ಮುರ್ಡೇಶ್ವರ ತಲುಪಿದ CISF ಸೈಕ್ಲೋಥಾನ್ 2025; ಹೂಮಳೆ ಸುರಿಸಿ ಯೋಧರಿಗೆ ಸಚಿವರ ಪುತ್ರಿಯಿಂದ ಅದ್ದೂರಿ ಸ್ವಾಗತ!

ಭಟ್ಕಳ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರು ಸೈಕ್ಲೋಥಾನ್ 2025 ಎನ್ನುವ ಹೆಸರಿನಲ್ಲಿ ಗುಜರಾತ್ ನಿಂದ ಕನ್ಯಾಕುಮಾರಿಯವರೆಗೆ ಸಿಐಎಸ್ಎಫ್ ಸಿಬ್ಬಂದಿ ರ್‍ಯಾಲಿ ನಡೆಸುತ್ತಿದ್ದು, ಮಂಗಳವಾರದಂದು ಸಂಜೆ ಪಂಚ…

Read More
ಪಕ್ಷಭೇದ ಮರೆತು ಯೋಧರಿಗೆ ಗೌರವ ಸಮರ್ಪಣೆ; ಸಚಿವ ಮಂಕಾಳು ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ!

ಅಂಕೋಲಾ:ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ ಜಾಥಾ ಹಮ್ಮಿಕೊಂಡಿದ್ದ ಯೋಧರಿಗೆ ಸ್ವಾಗತಿಸಲು ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪಕ್ಷಭೇದ…

Read More
ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಸೈಕ್ಲೋಥಾನ್ ರ್ಯಾಲಿಗೆ ಅದ್ದೂರಿ ಸ್ವಾಗತ; ಯೋಧರಿಗೆ ಅರತಿಬೆಳಗಿ,ತಿಲಕವಿಟ್ಟು ಬರಮಾಡಿಕೊಂಡ ರೂಪಾಲಿ ನಾಯ್ಕ.

ಅಂಕೋಲಾ: ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ -2025 ರ್ಯಾಲಿಯು ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ಅಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ತಾಲೂಕಿನ ಅವರ್ಸಾ ಕಾತ್ಯಾಯನಿ ದೇವಸ್ಥಾನದಲ್ಲಿ…

Read More
HONNAVAR|ವರ್ಷವಿಡಿ ಸೀಮೆಯ ಮನೆ ಮನೆ ತಿರುಗುವ ‘ಚಂದಾವರ ಹನುಮ’; ಜೈ ಶ್ರೀರಾಮ್ ಎನ್ನುತ್ತಲೇ ಪಲ್ಲಕ್ಕಿ ಹೊತ್ತು ಸಾಗುವ ಯುವಪಡೆ!

ಹೊನ್ನಾವರ: ಗತ್ತು,ಗಾಂಭೀರ್ಯದ ಚಂದಾವರ ಸೀಮೆಯ ಹನುಮಂತ ದೇವರು ವರ್ಷವಿಡಿ ತನ್ನ ಭಕ್ತರ ಮನೆಗೆ ತೆರಳಿ ಸಲಹುವ ದೇವನಾಗಿದ್ದು,ಸೀಮೆಯ ಪ್ರತಿಯೋರ್ವರ ಮನೆ ಮನೆ ಬಾಗಿಲಿಗೆ ತೆರಳಿ ಆಶೀರ್ವದಿಸುತ್ತಾನೆ.ಜೈ ಶ್ರೀರಾಮ…

Read More
Sirsi| ಬಿಜೆಪಿ ಶಾಸಕರ ಅಮಾನತು ಆದೇಶ ಹಿನ್ನೆಲೆ ಸಂಸದ ಕಾಗೇರಿ ಅಸಮಾಧಾನ!

ಶಿರಸಿ: ಬಿಜೆಪಿಯ 18 ಶಾಸಕರನ್ನು ಸದನದಿಂದ ಆರು ತಿಂಗಳು ಅಮಾನತು ಮಾಡಿರುವ ಸ್ಪೀಕರ್ ನಿರ್ಧಾರ ಆಘಾತಕಾರಿ ವಿಷಯ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಸಂಸದ, ಮಾಜಿ…

Read More
ಮಾರ್ಚ್ 26 ರಂದು ಕಾರವಾರಕ್ಕೆ ಗೃಹಸಚಿವ ಪರಮೇಶ್ವರ್ ಭೇಟಿ!

ಕಾರವಾರ: ಮಾರ್ಚ್ 26 ಬುಧವಾರ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕಾರವಾರಕ್ಕೆ ಭೇಟಿನೀಡಲಿದ್ದು ಇಲಾಖೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಹೌದು…ಗೃಹ ಸಚಿವ ಡಾ.ಜಿ…

Read More
SSLC ವಿದ್ಯಾರ್ಥಿಗಳಿಗೆ ವಿಶ್ ಮಾಡಿ ಧೈರ್ಯ ತುಂಬಿದ ಎಸ್ಪಿ! ಪಾಲಕರು ಫುಲ್ ಖುಷ್!

ಕಾರವಾರ:ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲೆಯಾದ್ಯಂತ ಕೆಲವು ಪರೀಕ್ಷಾ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿಶ್ ಮಾಡುವುದರ ಮೂಲಕ ಧೈರ್ಯ ತುಂಬಿದರು.…

Read More
‘ಅಂದರ್ ಬಾಹರ್’ ನಾಲ್ವರ ಬಂಧನ;ನಾಲ್ವರು ಎಸ್ಕೇಪ್!

ಯಲ್ಲಾಪುರ:ತಾಲೂಕಿನಲ್ಲಿ ‘ಅಂದರ್ ಬಾಹರ್’ ಜುಗಾರಿ ಆಡುತ್ತಿದ್ದ ನಾಲ್ವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು, ನಾಲ್ಕು ಮಂದಿ ಎಸ್ಕೇಪ್ ಆಗಿದ್ದಾರೆ. ಹೌದು…ತಾಲೂಕಿನ ಮಂಚಿಕೇರಿಯ ಬೆಡ್ತಿ ಸೇತುವೆಯ ಬಳಿ ಸಾರ್ವಜನಿಕ ಅರಣ್ಯ…

Read More
BATKAL|ಕದ್ದವನಿಂದಲೇ ಕಂಪ್ಲೇಂಟ್!ಮುಖವಾಡ ಧರಿಸಿ ಅಜ್ಜಿಯಬಳಿಯೇ ದರೋಡೆ ಮಾಡಿದ ಖತರ್ನಾಕ್ ಮೊಮ್ಮಗ!

ಭಟ್ಕಳ: ಯಾರು ಇಲ್ಲದ ವೇಳೆ ಮುಖವಾಡ ಧರಿಸಿಬಂದು ಅಜ್ಜಿಯ ಬಳಿಯಿದ್ದ ಚಿನ್ನಾಭರಣವನ್ನು ದೋಚಿ,ಆತನೇ ಪೊಲೀಸ್ ಠಾಣೆಗೆ ಬಂದು ಕಂಪ್ಲೇಂಟ್ ನೀಡಿದ್ದ ಖತರ್ನಾಕ್ ಮೊಮ್ಮಗನನ್ನು ಭಟ್ಕಳ ನಗರ ಠಾಣೆಯ…

Read More
KARWAR|ರಾಜ್ಯಾದ್ಯಂತ ಇಂದಿನಿಂದ `SSLC’ ಪರೀಕ್ಷೆ : ‘ಎಕ್ಸಾಂ’ ಬರೆಯುವ ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’ |

ಕಾರವಾರ: ರಾಜ್ಯದಲ್ಲಿ ಇಂದಿನಿಂದ ಏ.4ರವರೆಗೆಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು ಪರೀಕ್ಷೆ ಬರೆಯುವ ಪ್ರತಿಯೋರ್ವ ವಿದ್ಯಾರ್ಥಿಗಳಿಗೂ ನುಡಿಜೇನು ದಿನಪತ್ರಿಕೆ ಕಡೆಯಿಂದ ಅಲ್ ದಿ ಬೆಸ್ಟ್! ಹೌದು…ರಾಜ್ಯಾದ್ಯಂತ ಒಟ್ಟೂ 2818 ಕೇಂದ್ರಗಳಲ್ಲಿ…

Read More