ಬಡವರಿಗೆ ನಿಜವಾದ ಅಚ್ಚೇದಿನ್ ನಮ್ಮ ಗ್ಯಾರಂಟಿ ಯೋಜನೆಗಳಿಂದ ಲಭಿಸಿದೆ- ಸತೀಶ್ ನಾಯ್ಕ

ಹಳಿಯಾಳ: ಬಡವರಿಗೆ ನಿಜವಾದ ಅಚ್ಛೇದಿನ್ ಪಂಚಗ್ಯಾರಂಟಿಗಳಿಂದ ಲಭಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ ಪಿ. ನಾಯ್ಕ ಹೇಳಿದರು. ಅವರು ಇಂದು ಹಳಿಯಾಳ…

Read More
ಗೋಕರ್ಣ ಪೊಲೀಸರಿಂದ ಬೀದಿ ಬೀದಿಗಳಲ್ಲಿ ಮಾದಕ ದ್ರವ್ಯ ಶೋಧ! ಶ್ವಾನ ದಳದಿಂದ ಸಾಥ್!

ಕಾರವಾರ: ಗೋಕರ್ಣ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ದೃಷ್ಟಿಯಿಂದ ಹಾಗೂ ಸಂಶಯಾಸ್ಪದ ಸ್ಥಳಗಳಲ್ಲಿ ಗೋಕರ್ಣ ಪೊಲೀಸರ ಜೊತೆಗೂಡಿ ಶ್ವಾನದಳದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು.…

Read More
ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗೆ ಅಮಂತ್ರಿಸಿದ ರೂಪಾಲಿ ನಾಯ್ಕ

ಕಾರವಾರ: ಉಗ್ರ ಪೋಷಕ ಪಾಕಿಸ್ತಾನಕ್ಕೆ “ಆಪರೇಷನ್ ಸಿಂಧೂರ” ಮೂಲಕ ಸರಿಯಾದ ಉತ್ತರ ನೀಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ದಿನಾಂಕ 29.05.2025 ಗುರುವಾರ ರಂದು ನಡೆಯುವ…

Read More
ಇದು ಕರ್ನಾಟಕ ಇಲ್ಲಿ ಕನ್ನಡವೇ ಮೊದಲು ಪುರಸಭೆ ಮುಖ್ಯಾಧಿಕಾರಿಗೆ ಸೈಲ್ ತರಾಟೆ

ಅಂಕೋಲಾ: ಇದು ಕರ್ನಾಟಕ ಇಲ್ಲಿ ಎಲ್ಲಾ ವ್ಯವಹಾರ ಕನ್ನಡದಲ್ಲೇ ಆಗಬೇಕು ಎಂದು ಗರಂ ಆದ ಸೈಲ್ ಪ್ರಗತಿ ವರದಿ ಪುಸ್ತಕವನ್ನು ಹರಿದು ಹಾಕಿದ್ದಾರೆ. ಹೌದು… ತಾಪಂ ಸಭಾಂಗಣದಲ್ಲಿ…

Read More
ಹೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸತೀಶ್ ಸೈಲ್; ಜನರ ಪ್ರಾಣದ ಜೊತೆಗೆ ಚೆಲ್ಲಾಟ ಬೇಡ ಎಂದು ಗರಂ!

ಅಂಕೋಲಾ: ಹೆಸ್ಕಾಂ ಇಲಾಖೆಯ ನಿರ್ವಹಣೆಯ ಕುರಿತು ಗರಂ ಆದ ಶಾಸಕ ಸತೀಶ್ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೌದು… ಮಳೆಗಾಲ ಹತ್ತಿರ ಬರುತ್ತಿದ್ದಂತೆ ವಿದ್ಯುತ್ ಅವಘಡಗಳು ಸಂಭವಿಸದಂತೆ…

Read More
ವಾಸರ ಕುದ್ರಿಗೆ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ; ಎಷ್ಟೇ ದೊಡ್ಡ ಪೂಜೆ ಮಾಡಿದರು,ಮನಸ್ಸಿನ ಪ್ರಾರ್ಥನೆಯಷ್ಟೇ ದೇವರಿಗೆ ಕೇಳಿಸುತ್ತದೆ-ಸತೀಶ್ ಸೈಲ್

ಅಂಕೋಲಾ: ಯಾರು ಎಷ್ಟೇ ದೊಡ್ಡ ಪೂಜೆ ಮಾಡಿದರು,ದೇವರಿಗೆ ಕೇಳಿಸುವುದು ಸ್ವಚ್ಛಮನಸ್ಸಿನಿಂದ ಮಾಡಿದ ಪ್ರಾರ್ಥನೆ ಅಷ್ಟೇ ಅದನ್ನೇ ದೇವಾನುದೇವತೆಗಳು ಅನುಗ್ರಹಿಸುತ್ತಾನೆ,ಆದ್ದರಿಂದ ನಾನು ಹೇದುರುವುದು ದೇವರಿಗೆ ಮಾತ್ರ ಎಂದು ಅಂಕೋಲಾ…

Read More
ಬಿಜೆಪಿ ಪಕ್ಷದಿಂದ ಶಾಸಕ ಶಿವರಾಂ ಹೆಬ್ಬಾರ್ ಗೆ ಶಾಕ್! 6 ವರ್ಷ ಉಚ್ಚಾಟನೆ!

ಕಾರವಾರ:ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಗೆ ಬಿಗ್ ಶಾಕ್ ಎದುರಾಗಿದ್ದು, 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಕಾಂಗ್ರೆಸ್…

Read More
ಪುರಾತನ ಪ್ರಸಿದ್ಧ ಅಡುಕಟ್ಟೆಯ ಬೃಹದಾಕಾರದ ಆಲದ ಮರ ಧರೆಶಾಯಿ.

ಅಂಕೋಲಾ:ತಾಲೂಕಿನ ಬಂಡಿಬಜಾರ್ ನಲ್ಲಿರುವ ಪುರಾತನ ಪ್ರಸಿದ್ಧಿ ಅಡುಕಟ್ಟೆಯ ಮೇಲಿದ್ದ ಬೃಹತ್ ಆಲದ ಮರವೊಂದು ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ಧರೆಗುರುಳಿದೆ. ಹೌದು…ತಾಲೂಕಿನ ಗ್ರಾಮದೇವಿ ಶಾಂತಾದುರ್ಗೆ ಬಂಡಿಹಬ್ಬದ ಪ್ರಯುಕ್ತ ಅಕ್ಷಯ…

Read More
ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕ ಸದೃಢತೆ ಸಾಧ್ಯ- ಎಂ ಜಗದೀಶ.

ಅಂಕೋಲಾ: ನಮ್ಮ ಸಮಾಜ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್…

Read More
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ…

Read More