Month: April 2026

ಅವರ್ಸಾ ಕ್ರಿಕೆಟ್ ಲೀಗ್–2026: `ಶ್ರೀ ಭೂದೇವಿ ಕಪ್’ ಮುಡಿಗೇರಿಸಿಕೊಂಡ ‘ಲಕ್ಷ್ಮೀ ನಾರಾಯಣ ವಾರಿಯರ್ಸ್’, ಕ್ರೀಡಾಕೂಟಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಾಥ್

The Aversa Cricket League-2026 (Shri Bhudevi Cup) Season-2 concluded successfully with Lakshmi Narayana Warriors emerging as champions. State BJP Vice President and former MLA Roopali S. Naik sponsored the cash…

ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ತಡರಾತ್ರಿ ಹೋಟೆಲ್‌ನಲ್ಲಿ ಬರ್ಬರವಾಗಿ ಹ*ತ್ಯೆ!

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಬಳಿಯ ಹೋಟೆಲ್‌ವೊಂದಕ್ಕೆ ನಡುರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ಜಮೀರ್ ಅಹ್ಮದ್‌ನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್ರಕ್ಟ್’ಗೆ ಬ್ರಾಂಡ್ ಪಾರ್ಟ್ನರ್ ಆದ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್

ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಆದ 'ಡಿಕನ್ಸ್ಟ್ರಕ್ಟ್' (Deconstruct) ತನ್ನ ನೂತನ ಬ್ರಾಂಡ್ ಪಾರ್ಟ್ನರ್ ಆಗಿ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಅಧಿಕೃತವಾಗಿ ಘೋಷಿಸಿದೆ.

ಒಂದೇ ದಿನದಲ್ಲಿ ಬಗೆಹರಿದ SSLC ಅಂಕಪಟ್ಟಿ ಗೊಂದಲ: ಶಾಸಕರ ತ್ವರಿತ ಸ್ಪಂದನೆಗೆ ಹರ್ಷ ವ್ಯಕ್ತಪಡಿಸಿದ ಪ್ರತಿಭಾನ್ವಿತ ಅಂಧ ವಿದ್ಯಾರ್ಥಿನಿ

ಶಿರಸಿಯ ಯೂನಿಯನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಝಾ ಖಾನಮ್ ಅವರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿದ್ದ ಗೈರು ಹಾಜರಿ ಗೊಂದಲವನ್ನು ಶಾಸಕ ಭೀಮಣ್ಣ ನಾಯ್ಕ ಅವರ ಮಧ್ಯಪ್ರವೇಶದಿಂದ ಕೇವಲ ಒಂದೇ ದಿನದಲ್ಲಿ ಸರಿಪಡಿಸಲಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಸಾರಿಗೆ ಬಸ್ ಡಿಕ್ಕಿ, ಸರಣಿ ಅಪಘಾತದಲ್ಲಿ 3 ವಾಹನಗಳು ಜಖಂ!

ಕಾರವಾರದ ಗ್ರೀನ್ ಸ್ಟ್ರೀಟ್ ಮಾರ್ಗದಲ್ಲಿರುವ ಪ್ರೀಮಿಯರ್ ಹೋಟೆಲ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ, ಏಕಕಾಲದಲ್ಲಿ ಮೂರು ಬೆಲೆಬಾಳುವ ಕಾರುಗಳು ಜಖಂಗೊಂಡಿವೆ.