Month: January 2026

Ankola|ಶೂಟ್ ಮಾಡಿಕೊಂಡು ಔಷಧಿ ವಿತರಕನ ಆತ್ಮಹತ್ಯೆ ಪ್ರಕರಣ: ವಿಡಿಯೋ ವೈರಲ್ ಮಾಡಿದ್ದ ಮೂವರು ಆರೋಪಿಗಳ ಬಂಧನ!

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯ ನಿವಾಸಿ ಔಷಧಿ ವಿತರಕ ರಾಜೀವ್ ಪಿಕಳೆ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಮೂವರು ವ್ಯಕ್ತಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ಕಾರವಾರ ತಾಲೂಕಿನ…

ANKOLA|ಅಂಕೋಲೇಯಲ್ಲಿ ಮೊಳಗಿದ ಡಬಲ್ ಬ್ಯಾರಲ್ ಗನ್ ಸೌಂಡು! ಡೆತ್ ನೋಟ್ ಬರೆದಿಟ್ಟು ಔಷಧಿವಿತರಕ ಆತ್ಮಹತ್ಯೆ!

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯಲ್ಲಿ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ. ಹೌದು…ಕಾರವಾರದ ಪಿಕಳೆ ಆಸ್ಪತ್ರೆಯಲ್ಲಿ ಔಷಧಿವಿತರಕರಾಗಿದ್ದ ರಾಜೀವ್ ಪಿಕಳೆ (67)ಎಂಬುವವರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು,ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ…

ANKOLA|ವಿಕಲಚೇತನರ ಶ್ರೇಯೋಭಿವೃದ್ಧಿಗೆ ನಮ್ಮ ಸರಕಾರ ಸದಾ ಸಿದ್ದ- ಸತೀಶ್ ಸೈಲ್

ಅಂಕೋಲಾ: ವಿಕಲಚೇತನರ ಶ್ರೇಯೋಭಿವೃದ್ಧಿಗೆ ನಮ್ಮ ಸರಕಾರ ಎಂದೆಂದಿಗೂ ಸಿದ್ಧ ಎಂದು ಅಂಕೋಲಾ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು. ಹೌದು… ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕಾರವಾರ,ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯತ ಅಂಕೋಲಾ ಹಾಗೂ…

ANKOLA|ಅಂಕೋಲಾ ಉತ್ಸವದಲ್ಲಿ ಮಂತ್ರಮುಗ್ದಗೊಳಿಸಿದ ಕುನಾಲ್ ಗಾಂಜಾವಾಲಾ ಗಾನ!

ಅಂಕೋಲಾ: ತಾಲೂಕಿನ ಜೈಹಿಂದ ಮೈದಾನದಲ್ಲಿ ನಡೆಯುತ್ತಿರುವ ಅಂಕೋಲಾ ಉತ್ಸವದಲ್ಲಿ ಶನಿವಾರ ರಾತ್ರಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಗಾಯನ ನೆರೆದಿದ್ದ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಹೌದು… ಅಂಕೋಲಾ ತಾಲೂಕಿನ ಜೈಹಿಂದ್ ಮೈದಾನದಲ್ಲಿ ಅಂಕೋಲಾ ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ…

ANKOLA|ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ನೇಣಿಗೆ ಶರಣು!

ಅಂಕೋಲಾ: ಪಟ್ಟಣದ ವಿಠ್ಠಲಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಹೌದು… ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನಲ್ಲಿರುವ ವಿಠ್ಠಲಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,…

SIRSI|ಜೆಡಿಎಸ್ ಮುಖಂಡ ನಾರಾಯಣ ನಾಯ್ಕರಿಗೆ ಪತ್ನಿ ವಿಯೋಗ!

ಶಿರಸಿ: ಜೆಡಿಎಸ್ ಮುಖಂಡ,ನಾಮಧಾರಿ ಸಮಾಜದ ಪ್ರಮುಖರಾದ ಪಟ್ಟಣದ ಮಾರಿಕಾಂಬ ನಗರದ ನಾರಾಯಣ ನಾಯ್ಕ (ಶಿಯಾಳ ನಾಯ್ಕ) ರವರ ಧರ್ಮಪತ್ನಿ ಸೀತಾ ನಾಯ್ಕ (60) ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಹೌದು..ಶಿರಸಿ,ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ನಾರಾಯಣ ವಿ ನಾಯ್ಕರು(ಶಿಯಾಳ ನಾಯ್ಕ)…

ಬಳ್ಳಾರಿಗೆ ನೂತನ ಎಸ್ಪಿಯಾಗಿ ದಕ್ಷ ಅಧಿಕಾರಿ ಡಾ. ಸುಮನ್ ಡಿ  ಪೆನ್ನೇಕ‌ರ್ ವರ್ಗಾವಣೆ

ಬಳ್ಳಾರಿ: ರಾಜಕೀಯ ಸಂಘರ್ಷ ಹಾಗೂ ಬ್ಯಾನರ್ ವಾರ್ ಗೆ ಸಂಬಂಧಿಸಿದಂತೆ ಸರಕಾರ ಬಳ್ಳಾರಿ ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಬಾರಿ ಸರ್ಜರಿ ನಡೆಸಿದ್ದು, ದಕ್ಷ,ಪ್ರಾಮಾಣಿಕತೆಗೆ ಹೆಸರಾಗಿದ್ದ ಡಾ. ಸುಮನ್ ಡಿ. ಪೆನ್ನೇಕ‌ರ್ ಅವರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.…

HONNAVAR|ಸಾವಿನಮಕ್ಕಿಯಾದ ‘ಸೂಳೆಮುರ್ಕಿ ಕ್ರಾಸ್’ ಡೆಡ್ಲಿ ರಹಸ್ಯ? ಕಾರು ಅಪಘಾತದಲ್ಲಿ ಇರ್ವರು ಸಜೀವ ದಹನ!

ಹೊನ್ನಾವರ : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ ಹೊಂದಿದ ಘನಘೋರ ಘಟನೆ ಮಂಗಳವಾರ ಮಧ್ಯರಾತ್ರಿ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದೆ. ಹೌದು…ಸಿದ್ದಾಪುರದ ಮಾವಿನಗುಂಡಿಯಿಂದ ಗೇರುಸೊಪ್ಪ ಮಾರ್ಗವಾಗಿ ಹೊನ್ನಾವರ ಕಡೆ ಹೊರಟಿದ್ದ ಮಾರುತಿ ಸುಜುಕಿ ಜೆನ್ ಎನ್ನುವ ಕಾರೊಂದು…

MYSURU| ರಸಾಯನ ಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅದಿತಿ ನಾಯಕ ಪ್ರಥಮ

ಅಂಕೋಲಾ : ತಾಲೂಕಿನ ವಂದಿಗೆಯ ನಿವಾಸಿ ಹಾಲಿ ಮೂಲ್ಕಿಯಲ್ಲಿ ವಾಸ್ತವ್ಯವಿರುವ ನಿರಂಜನ ನಾಯಕ ಹಾಗೂ ಶುಭಲಕ್ಷ್ಮೀ ದಂಪತಿಯ ಪುತ್ರಿಯಾದ ಅದಿತಿ ನಾಯಕ ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ 24 ಚಿನ್ನದ ಪದಕ ಹಾಗೂ 8 ನಗದು ಬಹುಮಾನವನ್ನು ಪಡೆಯುವ ಮೂಲಕ ಮೈಸೂರಿನ…

ANKOLA|ಜ. 14 ರಿಂದ 20 ರವರೆಗೆ 7 ನೇ ವರ್ಷದ ಅಂಕೋಲಾ ಉತ್ಸವ.

ಅಂಕೋಲಾ : ನಿಕಟಪೂರ್ವ ಶಾಸಕಿ ರೂಪಾಲಿ ಸಂತೋಷ ನಾಯ್ಕ ಅವರ ನೇತ್ರತ್ವದಲ್ಲಿ ಸಂಗಾತಿ ರಂಗಭೂಮಿ (ರಿ.) ಅಂಕೋಲಾ ಇವರ ಸಂಘಟನೆಯಲ್ಲಿ ಅಂಕೋಲಾದ ಜೈ ಹಿಂದ್ ಮೈದಾನದಲ್ಲಿ ಜನೆವರಿ 14 ರಿಂದ 20 ರವರೆಗೆ ಅಂಕೋಲಾದ ಹೆಮ್ಮೆಯ 7 ನೇ‌ ವರ್ಷದ ಅಂಕೋಲಾ…