ಸಭಾಭವನವನ್ನು ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟ ರೂಪಾಲಿ ನಾಯ್ಕ! ಲೋಕಾಪರ್ಪಣೆ!
ಅಂಕೋಲಾ : ತಮ್ಮ ಸ್ವಂತ ಖರ್ಚಿನಿಂದಲೇ ನೂತನವಾಗಿ ನಿರ್ಮಿಸಿರುವ ಶ್ರೀ ಕೃಷ್ಣ ಸಭಾಭವನವನ್ನು ಸೋಮವಾರ ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಸಂತೋಷ ನಾಯ್ಕ ತಮ್ಮ ಅಮೃತಹಸ್ತದಿಂದಲೇ ಲೋಕಾರ್ಪಣೆಗೊಳಿಸಿದರು. ಹೌದು..ತೆಂಕಣಕೇರಿಯ ಶ್ರೀ ಕೃಷ್ಣ ಮಿತ್ರ ಮಂಡಳಿಗೆ ನೂತನವಾಗಿ ನಿರ್ಮಾಣಗೊಂಡ ಸಭಾಭವನವನ್ನು…
