ಬೆಂಗಳೂರು: ದೇಶಾದ್ಯಂತ ಏಡ್ಸ್,ಕ್ಯಾನ್ಸರ್,ಕಿಡ್ನಿ ವೈಫಲ್ಯ ಪ್ರಮಾಣದಲ್ಲಿ ಹೆಚ್ಚಳ ಹಿನ್ನೆಲೆ ತೆರೆದ ಹಸಿರು ಬಟಾಣಿ, ಟ್ಯಾಟೂ ಹಾಗೂ ಪ್ಲಾಸ್ಟಿಕ್ ಪೊಟ್ಟಣದ ಇಡ್ಲಿಯಿಂದ ಹಲವಾರು ರೋಗಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ…
Read More
ಬೆಂಗಳೂರು: ದೇಶಾದ್ಯಂತ ಏಡ್ಸ್,ಕ್ಯಾನ್ಸರ್,ಕಿಡ್ನಿ ವೈಫಲ್ಯ ಪ್ರಮಾಣದಲ್ಲಿ ಹೆಚ್ಚಳ ಹಿನ್ನೆಲೆ ತೆರೆದ ಹಸಿರು ಬಟಾಣಿ, ಟ್ಯಾಟೂ ಹಾಗೂ ಪ್ಲಾಸ್ಟಿಕ್ ಪೊಟ್ಟಣದ ಇಡ್ಲಿಯಿಂದ ಹಲವಾರು ರೋಗಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ…
Read Moreಹೊನ್ನಾವರ:ಮೀನುಗಾರರು ಕರಾವಳಿ ಭಾಗದ ಸೈನಿಕರಿದ್ದಂತೆ ಅವರ ಮೇಲೆ ದೌರ್ಜನ್ಯ ನಡೆಸುವ ಬದಲಿಗೆ ಸಮಸ್ಯೆಯನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ವಿಡಿಯೋ…
Read Moreಅಂಕೋಲಾ: ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್ ಮಾಡಿದ್ದು,ಸ್ಥಳಕ್ಕೆ ಬಂದ ಪಿಎಸೈನಿಂದ ಹವಾಲ್ದಾರ್ ಗೆ ಕಪಾಳಮೋಕ್ಷ ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಹೌದು…ಮಹಾಶಿವರಾತ್ರಿಯ ಅಂಗವಾಗಿ ಗೋಕರ್ಣದ ಮಹಾಬಲೇಶ್ವರ…
Read Moreಅಂಕೋಲಾ:ಕೇಶವ ಫೌಂಡೇಷನ್ ಬೆಂಗಳೂರು ವತಿಯಿಂದ ಮಾರ್ಚ್ 2 ರವಿವಾರದಂದು ಮಹಾ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು,ಕಸ್ತೂರಬಾ ಆಸ್ಪತ್ರೆ ಮಣಿಪಾಲದ 25 ತಜ್ಞ ವೈದ್ಯರ ತಂಡದಿಂದ ತಪಾಸಣೆ ಸಲಹೆ ಹಾಗೂ…
Read Moreಹೊನ್ನಾವರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ದಟ್ಟಣೆಯ ಹೊಗೆ ಮುಗಿಲು ಮುಟ್ಟಿದ್ದು,ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.…
Read Moreದಾಂಡೇಲಿ: ಶ್ರೀ ಮಂಜುನಾಥ, ನಟರಾಜ,ಕೈಲಾಸವಾಸಿ,ಹರ,ಮುಕ್ಕಣ್ಣ,ರುದ್ರ ಎಂದೆಲ್ಲ ಕರೆಯಿಸಿಕೊಳ್ಳುವ ಶಿವ ನೀಡಿದ್ದನ್ನು ಬಹುಬೇಗ ಕರುರುಣಿಸುವ ಇಷ್ಟಾರ್ಥ ದೈವವಾಗಿದ್ದಾನೆ.ಅಂತಹ ಮಹಾಬಲೇಶ್ವರನ ಆರಾಧನೆಗೆ ಶಿವರಾತ್ರಿ ಹಬ್ಬ ದೇಶಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು.…
Read Moreಅಂಕೋಲಾ: ಹೊನ್ನಾವರ ಟೊಂಕಾ ಹಾಗೂ ಅಂಕೋಲಾ ಕೇಣಿ ಬಂದರು ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಮೀನುಗಾರಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಸಂದೇಶ ರವಾನಿಸುತ್ತಿದ್ದಾರೆ…
Read Moreಉತ್ತರ ಪ್ರದೇಶ: ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ದಂಪತಿ ಭಾಗಿಯಾಗಿದ್ದು ಗಂಗ,ಯುಮುನ ಮತ್ತು…
Read Moreಹೊನ್ನಾವರ:ಟೊಂಕಾ ವಾಣಿಜ್ಯ ಬಂದರು ವಿರೋಧಿಸಿ ಪ್ರತಿಭಟನೆನಿರತ ಐವತ್ತುಕ್ಕೂ ಅಧಿಕ ಮೀನುಗಾರರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ವಿರುದ್ಧ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ. ಹೌದು… ಟೊಂಕಾ…
Read Moreಕಾರವಾರ: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ,ಶಿರಸಿ ಸೇರಿದಂತೆ ರಾಜ್ಯದ 19 ತಹಶೀಲ್ದಾರ್ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಯಾರ್ಯಾರು…
Read More