Month: March 2026

ಬೈಲಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 75 ವರ್ಷ ಪೊರೈಸಿದ ಹಿನ್ನೆಲೆ;ಏಪ್ರಿಲ್ 10 ಕ್ಕೆ ಅದ್ದೂರಿ ಅಮೃತ ಮಹೋತ್ಸವ!

ಅಂಕೋಲಾ: ತಾಲೂಕಿನ ಅಗ್ರಗೊಣ ಗ್ರಾಪಂ ವ್ಯಾಪ್ತಿಯ ಬೈಲಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 75 ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಏಪ್ರಿಲ್ 10 ಕ್ಕೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ನೆರವೇರಿಸಲಿದ್ದೇವೆ ಎಂದು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿ ಪಿ ನಾಯಕ…

ಜೀವನ್ಮರಣ ಹೋರಾಟದಲ್ಲಿ ಗೆದ್ದು ಬಂದ ಗೋಪಾಲಕೃಷ್ಣ ನಾಯಕ್: ಆಸ್ಪತ್ರೆಯಿಂದ ಡಿಸ್ಚಾರ್ಜ್, ಜನಸೇವೆಗೆ ಮರಳುವ ಸಂಕಲ್ಪ.

ಅಂಕೋಲಾ: ದುಷ್ಕರ್ಮಿಗಳ ಭೀಕರ ಹಲ್ಲೆಗೆ ಒಳಗಾಗಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರು ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದ ನಂತರ ತಾಲೂಕಿಗೆ ಮರಳುತ್ತಿದ್ದು ಘಟನೆಯ ಬಳಿಕ…

ಗೋಪಾಲಕೃಷ್ಣ ನಾಯಕ ಮೇಲೆ ದುಷ್ಕರ್ಮಿಗಳು ಎರಗಿದ್ದ ವಿಡಿಯೋ ವೈರಲ್! ಇಲ್ಲಸಲ್ಲದನ್ನು ಹೇಳಿ ಸುಪಾರಿ ನೀಡಿದ್ರಾ?

ಅಂಕೋಲಾ: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆಗೆ ಎರಗಿದ್ದ ವಿಡಿಯೋ ವೈರಲ್ ಆಗಿದ್ದು ಹಾಡು ಹಗಲೇ ನಡೆದಿದ್ದ ಇಂತಹ ಕೃತ್ಯ ನೋಡಿ ಜನಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ.ಹಾಗೆಯೇ ಗೋಪಾಲಕೃಷ್ಣ ನಾಯಕ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಪಾರಿ ನೀಡಿದ್ರಾ? ಎನ್ನುವ ಪ್ರಶ್ನೆ ಉದ್ಭವವಾಗಿದೆ…

ಗೋಪಾಲಕೃಷ್ಣ ನಾಯಕ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಫೋಟೋ ವೈರಲ್!

ಅಂಕೋಲಾ: ಉತ್ತರ ಕನ್ನಡವನ್ನು ಬೆಚ್ಚಿ ಬಿಳಿಸಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳ ಫೋಟೋ ಸದ್ಯ ವೈರಲ್ ಆಗಿದೆ. ಹೌದು..ಮಾರ್ಚ್ 25 ಬುಧವಾರ ಬೆಳಿಗ್ಗೆ ಅಂಕೋಲಾ ಪಟ್ಟಣದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ…

ಗೋಪಾಲಕೃಷ್ಣ ನಾಯಕ ಮೇಲಿನ ಹತ್ಯೆ ಯತ್ನಕ್ಕೆ ರೂಪಾಲಿ ನಾಯ್ಕ ಖಂಡನೆ

ಕಾರವಾರ: ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನ ನಡೆದಿರುವ ಬಗ್ಗೆ ಮಾಜಿ ಶಾಸಕಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾರವಾರ-ಅಂಕೋಲಾ ಕ್ಷೇತ್ರ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ರಾಜಕೀಯ ಮುಖಂಡರ…

ಗೋಪಾಲಕೃಷ್ಣ ನಾಯಕ ಹತ್ಯೆಗೆ ಯತ್ನ; ಶಾಸಕ ಸತೀಶ ಸೈಲ್ ಖಂಡನೆ!

ಕಾರವಾರ:ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಇವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆಯನ್ನು ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ತೀವ್ರವಾಗಿ ಖಂಡಿಸಿದ್ದಾರೆ. ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನಲ್ಲಿದ್ದು,ಘಟನೆಯ ಸಂಪೂರ್ಣ ವಿವರಗಳನ್ನು ಪಡೆದಿದ್ದೇನೆ, ಮಾರಣಾಂತಿಕ ಹಲ್ಲೆಯಂತಹ ಹೇಯ ಕೃತ್ಯವನ್ನು…

ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನದ ಹಿಂದೆ ಸ್ಫೋಟಕ ಮಾಹಿತಿ – ಸುಪಾರಿ ಗ್ಯಾಂಗ್ ಬೆನ್ನತ್ತಿದ ಪೊಲೀಸ್!

ಅಂಕೋಲಾ: ಉದ್ಯಮಿ ಆರ್ ಎನ್ ನಾಯಕ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಹತ್ಯೆಗೆ ನಡೆದ ಸಂಚು ಈಗ ಕರಾವಳಿ ಭಾಗದಲ್ಲಿ ತಲ್ಲಣ ಮೂಡಿಸಿದೆ. ಈ ವ್ಯವಸ್ಥಿತ ಸಂಚಿನ ಹಿಂದೆ ಯಾವುದೋ ಒಂದು ಸಣ್ಣ ಗುಂಪಲ್ಲ, ಬದಲಿಗೆ ಅಂತರರಾಜ್ಯ…

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆಗೆ ಯತ್ನ! ಪ್ರಾಣಾಪಾಯದಿಂದ ಪಾರು! ನಾಲ್ವರು ಅರೆಸ್ಟ್?

ಅಂಕೋಲಾ: ಗೃಹ ಸಚಿವರ ಅತ್ಯಾಪ್ತ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕರವರ ಮೇಲೆ ಗೋವಾ ನೋಂದಣಿಯ(GA05D0338) ಪೋರ್ಡ್ ಫಿಗೊ ಕಾರಿನಲ್ಲಿ ಬಂದಿದ್ದ ಆರು ಜನ ದುಷ್ಕರ್ಮಿಗಳಿಂದ ಏಕಾಏಕಿ ಹತ್ಯೆಗೆ ಯತ್ನ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.…

ಏಪ್ರಿಲ್ 30 ಕ್ಕೆ ಐತಿಹಾಸಿಕ ಅಂಕೋಲೆ ಗ್ರಾಮದೇವಿ ಶಾಂತಾದುರ್ಗೆಯ ಬಂಡಿಹಬ್ಬ!

ಅಂಕೋಲಾ: ತಾಲೂಕಿನ ಗ್ರಾಮದೇವಿ,ಆರಾಧ್ಯ ದೈವ, ಭೂಮ್ತಾಯಿ ಶ್ರೀ ಶಾಂತಾದುರ್ಗೆಯ ಸುಪ್ರಸಿದ್ಧ ಐತಿಹಾಸಿಕ ಬಂಡಿಹಬ್ಬವು ಏಪ್ರಿಲ್ 30 ರಂದು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ. ಉತ್ಸವದ ವಿವಿಧ ಧಾರ್ಮಿಕ ವಿಧಿವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.…

ಸಾಧನೆಯ ಜೊತೆಗೆ ಸಂಬಂಧಗಳ ಸಂಪಾದನೆಯೂ ಅತ್ಯಗತ್ಯ; ಗಾಂವಕರ ಮೆಮೋರಿಯಲ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಹರ್ಷಿಕಾ ಪೂಣಚ್ಚ ಅಭಿಪ್ರಾಯ.

ಅಂಕೋಲಾ: ನಾವು ಯಾವುದೇ ಕ್ಷೇತ್ರದಲ್ಲಿರಲಿ ಎಂತಹ ಅದ್ಭುತ ಸಾಧನೆಗೈದರು ಸಹ ಕುಟುಂಬದೊಂದಿಗೆ ನಮ್ಮ ಭಾಂದವ್ಯವನ್ನು ಎಂದಿಗೂ ಮರೆಯಬಾರದು ಅದು ಶಾಶ್ವತವಾಗಿರುವ ಜೊತೆಗೆ ಸಂಬಂಧಗಳ ಸಂಪಾದನೆಯೂ ಅತ್ಯಗತ್ಯ ಎಂದು ಚಲನಚಿತ್ರ ನಟಿ ಹಾಗೂ ಭುವನಂ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಕಾ ಪೂಣಚ್ಚ(Harshika poonachha)…