Growth, Recovery, and Overall Well-Being | Mango Flavoured, 250gm](https://nudijenu.in/product/ayuvya-super-maxx-plant-protein-vegan-elevate-your-fitness-journey-for-muscle-growth-recovery-and-overall-well-being-mango-flavoured-250gm/): Product Description: Ayuvya Super Maxx stands out as the ultimate plant-based protein powder designed to elevate your fitness journey. It has garnered the trust of a diverse customer base, including both women and men. More than just a protein supplement, Super Maxx embodies a comprehensive solution for holistic wellness, enriched with powerful herbs like Ashwagandha, Curcumin, and Fenugreek, making it a potent source of plant protein and comes in a flavor of Mango to satisfy your taste buds. This innovative formula is crafted to support various fitness goals, aiding in muscle recovery and enhancing strength and performance. Whether you’re an […] - [Ayuvya i-Gain+ || 100% Ayurvedic Weight Gain Tablets - Helps Improving Digestion and Muscle Mass | Ayurvedic Weight Gainer, 90 Tablets](https://nudijenu.in/product/ayuvya-i-gain-100-ayurvedic-weight-gain-tablets-helps-improving-digestion-and-muscle-mass-ayurvedic-weight-gainer-90-tablets/): Product Description: Everyday we strive to be better and give our customers the best, and we have done just that! i-Gain+ comes with a new and improved formula, with superior ingredients and the power of Ayurveda. Ayuvya has combined traditional Ayurveda with novel technology to give us the best of both. i-Gain+ is the Ultimate weight gainer; with the power of Ahwagandha, Amla, Narkachoor and Kali Harad, it is the perfect companion for your weight gain journey. It helps gain muscle mass, improves digestion and boosts immunity by better nutrient absorption and increased metabolism. i-Gain+ leads to increased appetite and […] - [Mango Awakai - 300 grams](https://nudijenu.in/product/mango-awakai-300-grams/): Authentic flavor: Our Mango Awakai is a traditional South Indian pickle that’s made with the finest quality mangoes and spices. It has a tangy and spicy flavor that’s sure to leave your taste buds tingling with delight. High-quality ingredients: We use only the freshest and highest quality mangoes, spices, and oils in our Mango Awakai. You can taste the difference in every bite. No artificial preservatives: We use only natural ingredients in our Mango Awakai pickle, without any artificial preservatives. This ensures that you get a healthy and tasty pickle that’s good for your body. Handcrafted with care: Our Mango […] - [Mango Awakai (Garlic) - 300 grams](https://nudijenu.in/product/mango-awakai-garlic-300-grams/): Unique flavor: Our Mango Awakai with Garlic is a unique blend of sour, and spicy flavors that’s sure to tantalize your taste buds. The addition of garlic adds a bold and savory twist to this traditional South Indian pickle. No artificial preservatives: We use only natural ingredients in our Mango Awakai with Garlic pickle, without any artificial preservatives. This ensures that you get a healthy and tasty pickle that’s good for your body. High-quality ingredients: We use only the freshest and highest quality mangoes, garlic, spices, and oils in our Mango Awakai with Garlic. You can taste the difference in […] - [Tomato Pickle - 300 grams](https://nudijenu.in/product/tomato-pickle-300-grams/): Authentic taste: Our Tomato pickle is made using a traditional recipe that’s been perfected over the years. It’s the perfect combination of tangy and delicious, with a unique taste that’s sure to awaken your taste buds. No artificial preservatives: We use only natural ingredients in our Tomato pickle, without any artificial preservatives. This ensures that you get a healthy and tasty pickle that’s good for your body. High-quality ingredients: We use only the freshest and highest quality tomatoes, spices, and oils in our Tomato pickle. You can taste the difference in every bite. Handcrafted with care: Our Tomato pickle is […] - [Midi Mango Pickle - 300 grams](https://nudijenu.in/product/midi-mango-pickle-300-grams/): Unique flavor: Our Midi Mango pickle is made from small-sized tender raw mangoes. These mangoes have a distinct flavor that’s sure to delight your taste buds. No artificial preservatives: We take pride in using only natural ingredients in our Midi Mango pickle. It’s made without any artificial preservatives, ensuring that you enjoy a healthy and tasty meal. Handcrafted with care: Our Midi Mango pickle is handcrafted with care, using fresh and high-quality ingredients. Each jar of pickle is prepared in small batches to ensure the highest quality and taste. Versatile: Our Midi Mango pickle is a versatile condiment that can […] - [Tomato Pickle (Garlic) - 300 grams](https://nudijenu.in/product/tomato-pickle-garlic-300-grams/): Perfect blend: Our Tomato with Garlic pickle is made with sun Dried ripe tomatoes and fresh garlic, making it the perfect blend of tangy and savory flavors. No artificial preservatives: We use only natural ingredients in our Tomato with Garlic pickle, without any artificial preservatives. This ensures that you get a healthy and tasty pickle that’s good for your body. Handcrafted with care: Our Tomato with Garlic pickle is made using traditional methods, handcrafted with care to ensure the best taste and texture. Each jar of pickle is made in small batches, so you can enjoy a fresh product every […] - [Mango Pickle - 300 grams](https://nudijenu.in/product/mango-pickle-300-grams/): Authentic taste: Our Mango pickle is made using a traditional recipe that’s been passed down through generations. It’s the perfect combination of tangy and spicy, with a distinct flavor that’s sure to tantalize your taste buds. No artificial preservatives: We take pride in using only natural ingredients in our Mango pickle. It’s made without any artificial preservatives, ensuring that you enjoy a healthy and tasty meal. High-quality ingredients: We use only the freshest and highest quality mangoes, spices, and oils in our Mango pickle. You can taste the difference in every bite. Handcrafted with care: Our Mango pickle is handcrafted […] - [Amla Pickle - 300 grams](https://nudijenu.in/product/amla-pickle-300-grams/): Authentic South Indian taste: Our Amla pickle is prepared using traditional South Indian recipe, which is known for its unique blend of aromatic spices and tangy flavors. It’s perfect for those who crave authentic Indian taste. No preservatives: We take pride in saying that our Amla pickle is made without any harmful preservatives. It’s completely natural and safe to consume. Health benefits: Amla, also known as Indian gooseberry, is a rich source of Vitamin C and antioxidants. Our pickle retains the nutritional benefits of Amla, making it a healthy addition to your diet. Handcrafted with love: Our Amla pickle is […] - [Appi Midi- 300 grams](https://nudijenu.in/product/appi-midi-300-grams/): Unique flavor: Our Midi Mango pickle is made from small-sized tender raw mangoes. These mangoes have a distinct flavor that’s sure to delight your taste buds. No artificial preservatives: We take pride in using only natural ingredients in our Midi Mango pickle. It’s made without any artificial preservatives, ensuring that you enjoy a healthy and tasty meal. Handcrafted with care: Our Midi Mango pickle is handcrafted with care, using fresh and high-quality ingredients. Each jar of pickle is prepared in small batches to ensure the highest quality and taste. Versatile: Our Midi Mango pickle is a versatile condiment that can […] - [Healthy Master Palak & Blackgram (Urad) Chips - Baked and Nutritious | Spice Magic - 200 Gram](https://nudijenu.in/product/healthy-master-palak-blackgram-urad-chips-baked-and-nutritious-spice-magic-200-gram/): Baked Palak Chips are a popular, snack-time favorite in India. Enjoy this Indian favorite with its unique blend of spinach and spices. Paired with your favorite chutney or dip, our delicious chips are sure to be a family favorite in no time. A healthy and scrumptious spinach snack for your kids and adults alike! - [Healthy Master Ragi Chips - Baked and Nutritious - 500 Gram](https://nudijenu.in/product/healthy-master-ragi-chips-baked-and-nutritious-500-gram/): Baked Ragi Chips provide a fantastic way to enjoy the incredible benefits of highly nutritious ragi grain. Ragi chips are made with all-natural ingredients and baked to perfection, making them not only delicious but also incredibly crunchy. They are an ideal healthy snack for both you and your loved ones. These oven-fresh delights are perfect for munching on while enjoying your favorite movies or as a quick weeknight snack for kids after school. Additionally, they make a convenient addition to any lunch box. - [Healthy Master Roasted Spicy Kabuli Chana - 1000 Gram](https://nudijenu.in/product/healthy-master-roasted-spicy-kabuli-chana-1000-gram/): Kabuli Chana is a powerhouse of nutrition and flavor. It is a great choice for Vegans looking for a powerful protein intake. They fuel the body with essential amino acids. It is also considered a great post-workout food as it helps in muscle repair and overall vitality. - [Healthy Master Roasted Cheese Chana - 500 Gram](https://nudijenu.in/product/healthy-master-roasted-cheese-chana-500-gram/): Cheese Chana is a snack made by combining roasted chana (chickpeas) with cheese seasoning and edible vegetable oil. The roasted chana is considered to be a healthy and nutritious snack in India, as it is a high-protein, low-calorie food that is packed with nutrients. Dry roasting the chana on low heat helps to preserve their crispness, and freshness, and improve their flavor. - [Healthy Master Healthy Chips Combo - Baked and Nutritious 400 g](https://nudijenu.in/product/healthy-master-healthy-chips-combo-baked-and-nutritious-400-g/): From the young generation to the old generation, and everyone in between, chips are everyone’s favorite. From munching on chips in free time to enjoying binge watching with chips on the weekend, chips are the go-to snack for almost everyone. With Healthy Master, you can enjoy guilt-free munching on chips without compromising your health. It offers a wide range of maida and oil-free chips that are rich in fibre and protein and low in calories. Its range of chips varies from ragi chips, quinoa, oats, palak chips and much more. Each of these chips is gluten-free and baked by nature. […] - [Healthy Master Baked Jowar Chips 100 Gram](https://nudijenu.in/product/healthy-master-baked-jowar-chips-100-gram/): Buy Baked Jowar Chips are tasty, crunchy snacks that can be easily consumed during travel or any time you need a heavenly burst of taste in your mouth. Baked Jowar chips are crispy, mouth-watering chips made from the grain jowar. Traditionally eaten with Indian snacks, these baked Jowar chips are low in fat and contain no preservatives or artificial colours. The chips are a great combination of taste and health. It contains good-quality fiber, proteins, and carbohydrates that help to keep you feeling full for a longer time. Buy Baked Jowar Chips and avail of great benefits. Baked jowar chips […] - [Healthy Master Millet Balls Combo 100g (25g each) (Cheddar Cheese, Cheesy Organo, Ragi, Peri Peri)](https://nudijenu.in/product/healthy-master-millet-balls-combo-100g-25g-each-cheddar-cheese-cheesy-organo-ragi-peri-peri/): Millet is the most nutritious food on earth. When it is combined with other healthy ingredients, the health benefits from millet are dramatically enhanced. Due to its wide variety of nutrients, one bowl of millet contains a wealth of health benefits. They are gluten-free and contain high levels of protein which is good for muscle development. Millet also contains vitamins A, B, C, and D. It is loaded with essential nutrients such as iron, magnesium, calcium, and phosphorous. When you eat millets or millet-based products, then your body will get richer in calcium. Millets are rich in vitamins, proteins, and […] - [Healthy Master Baked Chips Combo 210g (30g each) | (Ragi Chips, Quinoa Chips, Oats Chips, Palak Chips, Beetroot Chips, Jowar, Soya Chips)](https://nudijenu.in/product/healthy-master-baked-chips-combo-210g-30g-each-ragi-chips-quinoa-chips-oats-chips-palak-chips-beetroot-chips-jowar-soya-chips/): From the young generation to the old generation, and everyone in between, chips are everyone’s favorite. From munching on chips in free time to enjoying binge watching with chips on the weekend, chips are the go-to snack for almost everyone. With Healthy Master, you can enjoy guilt-free munching on chips without compromising your health. It offers a wide range of maida and oil-free chips that are rich in fibre and protein and low in calories. Its range of chips varies from ragi chips, quinoa, oats, palak chips and much more. Each of these chips is gluten-free and baked by nature. […] - [Healthy Master Baked Beetroot Chips 100 Gram](https://nudijenu.in/product/healthy-master-baked-beetroot-chips-100-gram/): People with high blood pressure levels should add beetroot chips to their diet as it helps lower their elevated blood pressure. A good source of fibre, a regular consumption of beetroots prevents constipation and inflammatory bowel disease. We understand their nutritional benefits and the importance of their benefits to health. However, they are hard to eat raw. That’s why Healthy Master presents you with Baked Beetroot Chips. Chips are baked, so they have no preservatives and maida and the vital nutrients stay intact. You can enjoy them as mid-meal snacks or as travel snacks. Buy the premium quality baked beetroot […] - [Healthy Master Baked Palak Chips 100g](https://nudijenu.in/product/healthy-master-baked-palak-chips-100g/): Baked Palak Chips are a popular, snack-time favorite in India. Enjoy this Indian favorite with its unique blend of spinach and spices. Paired with your favorite chutney or dip, our delicious chips are sure to be a family favorite in no time. A healthy and scrumptious spinach snack for your kids and adults alike! Buy Baked Palak Chips These chips are healthy and an excellent substitute for people who are diet conscious. Also, it has high nutritional value as compared to normal chips which makes these baked palak chips a super health snack choice. Baked Palak Chips are a tasty […] - [Raw Mango Bar Amba Poli-200 gms](https://nudijenu.in/product/raw-mango-bar-amba-poli-200-gms/): Experience the Essence of India: Mango Bar Amba Poli Indulge in the irresistible charm of our Khatta Meetha Aam Papad, a timeless Indian delicacy that perfectly balances tangy and sweet mango flavors. Authentic Taste of Tradition: Crafted from hand-selected, ripe mangoes Sun-dried to perfection, preserving natural flavor and aroma Delightfully chewy texture that melts in your mouth Pure Goodness in Every Bite: No artificial colors, flavors, or preservatives 100% natural ingredients for a genuine taste experience Versatile Culinary Inspiration: Enjoy as a standalone snack or lunchbox treat Elevate your chaats, desserts, or ice cream toppings Impress guests with this unique […] - [Aam Boss Mango Fruit Raw Mango Squash Tastes Like Kaccha Mango (500 ml) (Pack Of 1)](https://nudijenu.in/product/aam-boss-mango-fruit-raw-mango-squash-tastes-like-kaccha-mango-500-ml-pack-of-1/): It is made from raw mangoes for an authentic kaccha mango taste. Perfect for hot summer days. The vibrant, natural taste of raw mango in every bottle. Versatile ingredients for beverages and desserts. Enjoy the refreshing taste of kaccha mango anytime. Made from raw mangoes, this Mango Fruit Raw Mango Squash delivers the authentic taste of fresh kaccha mangoes. Each sip brings a tangy and refreshing flavor reminiscent of biting into a perfectly ripened raw mango. Ideal for hot summer days, it can be enjoyed as a cool, revitalizing drink that quenches your thirst and delights your taste buds. The […] - [Aam Boss Mango Bar (200g) Amba Poli Khatta Meetha Aam Papad| Aam Papad| Mango Jelly](https://nudijenu.in/product/aam-boss-mango-bar-200g-amba-poli-khatta-meetha-aam-papad-aam-papad-mango-jelly/): Experience the Essence of India: Mango Bar Amba Poli Indulge in the irresistible charm of our Khatta Meetha Aam Papad, a timeless Indian delicacy that perfectly balances tangy and sweet mango flavors. Authentic Taste of Tradition: Crafted from hand-selected, ripe mangoes Sun-dried to perfection, preserving natural flavor and aroma Delightfully chewy texture that melts in your mouth Pure Goodness in Every Bite: No artificial colors, flavors, or preservatives 100% natural ingredients for a genuine taste experience Versatile Culinary Inspiration: Enjoy as a standalone snack or lunchbox treat Elevate your chaats, desserts, or ice cream toppings Impress guests with this unique […] - [AamBoss Premium Alphonso Mango Pulp | Aamras (850g) GI Tagged Mangoes from Sindhudurg Maharashtra](https://nudijenu.in/product/aamboss-premium-alphonso-mango-pulp-aamras-850g-gi-tagged-mangoes-from-sindhudurg-maharashtra/): Indulge in the rich, aromatic delight of our Premium Alphonso Mango Pulp. This pulp offers pure luxury, sourced from the finest Alphonso mangoes, known for their vibrant saffron hue and exceptional sweetness. Perfectly ripened and handpicked, the mangoes are meticulously processed to preserve their natural flavor and fragrance. Ideal for smoothies, desserts, or as a topping, our mango pulp brings a tropical essence to your culinary creations. It ensures a wholesome, authentic experience free from artificial additives and colours. Savor the essence of summer with every spoonful of our Premium Alphonso Mango Pulp. - [Aam Boss Alphonso Mango Jam Spread 300g](https://nudijenu.in/product/aam-boss-alphonso-mango-jam-spread-300g/): Alphonso Mango Jam Spread is a delightful and nutritious treat made from the finest Alphonso mangoes. This real mango jam offers a perfect balance of sweetness and fruity flavor, making it a tasty addition to your child’s meals. Packed with the natural goodness of Alphonso mangoes, it’s an excellent source of vitamins and minerals. Spread it on toast, pancakes, or use it as a topping for yogurt and desserts the possibilities are endless. Free from artificial preservatives and colors, this mango jam ensures your child enjoys a healthy and delicious snack. Bring the rich taste of Alphonso mangoes to your […] - [Mango Chilli Pickle - 250 gms](https://nudijenu.in/product/mango-chilli-pickle-250-gms-2/): Mango Chilly Pickle Discover the Zest of Coastal Konkan with Our Mango Chili Pickle! Welcome to a world of bold and tangy flavors with our Mango Chili Pickle. It is a culinary masterpiece inspired by the vibrant traditions of Maharashtra. Immerse yourself in the unique blend of grated sour raw mangoes and the fiery kick of Green Baydgi Chilli from Karnataka. This pickle is expertly crafted with the finest ingredients. It is a symphony of taste that captures the essence of the region. Key Ingredients: Grated Sour Raw Mango: Sourced from the orchards of Sindhudurg, our raw mangoes bring a […] - [Dry Mango Pickle Aamboshi - 250 gms](https://nudijenu.in/product/dry-mango-pickle-aamboshi-250-gms/): Dry Mango Pickle Amboshi Indulge in the authentic taste of Maharashtra with our Dried Mango Pickle, where tradition meets innovation. This Dry Mango Pickle is called “Aamboshi” which is handcrafted with care, this delightful pickle is a culinary journey through the mango orchards of Maharashtra. Our carefully selected ingredients include sun-dried raw mango pieces, Groundnut oil, salt, and a harmonious blend of mixed spices, ensuring a burst of flavors in every bite.  Key Ingredients: Sun-Dried Raw Mango Pieces: We capture the essence of raw mangoes under the warm Maharashtra sun, preserving their natural sourness and tanginess. Groundnut Oil: The golden […] - [Mango Chilli Pickle-250 gms](https://nudijenu.in/product/mango-chilli-pickle-250-gms/): “Discover the Zest of Coastal Konkan with Our Mango Chili Pickle! Welcome to a world of bold and tangy flavors with our Mango Chili Pickle. It is a culinary masterpiece inspired by the vibrant traditions of Maharashtra. Immerse yourself in the unique blend of grated sour raw mangoes and the fiery kick of Green Baydgi Chilli from Karnataka. This pickle, expertly crafted with the finest ingredients. It is a symphony of taste that captures the essence of the region. Grated Sour Raw Mango: Sourced from the orchards of Sindhudurg, our raw mangoes bring a distinct sourness that perfectly balances the […] - [Traditional Mango Pickle-250 gms](https://nudijenu.in/product/traditional-mango-pickle-250-gms/): Our Traditional Mango Pickle from Western Maharashtra is like a taste of home. We make it using special mangoes and old family recipes that have been around for a long time. Each jar is made with care, just like how we cook at home. It’s a jar full of memories and deliciousness, and we want you to enjoy the flavours of Western Maharashtra with every bite. Taste of Tradition: Each jar is a taste of tradition, a recipe passed down through the ages. We carefully select the juiciest mangoes and infuse them with a blend of aromatic spices, creating a […] - [Twance Wired Earphone With Type C Connector, Inbuilt Microphone and 1.25 Meter Length, White Color (ME Pro-201)](https://nudijenu.in/product/twance-wired-earphone-with-type-c-connector-inbuilt-microphone-and-1-25-meter-length-white-color-me-pro-201/): Twance Wired Earphone With Type C Connector, Inbuilt Microphone and 1.25 Meter Length, White Color (ME Pro-201) - [Twance T20 PVC - Type C to USB Charging & data transfer Cable, 1 M, Black](https://nudijenu.in/product/twance-t20-pvc-type-c-to-usb-charging-data-transfer-cable-1-m-black/): Twance T20 PVC – Type C to USB charging and data transfer Cable, 1 Meter Length, Black color, Fast Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India - [Twance T22R TPE - Type C to USB Charging & data transfer Cable, 1.5 M, Red](https://nudijenu.in/product/twance-t22r-tpe-type-c-to-usb-charging-data-transfer-cable-1-5-m-red/): Twance T22R TPE – Type C to USB charging and data transfer Cable, 1.5 Meter Length, Red color, Fast Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India - [Twance TL20W Type C to Lightning Connector fast charging and data transfer Cable, 1 Meter , White Color](https://nudijenu.in/product/twance-tl20w-type-c-to-lightning-connector-fast-charging-and-data-transfer-cable-1-meter-white-color/): twance Type C to Lightning connector (iphone) fast charging and data transfer Cable, PVC Material 1 Meter Length, White color Fast Charging , 3.1A, Support upto 27W High speed data transfer 480mbps, Compatible with all iphone series from 7+ to 14, and with any lightning port enable device Make in India Connector One – Type C Connector Two – Lightning Connector - [Twance N23R TPE - USB to Type C ,2.4A charging Cable,0.25 Meter (Power Bank Cable), Red Color](https://nudijenu.in/product/twance-n23r-tpe-usb-to-type-c-2-4a-charging-cable0-25-meter-power-bank-cable-red-color/): Twance N23R – Type C to USB charging Cable, 0.25 Meter Length, Red color, 2.4Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India - [Twance T24R TPE - Type C to USB Charging & data transfer Cable, 2 M, Red](https://nudijenu.in/product/twance-t24r-tpe-type-c-to-usb-charging-data-transfer-cable-2-m-red/): Twance T24R TPE – Type C to USB charging and data transfer Cable, 2 Meter Length, Red color, Fast Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India - [Twance 1 Meter Braided Type C to USB Fast charging and data transfer Cable, Black Color (Pack of 2)](https://nudijenu.in/product/twance-1-meter-braided-type-c-to-usb-fast-charging-and-data-transfer-cable-black-color-pack-of-2/): Twance Braided Type C to USB charging and data transfer Cable, 1 Meter Length, Black color, Fast Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India (Pack of 2) - [Twance 1 Meter PVC and Braided Type C to USB Fast charging and data transfer Cable, Black Color (Pack of 2)](https://nudijenu.in/product/twance-1-meter-pvc-and-braided-type-c-to-usb-fast-charging-and-data-transfer-cable-black-color-pack-of-2/): Twance PVC & Braided Type C to USB charging and data transfer Cable, 1 Meter Length, Black color, Fast Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India (Pack of 2) - [Twance T22W PVC - Type C to USB Charging & data transfer Cable, 1.5 M, White](https://nudijenu.in/product/twance-t22w-pvc-type-c-to-usb-charging-data-transfer-cable-1-5-m-white/): Twance T22W PVC – Type C to USB charging and data transfer Cable, 1.5 Meter Length, White color, Fast Charging , 3.1A, High speed data transfer 480mbps, 6 months warranty, Suitable for all android smartphones, Laptop, tablet, power bank, any other with C port enable device, Make in India - [Duke - Grey Cotton Blend Men's Trackpants ( Pack of 1 )](https://nudijenu.in/product/duke-grey-cotton-blend-mens-trackpants-pack-of-1/): Duke – Grey Cotton Blend Men’s Trackpants ( Pack of 1 ) - [Jeeni Combo Pack of 2 Sprouted Cereals & Millets Mix 500g and All Natural Millet & Multi Grains 500g for Women & Adults (Pack Of 2)](https://nudijenu.in/product/jeeni-combo-pack-of-2-sprouted-cereals-millets-mix-500g-and-all-natural-millet-multi-grains-500g-for-women-adults-pack-of-2/): Jeeni Combo Pack introduces a nutritionally rich And diverse combination featuring two well-crafted products: Sprouted Cereals & Millets Mix (500 gms) And All Natural Millet & Multi Grains (500 gms). This carefully curated combo is designed to meet the specific nutritional needs of women And adults, offering the goodness of Sprouted Cereals And Millets alongside a blend of natural Millets And multi-grains for a wholesome And balanced diet. - [Jeeni Combo Pack of 4 Millet Traditional Mix Adult (1 kg) and Womens Strong (1 kg)And Sprouted Cereals & Millet Mix (1kg)And Junior Millet Mix(500 g)](https://nudijenu.in/product/jeeni-combo-pack-of-4-millet-traditional-mix-adult-1-kg-and-womens-strong-1-kgand-sprouted-cereals-millet-mix-1kgand-junior-millet-mix500-g/): Introducing the Jeeni Combo Pack, a versatile assortment carefully curated to cater to the diverse nutritional needs of individuals across different life stages. This Pack comprises four distinct blends, each uniquely formulated to promote health And vitality.The Millet Traditional Mix for adults offers a harmonious blend of various Millets, delivering a powerhouse of nutrients essential for sustained energy And overall well-being. Rich in fiber, vitamins, And minerals, this Mix supports digestive health And boosts immunity, making it an ideal choice for busy adults seeking to maintain their vitality.For women’s specific nutritional requirements, the Women’s Strong Mix is fortified with essential […] - [Jeeni Combo Pack of 2 Millet Traditional Mix Adult (500 gm) and All Natural Millet & Multi Grains (500 gm) for Women & Adults (Pack Of 2)](https://nudijenu.in/product/jeeni-combo-pack-of-2-millet-traditional-mix-adult-500-gm-and-all-natural-millet-multi-grains-500-gm-for-women-adults-pack-of-2/): Jeeni Combo Pack introduces a nutritious And diverse combination featuring two carefully crafted products: Millet Traditional Mix for Adults (500 gms) And All Natural Millet & Multi Grains (500 gms). This thoughtful pairing is designed to cater to the specific nutritional needs of women And adults, offering the wholesome goodness of Traditional Millets And a blend of natural Millets And multi-grains for a well-rounded And balanced diet. - [Jeeni Combo Pack Of Women's Strong Mix Millet Multi grains (500 gm) and Double Filtered Sprouted Organic (1 kg) for 2 & 12 yrs (Pack of 2 )](https://nudijenu.in/product/jeeni-combo-pack-of-womens-strong-mix-millet-multi-grains-500-gm-and-double-filtered-sprouted-organic-1-kg-for-2-12-yrs-pack-of-2/): Sprouted grains, weighing 500 grams, offer a nutrient-dense And wholesome addition to a balanced diet. Sprouting is a natural process that involves soaking grains, seeds, or legumes And allowing them to germinate, unlocking a wealth of nutritional benefits And enhancing their digestibility.These Sprouted grains, whether wheat, quinoa, lentils, or others, undergo a transformative journey that enhances their nutritional profile. As the grains begin to sprout, enzymes are activated, breaking down compounds that may inhibit nutrient absorption. This process not only increases nutrient availability but also reduces anti-nutrients, making the grains more digestible.One of the notable benefits of Sprouted grains is […] - [Jeeni Combo Pack Of 2 Millet Traditional Mix Adult 1 kg and Junior 500g For Junior & Adults (Pack OF 2)](https://nudijenu.in/product/jeeni-combo-pack-of-2-millet-traditional-mix-adult-1-kg-and-junior-500g-for-junior-adults-pack-of-2/): The Jeeni Combo Pack presents a harmonious blend of Junior Millet Traditional Mix And Multi Grains (500g) along with a generous supply of Double Filtered Organic And Natural Product (1kg). Specifically curated for both infants And adults, this combination provides a wholesome And nutritious choice. Packed with the goodness of Junior Millets And a variety of grains, this combo offers a balanced And enriching dietary option. The inclusion of double-filtered organic ingredients ensures a premium quality, making it an ideal solution for those seeking a natural And nourishing lifestyle for the whole family. - [Jeeni Combo Pack of Millet Traditional Mix 500g and Double Filtered Organic and Natural Product Pack OF 3](https://nudijenu.in/product/jeeni-combo-pack-of-millet-traditional-mix-500g-and-double-filtered-organic-and-natural-product-pack-of-3/): Millet Traditional Mix is a nutritious And wholesome blend of various types of Millet grains, carefully selected And combined to create a versatile And flavorful ingredient for a wide range of culinary dishes. Millets, known for their nutritional benefits And versatility, are ancient grains that have been a staple food in many cultures around the world for centuries. This Traditional Mix typically includes a combination of Millet varieties such as pearl Millet, finger Millet, foxtail Millet, And sorghum Millet, among others. Each type of Millet contributes its own unique flavor, texture, And nutritional profile to the Mix, resulting in a […] - [Jeeni Combo Pack of Sprouted Chapati Flour 1kg and Millet Dosa Mix 500g (Pack of 2)](https://nudijenu.in/product/jeeni-combo-pack-of-sprouted-chapati-flour-1kg-and-millet-dosa-mix-500g-pack-of-2/): Introducing the Jeeni Combo Pack, a dynamic fusion of Sprouted Chapati Flour And Millet Dosa Mix, revolutionizing your kitchen with nutritious And versatile ingredients. This unique pairing offers a wholesome solution for those seeking convenient yet nourishing meal options.Our Sprouted Chapati Flour is meticulously crafted from premium quality grains that undergo sprouting, a process that enhances their nutritional profile And digestibility. Packed with essential vitamins, minerals, And fiber, this flour ensures that every chapati you make is not only delicious but also Packed with wholesome goodness.Complementing the chapati flour is our Millet Dosa Mix, a delightful blend of nutritious Millets […] - [Jeeni Combo Pack of Millet Traditional Mix 400g and Double Filtered Organic and Natural Product 500g for Infant & Adults (Pack of 2)](https://nudijenu.in/product/jeeni-combo-pack-of-millet-traditional-mix-400g-and-double-filtered-organic-and-natural-product-500g-for-infant-adults-pack-of-2/): The Jeeni Combo Pack features a nutritious blend of Millet Traditional Mix (400g) And Double Filtered Organic And Natural Product (1kg), specially crafted for both infants And adults. Packed with wholesome Millets And carefully filtered organic ingredients, this combo offers a balanced And nourishing option for individuals of all ages. Ideal for those seeking a healthy And natural dietary choice, this Pack provides a convenient And delicious solution to support overall well-being. - [Jeeni Combo Pack Of Women's Strong Mix Millet Multi grains 500g and Double Filtered Organic and Natural Product 1 kg for 2 & 12 yrs (Pack of 2)](https://nudijenu.in/product/jeeni-combo-pack-of-womens-strong-mix-millet-multi-grains-500g-and-double-filtered-organic-and-natural-product-1-kg-for-2-12-yrs-pack-of-2/): The Jeeni Combo Pack features a nutritious blend of Millet Traditional Mix (400g) And Double Filtered Organic And Natural Product (1kg), specially crafted for both infants And adults. Packed with wholesome Millets And carefully filtered organic ingredients, this combo offers a balanced And nourishing option for individuals of all ages. Ideal for those seeking a healthy And natural dietary choice, this Pack provides a convenient And delicious solution to support overall well-being. - [Jeeni Combo Pack of Millet Traditional Mix 500g and Double Filtered Organic Natural Product 1kg for Sprouted Cereals & Millet Mix (Pack of 2)](https://nudijenu.in/product/jeeni-combo-pack-of-millet-traditional-mix-500g-and-double-filtered-organic-natural-product-1kg-for-sprouted-cereals-millet-mix-pack-of-2/): Sprouted grains, weighing 500 grams, offer a nutrient-dense And wholesome addition to a balanced diet. Sprouting is a natural process that involves soaking grains, seeds, or legumes And allowing them to germinate, unlocking a wealth of nutritional benefits And enhancing their digestibility.These Sprouted grains, whether wheat, quinoa, lentils, or others, undergo a transformative journey that enhances their nutritional profile. As the grains begin to sprout, enzymes are activated, breaking down compounds that may inhibit nutrient absorption. This process not only increases nutrient availability but also reduces anti-nutrients, making the grains more digestible.One of the notable benefits of Sprouted grains is […] - [TRIBBO Stainless Steel Water Bottle 1200 ML Water Bottles For Fridge School,Gym,Home,office,Boys Girls Kids Leak Proof(SILVERSTEEL CAP SET OF 1 1200 ML Model-Cola)](https://nudijenu.in/product/tribbo-stainless-steel-water-bottle-1200-ml-water-bottles-for-fridge-schoolgymhomeofficeboys-girls-kids-leak-proofsilversteel-cap-set-of-1-1200-ml-model-cola/): WHY THIS -: These1200 ML bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(BLACKSIPPER CAP SET OF 1 1000 ML Model-Diana)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofblacksipper-cap-set-of-1-1000-ml-model-diana/): WHY THIS -: These 1 litre bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(SILVERSIPPER CAP SET OF 1 1000 ML Model-Diana)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofsilversipper-cap-set-of-1-1000-ml-model-diana/): WHY THIS -: These 1 litre bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(REDSTEEL CAP SET OF 1 1000 ML Model-Flora)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofredsteel-cap-set-of-1-1000-ml-model-flora/): WHY THIS -: These 1 litre bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(BLUESTEEL CAP SET OF 1 1000 ML Model-Flora)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofbluesteel-cap-set-of-1-1000-ml-model-flora/): WHY THIS -: These 1 litre bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(WHITESIPPER CAP SET OF 1 1000 ML Model-Diana)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofwhitesipper-cap-set-of-1-1000-ml-model-diana/): WHY THIS -: These 1 litre bottle can be best water - [TRIBBO Stainless Steel Water Bottle 1 litre Water Bottles For Fridge School,Gym,Home,office,Boys Girls Kids Leak Proof(BLACKSTEEL CAP SET OF 1 1000 ML Model-Flora)](https://nudijenu.in/product/tribbo-stainless-steel-water-bottle-1-litre-water-bottles-for-fridge-schoolgymhomeofficeboys-girls-kids-leak-proofblacksteel-cap-set-of-1-1000-ml-model-flora/): WHY THIS -: These 1 litre bottle can be best water - [Premier Trendy Black Hard Anodized Concave Tawa - 25 cm](https://nudijenu.in/product/premier-trendy-black-hard-anodized-concave-tawa-25-cm/): Premier Trendy Black Hard Anodized Concave Tawa is stylish and hygienic to cook, Safe, Reliable and long lasting. Hard Anodized Advantages: Extra Hard – The outstanding feature of this kind of cookware is very durable. By anodized aluminum, it’s scratch resistant ‐no chip or peel easily. In fact, it’s twice harder than alloy like stainless steel. Non-Toxic Nonstick – The smooth surface is from electro-chemical anodized process which creates layers of non-stick Non-Reactive – The aluminum inside for preventing aluminum leaching possibility when cooking acidic food like tomato sauces or lemon juices High Cooking Performance – The whole aluminum building, […] - [Premier Stainless Steel Vacuum Coffee Pot](https://nudijenu.in/product/premier-stainless-steel-vacuum-coffee-pot/): Use coffee pot for hot water, tea, coffee, milk, juice etc. Pre-condition coffee pot with hot water, if using for hot beverages and with cold water if using for cold beverages. Fill the coffee pot completely to maintain temperature. Do not use carbonated drinks. - [Premier Stainless Steel Sandwich Bottom Cook and Look - 16 cm](https://nudijenu.in/product/premier-stainless-steel-sandwich-bottom-cook-and-look-16-cm/): Premier Cook and Look with Glass Lid ensures highest quality and easy to maintain. Extremely durable, designed to avoid corruption and abrasion resistance, and idiosyncrasy of Indian cuisine. Make your food tastier with less effort with this advanced cook and serve set that offers convenient healthy cooking features on its interior and an easy-to-clean oil stain free surface on its exterior. Steam release has a glass lid and ergonomically designed handle allows for stronger grip and easy to lift. - [Premier Stainless Steel Water Bottle - 750 ML](https://nudijenu.in/product/premier-stainless-steel-water-bottle-750-ml/): Premier Stainless Steel bottles are 100% food grade, 100% stainless steel, BPA free and has air tight seal, Premier stainless steel bottles are tough yet lighter even after filling water. They are sleek enough to fit into bags and refrigerators, and classy to carry for work and other outings. Eco Friendly, Ergonomically, Fine Quality, Freshness Preservation, Light-weight. - [Premier Vacuum Insulated Stainless Steel Flask - 0.75 Ltr](https://nudijenu.in/product/premier-vacuum-insulated-stainless-steel-flask-0-75-ltr/): Use Premier Vacuum Insulated Steel Flask for hot water, tea, coffee, milk, juice etc. Pre-condition coffee Flask with hot water, if using for hot beverages and with cold water if using for cold beverages. Fill the coffee flask completely to maintain temperature for long period of time. - [Portronics Luxcell C 22.5W Max Output, Type C PD Output, USB A Mach Output, LED Indicator](https://nudijenu.in/product/portronics-luxcell-c-22-5w-max-output-type-c-pd-output-usb-a-mach-output-led-indicator/): Long Battery Life & High Capacity: Avail the freedom of 3 months of use before needing to recharge. The Luxcell C power bank’s long-lasting 10000mAh capacity ensures your devices stay powered for extended periodsperfect for travel, daily use, and emergencies Fast Charging with 22.5W Max Output: Equipped with a high-performance 22.5W Max Output, the Luxcell C supports fast charging for smartphones, tablets, and other devices. For optimal performance, maximize efficiency with a compatible USB cable. Sleek & Compact Design: The Luxcell C features a modern, easy-to-carry design with a matte finish for a premium feel. Its lightweight and slim profile […] - [Portronics Konnect X - USB to Micro 3A 1M 1M Cable Length, Strong Braided Cable, Strong Connector, Max 3A Output](https://nudijenu.in/product/portronics-konnect-x-usb-to-micro-3a-1m-1m-cable-length-strong-braided-cable-strong-connector-max-3a-output/): Durable Nylon Braided Design: The Konnect X Micro Cable features a premium nylon-braided jacket that resists tangles, bends, and fraying — built to last over 10,000+ plug-in cycles. 1M Long for Convenient Use: With a 1-meter length, this Micro USB Cable offers perfect reach for home, office, and car charging — no more struggling with short wires. Aluminium Alloy Connectors: Built with corrosion-resistant aluminium alloy shells, this Micro Cable ensures strong grip and long-term durability for daily use. Fast Charging & Data Transfer: Transfer files, photos, and videos seamlessly with 480Mbps data transfer speed while charging your Micro USB devices […] - [Portronics Luxcell UNO 10K 10000mAh Slim Powerbank, 22.5W Fast Charging, Dual Output Port, LED Indicator](https://nudijenu.in/product/portronics-luxcell-uno-10k-10000mah-slim-powerbank-22-5w-fast-charging-dual-output-port-led-indicator/): Built-in Detachable Type-C Cable – Always-on-hand charging; the integrated Type-C to Type-C lead snaps out instantly to charge Type-C phones, earbuds & tablets (no extra cable needed). Cable Doubles as Carry Loop – Use the flexible cable as a handy loop to hang/carry the power bank on bags or hooks; snaps back securely into the body after use. 22.5W Fast Charging – Quick, efficient power via the inbuilt Type-C cable and USB-A port; ideal for fast top-ups on the go. Dual Output, Charge 2 Devices – Power two gadgets at once: use the built-in Type-C cable + USB-A port for […] - [Portronics Muffs M5 Quad Mic, Powerful Bass, Adjustable Fit, Type C Fast Charging](https://nudijenu.in/product/portronics-muffs-m5-quad-mic-powerful-bass-adjustable-fit-type-c-fast-charging/): Up to 50 Hours Playtime – Enjoy non-stop music, movies, and calls with a powerful battery that delivers up to 50 hours of uninterrupted audio on a single charge. Hybrid Active Noise Cancellation (ANC) – Block out unwanted noise and immerse yourself in pure sound with advanced Hybrid ANC technology for an enhanced listening experience. Quad Mic for Clear Calls – Equipped with 4 microphones, these headphones ensure crystal-clear voice pickup and effective noise reduction during calls and virtual meetings. Fast Charging with Type-C – Get 2 hours of playtime with just a 10-minute charge, thanks to Type-C fast charging […] [comment]: # (Generated by Hostinger Tools Plugin)