ಮುರ್ಡೇಶ್ವರ ತಲುಪಿದ CISF ಸೈಕ್ಲೋಥಾನ್ 2025; ಹೂಮಳೆ ಸುರಿಸಿ ಯೋಧರಿಗೆ ಸಚಿವರ ಪುತ್ರಿಯಿಂದ ಅದ್ದೂರಿ ಸ್ವಾಗತ!
ಭಟ್ಕಳ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರು ಸೈಕ್ಲೋಥಾನ್ 2025 ಎನ್ನುವ ಹೆಸರಿನಲ್ಲಿ ಗುಜರಾತ್ ನಿಂದ ಕನ್ಯಾಕುಮಾರಿಯವರೆಗೆ ಸಿಐಎಸ್ಎಫ್ ಸಿಬ್ಬಂದಿ ರ್ಯಾಲಿ ನಡೆಸುತ್ತಿದ್ದು, ಮಂಗಳವಾರದಂದು ಸಂಜೆ ಪಂಚ ಕ್ಷೇತ್ರದಲ್ಲಿ ಒಂದಾದ ಮುರುಡೇಶ್ವರಕ್ಕೆ ಬಂದು ತಲುಪಿದ್ದು, ರಾಜ್ಯ ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ…
