Month: September 2025

ಗೋಕರ್ಣ ಗುಹೆಯಲ್ಲಿ ವಾಸವಿದ್ದ ವಿದೇಶಿ ಮಹಿಳೆ ಪ್ರಕರಣ! ರಷ್ಯಾಕ್ಕೆ ಕಳುಹಿಸಿದ ಗೋಕರ್ಣ ಪೊಲೀಸರು!

ಬೆಂಗಳೂರು:ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವೀಸಾ ಅವಧಿ ಮುಗಿದು ಅಕ್ರಮವಾಗಿ ವಾಸವಾಗಿದ್ದ ರಷ್ಯಾದ ಮಹಿಳೆ ನೀನಾ ಕುಟಿನಾ ಹಾಗೂ ಅವಳ ಮೂವರು ಮಕ್ಕಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಶ್ಯಾಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು…ರಷ್ಯಾ ಮೂಲದ ನಿನಾ ಕುಟಿನಾ ಎಂಬಾಕೆ…

ಅಂಕೋಲಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಗೋಪಾಲಕೃಷ್ಣ ನಾಯಕ ಬಣದ ತೆಕ್ಕೆಗೆ!

ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ ಬಹುಮತ ಪಡೆಯುವುದರ ಮೂಲಕ ಸಂಘವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದೆ. ಹೌದು…ಶನಿವಾರ ತಾಲೂಕ…

ಭಟ್ಕಳದಾದ್ಯಂತ ಏಕ್ ದಿನ್,ಏಕ್ ಘಂಟಾ,ಏಕ್ ಸಾಥ್ ಕಾರ್ಯಕ್ರಮ ಯಶಸ್ವಿ-ಸುನೀಲ್ ಎಂ

ಭಟ್ಕಳ: ಸರ್ಕಾರದ ದೂರದರ್ಶಿತ್ವದ ಕಾರ್ಯಕ್ರಮಗಳಲ್ಲೊಂದಾದ “ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ “ಏಕ್ ದಿನ್. ಎಕ್ ಘಂಟಾ, ಎಕ್ ಸಾಥ” ಶ್ರಮದಾನ ಘೋಷವಾಕ್ಯದಡಿ ಭಟ್ಕಳ ತಾಲೂಕಿನ 16 ಗ್ರಾಮ ಪಂಚಾಯತಿಗಳು ಏಕ ಕಾಲದಲ್ಲಿ ಶ್ರಮದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದೆ ಎಂದು…

ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು!

ಅಂಕೋಲಾ: ತಾಲೂಕಿನ ಶೇಟಗೇರಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆಡಿದೆ. ತಾಲೂಕಿನ ಹಡವ ಗ್ರಾಮದ ಸುಧೀರ ರಾಮ ಗೌಡ (33) ಎಂಬಾತನೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ಯುವಕನಾಗಿದ್ದಾನೆ. ತಾಲೂಕಿನ ಪ್ರತಿಷ್ಠಿತ ಅಂಗಡಿಯೊಂದರಲ್ಲಿ…

KSRTC ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿ! ಸ್ಥಳದಲ್ಲೇ ಇರ್ವರ ಸಾವು!

ಅಂಕೋಲಾ:ಕೆ ಎಸ್ ಆರ್ ಟಿ ಸಿ ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇರ್ವರು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅಡ್ಲೂರಿನ ತರಂಗ ಹೋಟೆಲ್ ಬಳಿ ನಡೆದಿದೆ. ಹೌದು… ಮಕ್ಕಿಗದ್ದೆಯಿಂದ ಪ್ರಯಾಣಿಕರನ್ನು ಹೊತ್ತು…

ಗೋ ಕಳ್ಳತನ ಪ್ರಕರಣ! ಇರ್ವರ ಬಂಧನ! ‘ಮಾಸ್ಕ್ ಮ್ಯಾನ್’ ಗಳಿಗೆ ಶೋಧ!

ಹೊನ್ನಾವರ; ರಸ್ತೆಯ ಪಕ್ಕ ಕಾರಿನಲ್ಲಿ ಗೋ ಕಳ್ಳತನಕ್ಕೆ ತೊಡಗಿದ್ದ ಪ್ರಕರಣದಲ್ಲಿ ಕಾರು ಸಹಿತ ಇರ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು… ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಗೋ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ…

ಪ್ರಜಾಪ್ರಭುತ್ವವನ್ನು ಎಚ್ಚರಿಸುವ ಸಾಧನವೇ ಪತ್ರಿಕಾರಂಗ-ಡಾ.ಚಿಕ್ಕಪ್ಪ ನಾಯಕ

ಅಂಕೋಲಾ: ಶೋಷಿತವರ್ಗದ ದ್ವನಿಯೇ ಪತ್ರಿಕೆಯಾಗಿದ್ದು,ಸಾಮಾಜಿಕ ತೊಡಕುಗಳ ವಿರುದ್ಧ ಸಮರಸಾರಿ ಎಷ್ಟೇ ಅಡೆ ತಡೆಗಳು ಎದುರಾದರು ಅದನ್ನು ಮುನ್ನೆಲೆಗೆ ತಂದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ಗೋಖಲೆ ಸೆಂಟನರಿ…

ಶಿಕ್ಷಕರು ಎಂದೆಂದಿಗೂ ನಿವೃತ್ತರಾಗುವುದಿಲ್ಲ- ಡಾ.ಚಿಕ್ಕಪ್ಪ ನಾಯಕ

ಅಂಕೋಲಾ: ಶಿಕ್ಷಕರು ಎಂದಿಗೂ ನಿವೃತ್ತರಾಗುವುದಿಲ್ಲ,ಬದಲಾಗಿ ನಿಸ್ವಾರ್ಥದಿಂದ ವಿದ್ಯಾರ್ಥಿಗಳ ಏಳ್ಗೆಯನ್ನು ಪೋಷಕರಿಗಿಂತಲೂ ಮೊದಲು ಸಂಭ್ರಮಿಸುವವರು ಶಿಕ್ಷಕರು ಮಾತ್ರ ಅವರು ವಿದ್ಯಾರ್ಥಿಗಳ ಬದುಕಿನಲ್ಲಿ ಎಂದೆಂದಿಗೂ ಚಿರಸ್ಥಾಯಿ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪಂಚಾಯತ್…