ದಟ್ಟಡವಿಯಲ್ಲಿ ವಿಠ್ಠಲ.. ವಿಠ್ಠಲ..ಪಾಂಡುರಂಗ! ಗುಹೆಯಲ್ಲಿ ರಷ್ಯನ್ ಲೇಡಿ ಆಧ್ಯಾತ್ಮಿಕತೆ ! ಪೊಲೀಸರಿಂದ ರಕ್ಷಣೆ!
ಕಾರವಾರ: ಭಾರತೀಯ ಸಂಸ್ಕೃತಿ,ಪಾರಂಪರಿಕ ಆಚರಣೆ,ಹಿಂದೂ ಧರ್ಮದ ಸೊಬಗಿಗೆ ಮಾರು ಹೋಗದವರಿಲ್ಲ, ಸಾವಿರಾರು ವಿದೇಶಿಗರು ಭಾರತೀಯ ನೆಲದಲ್ಲಿ ಪೂಜೆ,ಪುನಸ್ಕಾರಗಳನ್ನು ಹಮ್ಮಿಕೊಂಡು ಧಾರ್ಮಿಕ ಮನೋಭಾವದೊಂದಿಗೆ ಜೀವಿಸುತ್ತಿದ್ದು ಅದಕ್ಕೆ ಪೂರವಕವೆಂಬಂತೆ ಭೂ ಕೈಲಾಸ ಎಂದೆನಿಸಿಕೊಳ್ಳುವ ಗೋಕರ್ಣದಲ್ಲಿ ರಷ್ಯನ್ ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ಪಾಂಡುರಂಗ ವಿಠಲನನ್ನು…
