ಏಡ್ಸ್,ಕ್ಯಾನ್ಸರ್ ಗಣನೀಯ ಹೆಚ್ಚಳ ಹಿನ್ನೆಲೆ ಟ್ಯಾಟೂ ಬ್ಯಾನ್?

ಬೆಂಗಳೂರು: ದೇಶಾದ್ಯಂತ ಏಡ್ಸ್,ಕ್ಯಾನ್ಸರ್,ಕಿಡ್ನಿ ವೈಫಲ್ಯ ಪ್ರಮಾಣದಲ್ಲಿ ಹೆಚ್ಚಳ ಹಿನ್ನೆಲೆ ತೆರೆದ ಹಸಿರು ಬಟಾಣಿ, ಟ್ಯಾಟೂ ಹಾಗೂ ಪ್ಲಾಸ್ಟಿಕ್ ಪೊಟ್ಟಣದ ಇಡ್ಲಿಯಿಂದ ಹಲವಾರು ರೋಗಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ…

Read More
ಬಂದರು ಸಮಸ್ಯೆಯನ್ನು ಮೀನುಗಾರರೊಂದಿಗೆ ಸೌಹಾರ್ದತೆಯಿಂದ ಬಗೆಹರಿಸಿ- ಮಾಸ್ತಪ್ಪ ನಾಯ್ಕ.

ಹೊನ್ನಾವರ:ಮೀನುಗಾರರು ಕರಾವಳಿ ಭಾಗದ ಸೈನಿಕರಿದ್ದಂತೆ ಅವರ ಮೇಲೆ ದೌರ್ಜನ್ಯ ನಡೆಸುವ ಬದಲಿಗೆ ಸಮಸ್ಯೆಯನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ವಿಡಿಯೋ…

Read More
Gokarna|ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್! ಎಸೈನಿಂದ ಕಪಾಳಮೋಕ್ಷ!

ಅಂಕೋಲಾ: ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್ ಮಾಡಿದ್ದು,ಸ್ಥಳಕ್ಕೆ ಬಂದ ಪಿಎಸೈನಿಂದ ಹವಾಲ್ದಾರ್ ಗೆ ಕಪಾಳಮೋಕ್ಷ ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಹೌದು…ಮಹಾಶಿವರಾತ್ರಿಯ ಅಂಗವಾಗಿ ಗೋಕರ್ಣದ ಮಹಾಬಲೇಶ್ವರ…

Read More
ಕೇಶವ ಫೌಂಡೇಷನ್ ವತಿಯಿಂದ ಮಾರ್ಚ್ 2 ಕ್ಕೆ ಮಹಾ ಆರೋಗ್ಯ ಶಿಬಿರ.

ಅಂಕೋಲಾ:ಕೇಶವ ಫೌಂಡೇಷನ್ ಬೆಂಗಳೂರು ವತಿಯಿಂದ ಮಾರ್ಚ್ 2 ರವಿವಾರದಂದು ಮಹಾ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು,ಕಸ್ತೂರಬಾ ಆಸ್ಪತ್ರೆ ಮಣಿಪಾಲದ 25 ತಜ್ಞ ವೈದ್ಯರ ತಂಡದಿಂದ ತಪಾಸಣೆ ಸಲಹೆ ಹಾಗೂ…

Read More
ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ! ಮುಗಿಲು ಮುಟ್ಟಿದ ದಟ್ಟ ಹೊಗೆ!

ಹೊನ್ನಾವರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ದಟ್ಟಣೆಯ ಹೊಗೆ ಮುಗಿಲು ಮುಟ್ಟಿದ್ದು,ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.…

Read More
ವರ್ಷಕ್ಕೊಮ್ಮೆ ದರ್ಶನ ನೀಡುವ ಕವಳೇಶ್ವರ! ದಟ್ಟ ಕಾನನದಲ್ಲಿಯೂ ಹರಿದು ಬಂದ ಭಕ್ತ ಸಾಗರ!

ದಾಂಡೇಲಿ: ಶ್ರೀ ಮಂಜುನಾಥ, ನಟರಾಜ,ಕೈಲಾಸವಾಸಿ,ಹರ,ಮುಕ್ಕಣ್ಣ,ರುದ್ರ ಎಂದೆಲ್ಲ ಕರೆಯಿಸಿಕೊಳ್ಳುವ ಶಿವ ನೀಡಿದ್ದನ್ನು ಬಹುಬೇಗ ಕರುರುಣಿಸುವ ಇಷ್ಟಾರ್ಥ ದೈವವಾಗಿದ್ದಾನೆ.ಅಂತಹ ಮಹಾಬಲೇಶ್ವರನ ಆರಾಧನೆಗೆ ಶಿವರಾತ್ರಿ ಹಬ್ಬ ದೇಶಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು.…

Read More
ಬಂದರು ಕಾಮಗಾರಿ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ; ತಪ್ಪು ಸಂದೇಶ ರವಾನಿಸಿದರೆ ಎಚ್ಚರ! ಎಸ್ಪಿ ಖಡಕ್ ವಾರ್ನಿಂಗ್!

ಅಂಕೋಲಾ: ಹೊನ್ನಾವರ ಟೊಂಕಾ ಹಾಗೂ ಅಂಕೋಲಾ ಕೇಣಿ ಬಂದರು ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಮೀನುಗಾರಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಸಂದೇಶ ರವಾನಿಸುತ್ತಿದ್ದಾರೆ…

Read More
ಮಹಾಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ ಅಂಜಲಿ ನಿಂಬಾಳ್ಕರ್ ದಂಪತಿ

ಉತ್ತರ ಪ್ರದೇಶ: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ದಂಪತಿ ಭಾಗಿಯಾಗಿದ್ದು ಗಂಗ,ಯುಮುನ ಮತ್ತು…

Read More
ಬಂದರು ವಿರೋಧಿ ಹೋರಾಟಗಾರರ ಬಂಧನ ಹಿನ್ನೆಲೆ!ಬಿಡುಗಡೆ ಮಾಡದಿದ್ದಲ್ಲಿ ಸಮುದ್ರಕ್ಕೆ ಹಾರಿ ಪ್ರಾಣ ಬಿಡುವ ಎಚ್ಚರಿಕೆ!

ಹೊನ್ನಾವರ:ಟೊಂಕಾ ವಾಣಿಜ್ಯ ಬಂದರು ವಿರೋಧಿಸಿ ಪ್ರತಿಭಟನೆನಿರತ ಐವತ್ತುಕ್ಕೂ ಅಧಿಕ ಮೀನುಗಾರರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ವಿರುದ್ಧ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ. ಹೌದು… ಟೊಂಕಾ…

Read More
BREAKING ಶಿರಸಿ,ಕುಮಟಾ ಸೇರಿದಂತೆ 19 ಮಂದಿ ‘ತಹಶೀಲ್ದಾರ್’ ವರ್ಗಾವಣೆ ಮಾಡಿ ಸರಕಾರ ಆದೇಶ.

ಕಾರವಾರ: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ,ಶಿರಸಿ ಸೇರಿದಂತೆ ರಾಜ್ಯದ 19 ತಹಶೀಲ್ದಾರ್ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಯಾರ್ಯಾರು…

Read More