Month: February 2026

ಫೆಬ್ರುವರಿ 18 ಕ್ಕೆ ಅಂಕೋಲೆಯಲ್ಲಿ ಆಳ್ವಾಸ್  ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ!

ಅಂಕೋಲಾ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಅಂಕೋಲಾ-ಕಾರವಾರ ಘಟಕ ಉತ್ತರ ಕನ್ನಡ ಜಿಲ್ಲೆ ಆಶ್ರಯದಲ್ಲಿ ಫೆಬ್ರವರಿ 18 ಬುಧವಾರ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ತಾಲೂಕಿನ ಜೈ ಹಿಂದ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿಂದಿ…

ANKOLA|ಅದ್ದೂರಿಯಿಂದ ನೆರವೇರಿದ ವೀರಭದ್ರೇಶ್ವರ ದೇವರ ದೀಪೋತ್ಸವ!

ಅಂಕೋಲಾ: ತಾಲೂಕಿನ ಬೆಳಾಬಂದರ ಗ್ರಾಮದ ಗ್ರಾಮದೇವ ವೀರಭದ್ರೇಶ್ವರ(ಬೀರದೇವ) ದೇವರ ಭಜನೆ ಸಪ್ತಾಹವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವೈಭವಪೂರ್ವಕವಾಗಿ ನೆರವೇರಿತು. ಹೌದು…ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಾಬಂದರ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಭಜನಾ ಸಪ್ತಾಹದ ಅಂಗವಾಗಿ ಶ್ರೀ ದೇವರ ರಥೋತ್ಸವವು…

ಬಿಜೆಪಿಯಿಂದ ಆಯ್ಕೆಯಾದ MLC ಉಳ್ವೆಕರ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ದೂರ-ಕಾರ್ಯಕರ್ತರ ಕಿಡಿ!

ಅಂಕೋಲಾ: ಬಿಜೆಪಿ ಕಾರ್ಯಕರ್ತರು ಸಂಘಟಿಸಿ ಶ್ರಮಿಸಿದ್ದರ ಫಲವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಪಕ್ಷದ ಯಾವ ಕಾರ್ಯಕ್ರಮಕ್ಕೂ ಅಗಮಿಸದೆ ಬಿಜೆಪಿಯಿಂದ ದೂರ ಉಳಿದಿದ್ದು,ಕಾರ್ಯಕರ್ತರಿಗೂ ಸ್ಪಂದಿಸುತ್ತಿಲ್ಲ ಎಂದು ಅಂಕೋಲಾ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು. ಹೌದು..ಅಂಕೋಲಾ ತಾಲೂಕಿನಲ್ಲಿ ನಡೆದ ವಿಬಿ-ಜಿ-ರಾಮ-ಜಿ ಸಮಾವೇಶದ…