ಮನೆಯಲ್ಲಿದ್ದ 12.80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು: ನೆರೆಹೊರೆಯ ಯುವಕನ ಮೇಲೆ ಶಂಕೆ!
A massive theft of gold jewelry worth Rs 12.80 lakh and Rs 50,000 in cash has been reported from a house in Honnavar. The complainant has raised suspicion against a…
ಸಹ್ಯಾದ್ರಿ ಕರಾವಳಿಯ ಜನಧ್ವನಿ
A massive theft of gold jewelry worth Rs 12.80 lakh and Rs 50,000 in cash has been reported from a house in Honnavar. The complainant has raised suspicion against a…
A tragic road accident occurred near Yellapur when a speeding Ertiga car, heading towards Karwar for a patient's medical treatment, rammed into a tanker lorry. A 62-year-old man who sustained…
ಯಲ್ಲಾಪುರದ ಬಳಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊ*ಲೆ ಮಾಡಿ, ಆತನ ಶ*ವವನ್ನು ಕಾರಿನಲ್ಲಿಟ್ಟು ಸುಟ್ಟುಹಾಕಿ ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಹುಬ್ಬಳ್ಳಿ ಮೂಲದ ಮೂವರು ಹಂತಕರನ್ನು ಯಲ್ಲಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಎ.ಆರ್.ಎಂ ಬಜಾರ್ (A.R.M Bazar) ಸೂಪರ್ ಮಾರ್ಕೆಟ್ನ ಗಾಜು ಒಡೆದು ಒಳನುಗ್ಗಿರುವ ಖದೀಮರು, ಲಕ್ಷಾಂತರ ರೂಪಾಯಿ ನಗದು ಹಾಗೂ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.